• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ನೂತನ ಗೋಶಾಲೆ ಕಟ್ಟಡ ಲೋಕಾರ್ಪಣೆ

February 11, 2019 by Gaju Gokarna Leave a Comment

Nūtana gōśāle kaṭṭaḍa lōkārpaṇe

ಹೊನ್ನಾವರ . ಕರ್ನಾಟಕ ಸರ್ಕಾರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.), ಶ್ರೀಕ್ಷೇತ್ರ ಬಂಗಾರಮಕ್ಕಿ ಇವರ ಆಶ್ರಯದಲ್ಲಿ ಅಮೃತಧಾರಾ ಗೋಶಾಲೆಯ ನೂತನ ಕಟ್ಟಡ ಲೋಕಾರ್ಪಣೆಗೊಂಡಿತು. ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ|| ಬಸವರಾಜ್‍ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ … [Read more...] about ನೂತನ ಗೋಶಾಲೆ ಕಟ್ಟಡ ಲೋಕಾರ್ಪಣೆ

ಹೊನ್ನಾವರದಲ್ಲಿ ಬೃಂದಾವನ ಮಳಿಗೆ ಶುಭಾರಂಭ

February 11, 2019 by Vishwanath Shetty Leave a Comment

Ravi Shetty, Brindavan Super Market,,honavar

https://www.youtube.com/watch?v=jvQNDtkzuQw  … [Read more...] about ಹೊನ್ನಾವರದಲ್ಲಿ ಬೃಂದಾವನ ಮಳಿಗೆ ಶುಭಾರಂಭ

ಕಾಡಿನಿಂದ ನಾಡಿಗೆ ಬಂದ ಚಿರತೆ ತೋಟಕ್ಕೆ ಅಳವಡಿಸಿ ಬೇಲಿಗೆ ಸಿಕ್ಕಿಬಿದ್ದು ಪ್ರಾಣಾಪಯದಿಂದ ಪಾರು ರಕ್ಷಣೆಗೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬದಿಗೆ ಗಾಯ ಮಂಗಳೂರಿನ ಖಸಗಿ ಆಸ್ಪತ್ರೆಗೆ ದಾಕಲು.

February 10, 2019 by Vishwanath Shetty Leave a Comment

https://youtu.be/sbcMKrks0U0ಹೊನ್ನಾವರ ತಾಲೂಕಿನ ಇಡಗುಂಜಿ ಕುಳಿಮನೆ ಸಮೀಪದ ಕಡಗುಟ್ಟ ಎನ್ನುವ ಪ್ರದೇಶಕ್ಕೆ ಆಹಾರ ಹುಡುಕುತ್ತಾ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ತೋಟದ ಬೇಲಿಗೆ ಹಾಕಿದ್ದ ಬಲೆಯಲ್ಲಿ ಸಿಕ್ಕಿಬಿದ್ದು ಸುತ್ತಮುತ್ತಲಿನವರಿಗೆ ಭಯ ಹುಟ್ಟಿಸಿ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗೆ ಗಾಯಗೊಳಿಸಿದ ಘಟನೆ ಸಂಭವಿಸಿದೆ. ಕಡಗುಟ್ಟದ ಗಣಪಯ್ಯ ಗೌಡ ಎಂಬವರ ತೋಟಕ್ಕೆ ಅಳವಡಿಸಲಾದ ಬೇಲಿಯಲ್ಲಿ ಚಿರತೆಯೊಂದು ಸಿಲುಕಿರುವ ಸಂಗತಿ ತಿಳಿಯುತ್ತಲೇ ಭಯಭೀತರಾದ ಊರಿನ … [Read more...] about ಕಾಡಿನಿಂದ ನಾಡಿಗೆ ಬಂದ ಚಿರತೆ ತೋಟಕ್ಕೆ ಅಳವಡಿಸಿ ಬೇಲಿಗೆ ಸಿಕ್ಕಿಬಿದ್ದು ಪ್ರಾಣಾಪಯದಿಂದ ಪಾರು ರಕ್ಷಣೆಗೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬದಿಗೆ ಗಾಯ ಮಂಗಳೂರಿನ ಖಸಗಿ ಆಸ್ಪತ್ರೆಗೆ ದಾಕಲು.

ನಿರ್ಮಲಾ ಹೆಗಡೆಗೆ ಚಿನ್ನದ ಪದಕ

February 9, 2019 by Vishwanath Shetty 1 Comment

Nirmala Hegde, Gold Medal,

ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೂರ್ವ ವಿದ್ಯಾರ್ಥಿಯಾದ ನಿರ್ಮಲಾ ಹೆಗಡೆ ಚಿನ್ನದ ಪದಕದ ಗರಿ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಒಟ್ಟು ಒಂಬತ್ತು ಪದಕಗಳನ್ನು ಹೊನ್ನಾವರ ತಾಲೂಕಿನವರಾದ ನಿರ್ಮಲಾ ತಿಮ್ಮಣ್ಣ ಹೆಗಡೆ ಪ್ರಥಮ ರ್ಯಾಂಕ್ ಗಳಿಸುದರೊಂದಿಗೆ ಪಡೆದುಕೊಂಡಿದ್ದು ಫೆಬ್ರವರಿ 4ರಂದು ಧಾರವಾಡದಲ್ಲಿ ನಡೆದ ಘಟಿಕೋತ್ಸವದಲ್ಲಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು. ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ … [Read more...] about ನಿರ್ಮಲಾ ಹೆಗಡೆಗೆ ಚಿನ್ನದ ಪದಕ

ಫೆಬ್ರವರಿ 17ರಂದು ಶ್ರೀ ವೆಂಕ್ರಟಮಣ ದೇವ ಬಾಳೆಗದ್ದೆ ವಾರ್ಷಿಕ ವರ್ಧಂತಿ ಉತ್ಸವ

February 8, 2019 by Vishwanath Shetty Leave a Comment

ವರ್ಧಂತಿ ಉತ್ಸವ

ಹೊನ್ನಾವರ ತಾಲೂಕಿನ ಮುಗ್ವಾ ಶ್ರೀ ವೆಂಕ್ರಟಮಣ ದೇವರ ವಾರ್ಷೀಕ ವರ್ಧಂತಿ ಉತ್ಸವ ಪ್ರತಿ ವರ್ಷದಂತೆ ಇ ವರ್ಷವು ವಿಜೃಂಬಣೆಯಿಂದ ಜರುಗಲಿದ್ದು ಈ ಬಾರಿ ಫೆಬ್ರವರಿ 16 ಮತ್ತು 17ರಂದು ನಡೆಯಲಿದೆ. ಶ್ರೀಕ್ಷೇತ್ರ ಮಂಜುಗುಣಿ ವೇದಮೂರ್ತಿ ಪುಟ್ಟಭಟ್ ಮತ್ತು ಅಣ್ಣಯ್ಯ ಭಟ್ ಇವರ ಆಚಾರತ್ವದಲ್ಲಿ ನಡೆಯಲಿದ್ದು 17ರಂದು ಒಂದು ಸಾವಿರದ ಎಂಟು ಬ್ರಹ್ಮಕಲಾಶಮಹೊತ್ಸವ, ಮಹಾಪೂಜೆ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ರಾತ್ರಿ ವಿವಿಧ ಧಾರ್ಮಿಕ … [Read more...] about ಫೆಬ್ರವರಿ 17ರಂದು ಶ್ರೀ ವೆಂಕ್ರಟಮಣ ದೇವ ಬಾಳೆಗದ್ದೆ ವಾರ್ಷಿಕ ವರ್ಧಂತಿ ಉತ್ಸವ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,499 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar