ಹೊನ್ನಾವರ: ಅಯೊಧ್ಯೆ ಶ್ರೀ ರಾಮ ಮಂದಿರಕ್ಕೆ ನಿಧಿ ಸಮರ್ಪಣಾ ಕಾರ್ಯ ನಡೆಯುತ್ತಿದ್ದು, ಹಲವರು ದೇಣೆಗೆ ರೂಪದಲ್ಲಿ ಹಣ ನೀಡುತ್ತಿದ್ದಾರೆ. ಅದೆ ರೀತಿ ಪಟ್ಟಣದ ತಗ್ಗುಪಾಳ್ಯದಲ್ಲಿ ತಮ್ಮ ತಂದೆಯರ ಲಲಿತಾ ಹಾಗೂ ವೆಂಕಟೇಶ ಭಂಡಾರಿ ಇವರ ಸ್ಮರಣಾರ್ಥ ಮಕ್ಕಳು 111112 ಮೊತ್ತದ ಚೆಕ್ ನೀಡಿದ್ದಾರೆ. ಮಕ್ಕಳಾದ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಜರ್ಮನ್ ಕಂಪನಿಯ ವೈಸ್ ಪ್ರಸಿಡೆಂಟ್ ಗಣೇಶ ಭಂಡಾರಿ, ಪೋಲಿಸ್ ಇಲಾಖೆಯಲ್ಲಿ ಎ.ಸಿ.ಪಿ ಆಗಿ ಕಾರ್ಯನಿರ್ವಹಿಸುವ ಪಾಂಡುರಂಗ … [Read more...] about ತಂದೆ ತಾಯಿ ಸ್ಮರನಾರ್ಥ ಅಯೊಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ 111112 ಮೊತ್ತದ ಚೆಕ್ ಹಸ್ತಾಂತರ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಬಂದರು ನಿರ್ಮಾಣ ಪ್ರಕರಣ ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ಒತ್ತಾಯ
ಹೊನ್ನಾವರ: ಮೀನುಗಾರ ಮುಖಂಡರು ಹಾಗೂ ಹೊನ್ನಾವರ ಪೋಟ್೯ ಪ್ರೈವೈಟ್ ಲಿಮಿಟೆಡ್ ಕಂಪನಿ ಅಧಿಕಾರಿಗಳ ನಡುವೆ ಉಪವಿಭಾಗಾಧಿಕಾರಿ ಭರತ್.ಎಸ್ ನೇತ್ರತ್ವದಲ್ಲಿ ನಡೆದ ಸಭೆ ತೀವ್ರ ಚರ್ಚೆ ನಡೆದು ಕೊನೆಗೆ ಜಿಲ್ಲಾಧಿಕಾರಿಗಳ ಮದ್ಯಪ್ರವೇಶಕ್ಕೆ ಚರ್ಚೆ ಎಡೆಮಾಡಿಕೊಟ್ಟಿತು.ತಹಶಿಲ್ದಾರ ನೇತ್ರತ್ವದಲ್ಲಿ ಮಂಗಳವಾರ ಮೀನುಗಾರ ಮುಖಂಡರ ಸಭೆ ನಡೆದಾಗ ಬಂದರು ಇಲಾಖೆ ಅಧಿಕಾರಿಗಳು, ತಹಶಿಲ್ದಾರರ ಬಳಿ ಸೂಕ್ತ ದಾಖಲೆಗಳಿಲ್ಲದ ಕಾರಣ ಇಂದು ಸಭೆ ನಿಗದಿಯಾಗಿತ್ತು. ನಿನ್ನೆ ಕಂಪನಿ … [Read more...] about ಬಂದರು ನಿರ್ಮಾಣ ಪ್ರಕರಣ ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ಒತ್ತಾಯ
ಶಿಕ್ಷಕಿ ಸುಮಂಗಲಾ ಭಟ್ ಅಕಾಲಿಕ ನಿಧನ. ಶಿಕ್ಷಕ ಸಂಘದಿಂದ ಸಂತಾಪ
ಹೊನ್ನಾವರ: ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಂಬೊಳ್ಳಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸುಮಂಗಲಾ ಭಟ್ ಇವರು ಅನಾರೊಗ್ಯದಿಂದ ನಿಧನರಾದರು. ಕುಮಟಾ ತಾಲೂಕಿನ ಕಲಲಬ್ಬೆ ನಿವಾಸಿಯಾಗಿರುವ ಸಿದ್ದಾಪುರ, ಮಾಗೋಡ್ ಭಾಗದಲ್ಲಿ ವೃತ್ತಿ ನಿರ್ವಹಿಸಿ ಕೆಲ ವರ್ಷದ ಹಿಂದೆ ಜಂಬೊಳ್ಳಿ ಶಾಲೆಗೆ ವರ್ಗಾವಣೆ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಅನಾರೊಗ್ಯದ ಮಧ್ಯೆ ಸೇವೆ ಸಲ್ಲಿಸುತ್ತಿದ್ದ ಇವರು ಪಾಲಕರು ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ … [Read more...] about ಶಿಕ್ಷಕಿ ಸುಮಂಗಲಾ ಭಟ್ ಅಕಾಲಿಕ ನಿಧನ. ಶಿಕ್ಷಕ ಸಂಘದಿಂದ ಸಂತಾಪ
ತಾಲೂಕಾ ಆಸ್ಪತ್ರೆಯ ಸಿಬ್ಬಂಧಿಗಳಿಗೆ ಹೆಚ್.ಐ.ವಿ/ಏಡ್ಸ್ ತರಭೇತಿ ಕಾರ್ಯಗಾರ
ಹೊನ್ನಾವರ;ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸ್ನ್ ಸೊಸೈಟಿ ಬೆಂಗಳೂರು ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕಾರವಾರ ಇವುಗಳ ಸಂಯುಕ್ತಾಶ್ರಯದಲ್ಲಿ ತಾಲೂಕಾ ಆಸ್ಪತ್ರೆಯ ಸಿಬ್ಬಂಧಿಗಳಿಗೆ ನಡೆದ ಹೆಚ್.ಐ.ವಿ/ಏಡ್ಸ್ ಕುರಿತ ತರಭೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ತಾಲೂಕಾ ಆಸ್ಪತ್ರೆಯ ಹೃದಯ ರೋಗ ತಜ್ಞರು,ಲಿಂಕ್ ಎ.ಆರ.ಟಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ|| ಪ್ರಕಾಶ ನಾಯ್ಕ ಮಾತನಾಡಿ ಹೆಚ್.ಐ.ವಿ ಸೊಂಕಿತರನ್ನು ಏಡ್ಸ್ ರೋಗಿಗಳು ಎಂದು ಕರೆಯುವಂತಿಲ್ಲ.ಅವರು … [Read more...] about ತಾಲೂಕಾ ಆಸ್ಪತ್ರೆಯ ಸಿಬ್ಬಂಧಿಗಳಿಗೆ ಹೆಚ್.ಐ.ವಿ/ಏಡ್ಸ್ ತರಭೇತಿ ಕಾರ್ಯಗಾರ
ಭಾರತ ಗೌರವ ಪ್ರಶಸ್ತಿಗೆ ವಿಶ್ವನಾಥ ಭಟ್ಟ ಆಯ್ಕೆ
ಹೊನ್ನಾವರ: ಬೆಂಗಳೂರಿನ ಜನ್ಮಭೂಮಿ ಫೌಂಢೇಶನ್ ರಿ. ಸಂಸ್ಥೆಯು ಗೋವಾದಲ್ಲಿ ನಡೆಸುವ ರಾಷ್ಟ್ರೀಯ ಕಲಾ ಉತ್ಸವದಲ್ಲಿ “ಪ್ರೌಡ್ ಆಫ್ ಇಂಡಿಯಾ” “ನ್ಯಾಷನಲ್ ಅವಾರ್ಡ”ಗೆ ಖರ್ವಾ ತಲೆಗೆರೆಯ ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಸುಬ್ರಾಯ ಭಟ್ಟ ಇವರನ್ನು ಆಯ್ಕೆ ಮಾಡಿದೆ. ವಿಶ್ವನಾಥ ಭಟ್ಟ ಇವರು ಹೊನ್ನಾವರ ಜೇನು ಸಾಕುವವರ ಮತ್ತು ಗ್ರಾಮೀಣ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿದ್ದು ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕರೂ ಆಗಿದ್ದಾರೆ. ಪೆ. 14 ರಂದು ಗೋವಾದ … [Read more...] about ಭಾರತ ಗೌರವ ಪ್ರಶಸ್ತಿಗೆ ವಿಶ್ವನಾಥ ಭಟ್ಟ ಆಯ್ಕೆ




