ಹೊನ್ನಾವರ : ಅರಣ್ಯದಲ್ಲಿ ಅಕ್ರಮವಾಗಿ ಬೆಲ್ಲದ ಕೊಡವನ್ನು ಸಂಗ್ರಹಿಸಿಟ್ಟಿರುವುದ ಖಚಿತ ಮಾಹಿತಿ ಪಡೆದು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ ಘಟನೆ ತಾಲೂಕಿನ ಜಲವಳ್ಳಿಯಲ್ಲಿ ನಡೆದಿದೆ. ಇಲ್ಲಿನ ಯರಗೋಡು ಸರ್ಕಾರಿ ಅರಣ್ಯ ಪ್ರದೇಶದಲ್ಲಿ 100 ಲೀ. ಸಾಮಥ್ರ್ಯದ ಒಂದು ಪ್ಲಾಸ್ಟಿಕ್ ಬ್ಯಾರೇಲ್ ನಲ್ಲಿ 100 ಲೀ. ಬೆಲ್ಲದ ಕೊಳೆ, 20 ಲೀ. ಸಾಮಥ್ರ್ಯದ 32 ಪ್ಲಾಸ್ಟೀಕ್ ಕೊಡಗಳಲ್ಲಿ 640 ಲೀ. ಬೆಲ್ಲದ ಕೊಳೆ, ಒಟ್ಟೂ 740 ಲೀ. ಬೆಲ್ಲದ … [Read more...] about ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಬೆಲ್ಲದ ಕೊಡ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಗಂಡಸ್ತನವಿದ್ದರೆ ಪರೇಶ ಪ್ರಕರಣಕ್ಕೆ ನ್ಯಾಯ ಒದಗಿಸಲಿ ಆನಂದ ಅಸ್ನೋಟಿಕರ್.
ಹೊನ್ನಾವರ; ತಾಲೂಕಿನ ವಿವಿದಢೆ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಚುನಾವಣಾ ಪ್ರಚಾರದ ವೇಳೆ ಮಾತನಾಡಿ ಕೇಂದ್ರ ಸಚೀವ ಅನಂತಕುಮಾರ ಹೆಗಡೆ ಹೊನ್ನಾವರದ ಪರೇಶ ಪ್ರಕರಣ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು ಬಿಟ್ಟರೆ ನ್ಯಾಯ ಬೇಕಿಲ್ಲ. ಪ್ರಕರಣ ಸಂದರ್ಭದಲ್ಲಿ ಹನಿ ಹನಿ ರಕ್ತಕ್ಕು ನ್ಯಾಯ ನಿಡುತ್ತೇವೆ ಎಂದು ಹೇಳಿ ಈ ವರೆಗು ಪ್ರಕರಣದ ಕುರಿತು ಏಕೆ? ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಲಿ ಆತನಿಗೆ ಧರ್ಮ ಇದ್ದರೆ ಗಂಡಸ್ತನ ಇದ್ದರೆ ಪರೇಶ್ ಪ್ರಕರಣ ಬಹಿರಂಗ … [Read more...] about ಗಂಡಸ್ತನವಿದ್ದರೆ ಪರೇಶ ಪ್ರಕರಣಕ್ಕೆ ನ್ಯಾಯ ಒದಗಿಸಲಿ ಆನಂದ ಅಸ್ನೋಟಿಕರ್.
ಸಂಸದ ಅನಂತಕುಮಾರ್ ಹೆಗಡೆಯ ನಾಲಿಗೆಯಲ್ಲಿಯೆ ವಿಷವಿದೆ. ಈ ವ್ಯಕ್ತಿಯ ಸಾಧನೆ ಶೂನ್ಯ. ಪ್ರತಿ ಬಾರಿ ಮತ ಕೇಳುವಾಗ ಬೇರೆಯವರ ಹೆಸರಿನಲ್ಲಿ ಮತ ಕೇಳುವವ ಮಹಾನುಭಾವ ; ಆನಂದ ಅಸ್ನೋಟಿಕರ್
ಹೊನ್ನಾವರ: ತಾಲೂಕಿನ ಅರೇಅಂಗಡಿಯಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯನ್ನುದ್ದೇಸಿಸಿ ಮಾತನಾಡುತ್ತಿದ್ದರು. ಈ ಬಾರಿ ಬದಲಾವಣೆಗಾಗಿ, ಜಿಲ್ಲೆಗೆ ನ್ಯಾಯ ಒದಗಿಸುವ ಸಲುವಾಗಿ ಈ ಬಾರಿ ನನಗೆ ಅವಕಾಶÀ ನೀಡಿ ಎಂದರು. ಕಳೆದ 25 ವರ್ಷ ಭಾಷಣದಲ್ಲೆ ಮರಳು ಮಾಡಿದ್ದಾರೆ. ಅಭಿವ್ರದ್ದಿ ಶೂನ್ಯ. ಇವರು ಕೆಂದ್ರ ಸಚಿವರಾಗಿದ್ದರು ಕೂಡಾ ಜಿಲ್ಲೆಯ ಅಭಿವ್ರದ್ದಿ ಕುರಿತು ಗಮನ ಹರಿಸಿಲ್ಲ. ಜಾತಿ ಧರ್ಮಗಳ ನಡುವೆ ಬೆಂಕಿಯಿಟ್ಟು ಬೆಳೆಬೆಯಿಸಿಕೊಳ್ಳುತ್ತಿದ್ದಾನೆ. ಜೈನ ಧರ್ಮದ ಕುರಿತು … [Read more...] about ಸಂಸದ ಅನಂತಕುಮಾರ್ ಹೆಗಡೆಯ ನಾಲಿಗೆಯಲ್ಲಿಯೆ ವಿಷವಿದೆ. ಈ ವ್ಯಕ್ತಿಯ ಸಾಧನೆ ಶೂನ್ಯ. ಪ್ರತಿ ಬಾರಿ ಮತ ಕೇಳುವಾಗ ಬೇರೆಯವರ ಹೆಸರಿನಲ್ಲಿ ಮತ ಕೇಳುವವ ಮಹಾನುಭಾವ ; ಆನಂದ ಅಸ್ನೋಟಿಕರ್
ಸಂಸತ್ತಿನಲ್ಲಿ ನಮ್ಮ ಜಿಲ್ಲೆಯ ಮಾನ ತೆಗೆದ ಸಂಸದ ಅನಂತಕುಮಾರ್ ಹೆಗಡೆ
ಹೊನ್ನಾವರ; ತಾಲೂಕಿನ ಕರ್ಕಿ ಸಮೀಪ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಪಾಲ್ಗೊಂಡಿದ್ದ ಆನಂದ ಅಸ್ನೋಟಿಕರ್ ಈ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಆಯ್ಕೆ ಮಾಡಿದರೆ ಸಂಸತ್ತಿನಲ್ಲಿ ಒಮ್ಮೆಯು ಧ್ವನಿ ಎತ್ತಲಿಲ್ಲ. ಇಡೀ ರಾಷ್ಟ್ರದ ಗಮನ ಸೆಳೆದಿದಿದ್ದು ಮಾತ್ರ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ವಿವಾದಾತ್ಮಕ ಹೇಳಿಕೆ ಮೂಲಕ. ಸಂಸತ್ತಿನ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಜಿಲ್ಲೆಯ ಮರ್ಯಾದೆ ತೆಗೆದ ಮಹಾನುಭಾವ ಎಂದು ಟೀಕಿಸಿದರು. ಕಳೆದ 5 ಅವಧಿಯಲ್ಲಿ ನಿಮ್ಮ ಕೊಡುಗೆ ಏನು ಅಂದರೆ … [Read more...] about ಸಂಸತ್ತಿನಲ್ಲಿ ನಮ್ಮ ಜಿಲ್ಲೆಯ ಮಾನ ತೆಗೆದ ಸಂಸದ ಅನಂತಕುಮಾರ್ ಹೆಗಡೆ
ಕೋಳಿಅಂಕದ ಮೇಲೆ ಹೊನ್ನಾವರ ಪೊಲಿಸರ ದಾಳಿ;ಆರೋಪಿಗಳ ಬಂಧನ
ಹೊನ್ನಾವರ: ತಾಲೂಕಿನ ಹೆಬೈಲ್ ಬಸ್ಸ್ಟಾಫ್ ಎದುರಿನ ಅರಣ್ಯದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇರ್ವರು ಆರೋಪಿಗಳನ್ನು ಬಂದಿಸಿದ ಘಟನೆ ಮಂಗಳವಾರ ನಡೆದಿದೆ.ತಮ್ಮ-ತಮ್ಮ ಅನ್ಯಾಯದ ಲಾಭಗೋಸ್ಕರ ಎರಡೂ ಕಡೆಗಳಿಂದ ಕೋಳಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು ಅವುಗಳ ಮೇಲೆ ಹಣವನ್ನು ಪಂಥ ಕಟ್ಟಿ ಕೋಳಿ ಅಂಕ ಎಂಬ ಹೆಸರಿನ ಜೂಜಾಟವನ್ನು ಆಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೊನ್ನಾವರ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು ಮಂಡದಲ್ಲಿ … [Read more...] about ಕೋಳಿಅಂಕದ ಮೇಲೆ ಹೊನ್ನಾವರ ಪೊಲಿಸರ ದಾಳಿ;ಆರೋಪಿಗಳ ಬಂಧನ


