• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಯುವಕರಿಂದ ರಕ್ತದಾನ ಶಿಬಿರ ಯಶ್ವಸಿ

November 18, 2019 by Vishwanath Shetty Leave a Comment

ಬಳ್ಕೂರು ಯುವಕರಿಂದ ರಕ್ತದಾನ ಶಿಬಿರ ಯಶ್ವಸಿ. ಹಲವಾರು ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇತರ ಗ್ರಾಮದ ಯುವಕರಿಗೆ ಪ್ರೇರೆಪಣಿ ನೀಡುವ ಕಾರ್ಯಕ್ರಮ ಬಳ್ಕೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕ ಗ್ರಾಮ ಪಂಚಾಯತ ಬಳ್ಕೂರ, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ರಕ್ತನಿಧಿ ಕೇಂದ ಮತ್ತ್ರು ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಬಳ್ಕೂರ ಪ್ರಾಥಮಿಕ … [Read more...] about ಯುವಕರಿಂದ ರಕ್ತದಾನ ಶಿಬಿರ ಯಶ್ವಸಿ

ಅಭಯಾರಣ್ಯ ಘೋಷಣೆ ನಿರ್ಧಾರದಿಂದ ಜನಜೀವನ ಹತ್ತಿಕ್ಕುವ ಕೆಲಸ

November 16, 2019 by Vishwanath Shetty Leave a Comment

ಹೊನ್ನಾವರ ; ಸರ್ಕಾರದ ಅಭಯಾರಣ್ಯ ಘೋಷಣೆ ನಿರ್ಧಾರದಿಂದ ಜನಜೀವನ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಅರಣ್ಯ ಉಳಿಸುವ ಹೆಸರಿನಲ್ಲಿ ಅಕೇಶಿಯಾ, ನೀಲಗಿರಿ ಮುಂತಾದ ಗಿಡಗಳನ್ನು ನೆಟ್ಟು ಪ್ರಾಣಿಗಳಿಗೆ ವಾಸಕ್ಕೆ ಅಯೋಗ್ಯ ಮಾಡಲಾಗುತ್ತಿದೆ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿ ಧರ್ಮದರ್ಶಿಗಳಾದ ಮಾರುತಿ ಗುರೂಜಿ ಅವರು ಸರ್ಕಾರದ ನಿರ್ಧಾರದ ವಿರುದ್ಧ ಅಸಹನೆ ವ್ಯಕ್ತಪಡಿಸಿದರು. ಅವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ನಡೆದ ಅಭಯಾರಣ್ಯ ಘೋಷಣೆ … [Read more...] about ಅಭಯಾರಣ್ಯ ಘೋಷಣೆ ನಿರ್ಧಾರದಿಂದ ಜನಜೀವನ ಹತ್ತಿಕ್ಕುವ ಕೆಲಸ

ಮಾಸ್ಟರ್ ಅಥ್ಲೆಟಿಕ್ – ಶಿಕ್ಷಕ ಭಾಸ್ಕರ್ ವಿ. ನಾಯ್ಕ ಚಿನ್ನದ ಪದಕ

November 16, 2019 by Vishwanath Shetty Leave a Comment

ಹೊನ್ನಾವರ - ನವೆಂಬರ್ 15-16 ರಂದು ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಾಸ್ಟರ್ ಅಥ್ಲೆಟಿಕ್ಸ್ 2019ರಲ್ಲಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಮಾಳ್ಕೋಡ ಶಾಲೆಯ ಶಿಕ್ಷಕರಾದ ಭಾಸ್ಕರ ವಿ. ನಾಯ್ಕ ಇವರು 400 ಮೀ, 800ಮೀ ಹಾಗೂ 1500ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಸಂಪಾದಿಸಿ ನಮ್ಮ ತಾಲೂಕಿಗೆ ಮತ್ತು ಶಿಕ್ಷಣ ಇಲಾಖೆಗೆ ಗೌರವವನ್ನು ತಂದಿದ್ದಾರೆ. ಇವರ ಈ ಸಾಧನೆಗೆ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಭಜಂತ್ರಿ ಹಾಗೂ ತಾಲೂಕಾ ಯುವಜನ ಸೇವಾ … [Read more...] about ಮಾಸ್ಟರ್ ಅಥ್ಲೆಟಿಕ್ – ಶಿಕ್ಷಕ ಭಾಸ್ಕರ್ ವಿ. ನಾಯ್ಕ ಚಿನ್ನದ ಪದಕ

ಇಡಗುಂಜಿ ಕ್ಷೇತ್ರಕ್ಕೆ ಹೈಕೊರ್ಟ ನ್ಯಾಯಮೂರ್ತಿಗಳ ಭೇಟಿ

November 16, 2019 by Vishwanath Shetty Leave a Comment

ಇಡಗುಂಜಿ ಕ್ಷೇತ್ರಕ್ಕೆ, ಹೈಕೊರ್ಟ ನ್ಯಾಯಮೂರ್ತಿಗಳ ಭೇಟಿ

ನ್ಯಾಯಲಾಯದ ಕಾರ್ಯಕಲಾಪ ವಿಕ್ಷಣೆ ಮಧ್ಯೆ ಪುಣ್ಯಕ್ಷೇತ್ರಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮ ನೇರವೇರಿಸಿದರು. ಹೊನ್ನಾವರ ತಾಲೂಕಿನ ಇಡುಗುಂಜಿ ಕ್ಷೇತ್ರಕ್ಕೆ ಬೆಂಗಳೂರು ಹೈಕೊರ್ಟ ನ್ಯಾಯಮೂರ್ತಿಗಳಾದ ಬಿ.ಎ. ಪಾಟೀಲ್ ಮತ್ತು ಶಂಕರ್ ಪಂಡಿತ ಭೇಟಿ ನೀಡಿ ಶ್ರೀ ವಿನಾಯಕ ದರ್ಶನ ಪಡೆದರು. ಶನಿವಾರ ಭಟ್ಕಳ ನ್ಯಾಯಲಯ ಕಾರ್ಯಕಲಾಪ ವಿಕ್ಷಣೆ ಬಳಿಕ ಹೊನ್ನಾವರದ ನ್ಯಾಯಲಕ್ಕೆ ಆಗಮಿಸುವ ಪೂರ್ವದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಗಣಹೋಮ, ಸತ್ಯನಾರಾಯಣ … [Read more...] about ಇಡಗುಂಜಿ ಕ್ಷೇತ್ರಕ್ಕೆ ಹೈಕೊರ್ಟ ನ್ಯಾಯಮೂರ್ತಿಗಳ ಭೇಟಿ

ಸಾರ್ವಜನಿಕ ರಸ್ತೆಯನ್ನು ಗುಂಡಿ ತೆಗೆದು ಸಂಚಾರಕ್ಕೆ ಅಡ್ಡಿ;ಸಾರ್ವಜನಿಕರಿಂದ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ

November 14, 2019 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಕಡ್ನೀರು ಮೇಲಿನಕೇರಿ ಹಾಗೂ ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಹೋಗುವ ಸಾರ್ವಜನಿಕ ರಸ್ತೆಯನ್ನು ವ್ಯಕ್ತಿಯೊಬ್ಬರು ಗುಂಡಿ ತೆಗೆದು ಸಂಚಾರಕ್ಕೆ ಅಡ್ಡಿಪಡಿಸಿದ್ದನ್ನು ವಿರೋಧಿಸಿ ಅಲ್ಲಿನ ಸಾರ್ವಜನಿಕರು ಬುಧವಾರ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು. `ಅನಾದಿಕಾಲದಿಂದಲೂ ಇದ್ದ ಕಡ್ನೀರು ಮೇಲಿನ ಕೇರಿಗೆ ಹೋಗುವ ಸಾರ್ವಜನಿಕ ರಸ್ತೆಯನ್ನು ವ್ಯಕ್ತಿಯೊಬ್ಬರು ಒಂದು ತಿಂಗಳ ಹಿಂದೆ ಯಾರ ಗಮನಕ್ಕೂ ತರದೇ ಏಕಾಏಕಿ … [Read more...] about ಸಾರ್ವಜನಿಕ ರಸ್ತೆಯನ್ನು ಗುಂಡಿ ತೆಗೆದು ಸಂಚಾರಕ್ಕೆ ಅಡ್ಡಿ;ಸಾರ್ವಜನಿಕರಿಂದ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,466 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar