• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ರಾಜ್ಯ ಮಟ್ಟಕ್ಕೆ ಆಯ್ಕೆ

February 7, 2019 by Gaju Gokarna Leave a Comment

ಹೊನ್ನಾವರ .ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ವಿಜ್ಞಾನ ತಂತ್ರಜ್ಞಾನ ಇಲಾಖೆ, ಮತ್ತು ಸಾ.ಶಿ.ಇಲಾಖೆ ಇವರ ಆಶ್ರಯದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಫರ್ಧೆಯಲ್ಲಿ ಹೊನ್ನಾವರದ ನ್ಯೂ ಇಂಗ್ಲೀಷ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕೆ.ಎಲ್.ಗೀರೀಶ ಹಾಗೂ ಸಾಧನಾ ಇವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರ ಸಾಧನೆಗೆ ಶಾಲಾ ಮುಖ್ಯಾಧ್ಯಾಪಕಿಯರಾದ ಕಮಲಾ ನಾಯ್ಕ. … [Read more...] about ರಾಜ್ಯ ಮಟ್ಟಕ್ಕೆ ಆಯ್ಕೆ

ಘಟಿಕೊತ್ಸವದಲ್ಲಿ ಸ್ವರ್ಣ ಪ್ರಶಸ್ತಿ

February 5, 2019 by Vishwanath Shetty Leave a Comment

Gold award - Megh Bhat

ಹೊನ್ನಾವರ ; ಹೊನ್ನಾವರದಲ್ಲಿ ವ್ಯಾಸಂಗ ಮಾಡಿದ ಮೇಘ ಭಟ್ ಘಟಿಕೊತ್ಸವದಲ್ಲಿ ಸ್ವರ್ಣ ಪ್ರಶಸ್ತಿ ಸ್ವೀಕರಿಸಿದರು. ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಎ ಸಮಾಜಶಾಸ್ತ ವಿಷಯ ಅಧ್ಯಯನ ನಡೆಸುತ್ತಿರುವ ಮೇಘ ಧಾರವಾಡದ ಘಟಿಕೊತ್ಸವದಲ್ಲಿ ಸುವರ್ಣ ಪದಕ ಸ್ವೀಕರಿಸಿದರು. ಇವಳ ಸಾಧನೆಗೆ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ನಾಗೇಶ ಶೆಟ್ಟಿ ಅಭಿನಂದಿಸಿದ್ದಾರೆ. … [Read more...] about ಘಟಿಕೊತ್ಸವದಲ್ಲಿ ಸ್ವರ್ಣ ಪ್ರಶಸ್ತಿ

ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್‌ ಮೇಳ

February 5, 2019 by Vishwanath Shetty Leave a Comment

Metric fair,ಮೆಟ್ರಿಕ್ ಮೇಳ,honavar

ಹೊನ್ನಾವರ: ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ  ತಾಲೂಕಿನ ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಮೆಟ್ರಿಕ್ ಮೇಳ ಏರ್ಪಡಲಾಯಿತು.ವಿದ್ಯಾರ್ಥಿಗಳು ವಿವಿಧ ಬಗೆಯ ತರಕಾರಿ, ಸೊಪ್ಪು, ಹಣ್ಣು-ಹಂಪಲು, ತಿಂಡಿ-ತಿನಿಸುಗಳು, ಬೇಳೆಕಾಳುಗಳು, ಎಳೆ ನೀರು, ಹಳ್ಳಿ ತಿಂಡಿಗಳು ಸೇರಿದಂತೆ ಹಲವಾರು ಸಾವಯವ ಕೃಷಿ ಮಾರುಕಟ್ಟೆಗಳ ಹೋಲಿಕೆಯಂತೆ ವಿದ್ಯಾರ್ಥಿಗಳು ಸಕತ್ ವ್ಯಾಪಾರ ವಹಿವಾಟು ನಡೆಸಿದರು. … [Read more...] about ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್‌ ಮೇಳ

ಗಣಪತಿ ಗಣೇಶ ಹೆಗಡೆ ಹೆಬ್ಬಾನ್ ಕಾನ್ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣ

February 4, 2019 by Gaju Gokarna Leave a Comment

Ganpati Ganesh Hegde

ಹೊನ್ನಾವರ ಹಳ್ಳಿಗಾಡಾದ ಹೆಬ್ಬಾನ್ ಕಾನ್ ಇಲ್ಲಿ ಜನಿಸಿ, ಅರೇ ಅಂಗಡಿ, ಪ್ರೌಢಶಾಲೆಯಲ್ಲಿ ಹೊನ್ನಾವರ ಕಾಲೇಜಿನಲ್ಲಿ ಅಧ್ಯಯನ ಮಾಡಿ, ಇಂದು ಬೆಂಗಳೂರಿನಲ್ಲಿ ಸಿ.ಎ. ಅಧ್ಯಯನ ನಡೆಸಿ ಪ್ರಥಮ ಶ್ರೇಣಿ ಯಲ್ಲಿ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣನಾದ ಗಣಪತಿ ಗಣೇಶ ಹೆಗಡೆ ಹೆಬ್ಬಾನ್ ಕಾನ್ ಅಭಿನಂದನಾರ್ಹನಾಗಿದ್ದಾನೆ. ಹೆಬ್ಬಾನ್ ಕಾನ್ ಮಹಾಬಲ ಗೌರಿ ಹೆಗಡೆ ಯವರ ಪೌತ್ರ ಗಣೇಶ – ಮಂಗಲಾ ಹೆಗಡೆ ಇವರ ಪುತ್ರನಾಗಿದ್ದಾನೆ. ಯಶಸ್ವಿಗೆ ನಿವ್ರತ್ತ ಪ್ರಾಚಾರ್ಯ ವಿ.ಜಿ.ಹೆಗಡೆ ಗುಡ್ಗೆ … [Read more...] about ಗಣಪತಿ ಗಣೇಶ ಹೆಗಡೆ ಹೆಬ್ಬಾನ್ ಕಾನ್ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣ

ಸಹಾಯಧನ ಪಡೆಯುವ ಶಾಲಾ ನೌಕರರ ಸಂಘದ ಅಧ್ಯಕ್ಷರಾಗಿ ಬಾಲಚಂದ್ರ ಭಟ್ ಉಪಾಧ್ಯಕ್ಷರಾಗಿ ಮಹೇಶ ಶೆಟ್ಟಿ ಆಯ್ಕೆ.

February 4, 2019 by Vishwanath Shetty Leave a Comment

ಹೊನ್ನಾವರ ಸಹಾಯಧನ ಪಡೆಯುವ ಶಾಲಾ ನೌಕಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೆಂಥ್ ಥಾಮಸ್ ಪ್ರೌಡಶಾಲೆಯ ಶಿಕ್ಷಕರಾದ ಬಾಲಚಂದ್ರ ಭಟ್, ಉಪಾಧ್ಯಕ್ಷರಾಗಿ ಆರ್.ಇ.ಎಸ್ ಪ್ರೌಡಶಾಲೆ ಹಳದಿಪುರ ಶಿಕ್ಷಕರಾದ ಮಹೇಶ ಶೆಟ್ಟಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಸಿ.ಜಿ.ನಾಯ್ಕ, ಪಿ.ವಿ.ಕಾರವಾರ, ಎಂ.ರಾಜಶೇಖರ, ರಾಜು ಲಮಾಣಿ, ಎಲ್.ಎಮ್.ಹೆಗಡೆ, ವಿಲ್ಸನ್ ಲೂಯಿಸ್, ಶೈಲೇಶ ಶೋಯನ್, ಎಚ್.ಎಸ್.ಗುನಗಾ, ರಮೇಶ ಮೇಸ್ತ, ಮನೋಹರ ನಾಯ್ಕ, ಅಶೋಕ ರಾಥೋಡ್, ಮಹಾಂತೇಶ ಎನ್, ಇಂದಿರಾ ಯಾಜಿ, … [Read more...] about ಸಹಾಯಧನ ಪಡೆಯುವ ಶಾಲಾ ನೌಕರರ ಸಂಘದ ಅಧ್ಯಕ್ಷರಾಗಿ ಬಾಲಚಂದ್ರ ಭಟ್ ಉಪಾಧ್ಯಕ್ಷರಾಗಿ ಮಹೇಶ ಶೆಟ್ಟಿ ಆಯ್ಕೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,499 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar