ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ನ ವಿದ್ಯಾರ್ಥಿನಿ ಕುಮಾರಿ ಸೌಮ್ಯಾ ಶಂಕರ ಹೆಗಡೆ ಇವಳು ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿ ಒಳಗಿನ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಸತತ ಎರಡನೇ ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಕುಮಾರ ಸುಬ್ರಾಯ ಆಯ್. ನಾಯ್ಕ ಈತ ಪ್ರಾಥಮಿಕ ವಿಭಾಗದಲ್ಲಿ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ ವಿದ್ಯಾರ್ಥಿನಿ ಎಸ್.ಎಸ್. ಸೌಮ್ಯಾ ರಾಜ್ಯಮಟ್ಟಕ್ಕೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸಿರಿ ಬಿ.ಎಸ್.ಡಬ್ಲ್ಯೂ ಕಾಲೇಜು ವಿದ್ಯಾರ್ಥಿಗಳಿಂದ ಬೀದಿ ನಾಟಕ ಮತ್ತು ಸ್ವಚ್ಚತಾ ಕಾರ್ಯಕ್ರಮ
ಹೊನ್ನಾವರ: ತಾಲೂಕಿನ ಅರೆಅಂಗಡಿ ಸಿರಿ ಬಿ.ಎಸ್.ಡಬ್ಲ್ಯೂ ಕಾಲೇಜು ವಿದ್ಯಾರ್ಥಿಗಳಿಂದ ಕವಲಕ್ಕಿಯ ಸುತ್ತ-ಮುತ್ತಲ ಪ್ರದೇಶಗಳಲ್ಲಿ À ಬೀದಿ ನಾಟಕ ಮತ್ತು ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಕನಾಟಕ ವಿಶ್ವ ವಿದ್ಯಾಲಯ ಧಾರವಾಡ, ಸರಕಾರಿ ಮಾದರಿ ಹಿರಿಯ ಪಾರ್ಥಮಿಕ ಶಾಲೆ ನಂಬರ್-1 ಸಂಯುಕ್ತಾಶ್ರಯದಲ್ಲಿ ಸಿರಿ ಬಿ.ಎಸ್.ಡಬ್ಲ್ಯೂ ಮಹಾವಿದ್ಯಾಲಯ ಅರೆಅಂಗಡಿ ಇವರು ನಡೆಸುವ ಗ್ರಾಮೀಣ ಸಮಾಜ ಕಾರ್ಯ ತರಬೇತಿ ಶಿಬಿರ ನಡೆಯುತ್ತಿದೆ. ಈ ನಿಮಿತ್ತವಾಗಿ ಕವಲಕ್ಕಿಯ ಸುತ್ತ-ಮುತ್ತಲ … [Read more...] about ಸಿರಿ ಬಿ.ಎಸ್.ಡಬ್ಲ್ಯೂ ಕಾಲೇಜು ವಿದ್ಯಾರ್ಥಿಗಳಿಂದ ಬೀದಿ ನಾಟಕ ಮತ್ತು ಸ್ವಚ್ಚತಾ ಕಾರ್ಯಕ್ರಮ
ಎನ್.ಎಮ್.ಎಮ್.ಎಸ್.ಪರೀಕ್ಷಾ ಪೂರ್ವ ತರಬೇತಿ.
ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ವಿಧ್ಯಾರ್ಥಿಗಳಿಗಾಗಿ ಉಚಿತ ಎನ್.ಟಿ.ಎಸ್.ಇ ಮತ್ತು ಎನ್ ಎಮ್.ಎಮ್.ಎಸ್.ಪರೀಕ್ಞಾ ಪೂರ್ವ ತರಬೇತಿ ಅಕ್ಟೋಬರ್ 7 ರಿಂದ16ರವರೆಗೆ 10ದಿನಗಳ ಕಾಲ ನಡೆಯಲಿದೆ. ಸಮರ್ಪಣಾ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿ ಇವರ ಸಹಭಾಗಿತ್ವದಲ್ಲಿ ಪರೀಕ್ಷಾ ಪೂರ್ವ ತರಬೇತಿ ನಡೆಯಲಿದೆ. ಜಿಲ್ಲಾ ಉಪನಿರ್ದೇಶಕರಾದ ಎನ್.ಜಿ.ನಾಯಕ ತರಬೇತಿಯನ್ನು ಉದ್ಘಾಟಿಸುವರು. ಸೇತುಬಂಧ … [Read more...] about ಎನ್.ಎಮ್.ಎಮ್.ಎಸ್.ಪರೀಕ್ಷಾ ಪೂರ್ವ ತರಬೇತಿ.
ಉಸ್ತುವಾರಿ ನೇಮಕ ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಹೊನ್ನಾವರ ಕಾಂಗ್ರೆಸ್ ನಿರ್ಧಾರ
ಹೊನ್ನಾವರ : ಕಳೆದ ವಿಧಾನಸಭೆಯಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ನಿಷ್ಕ್ರಿಯತೆ ತೋರಿದ ಮತಗಟ್ಟೆಗಳಲ್ಲಿ ಪಕ್ಷವನ್ನು ಸದೃಢಗೊಳಿಸಲಾಗುವುದು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪಕ್ಷದ ಸಂಘಟನೆಯ ಕುರಿತು ಸುದೀರ್ಘ ಚರ್ಚೆ ನಡೆಸಿ ಕೈಗೊಂಡಿರುವ ನೀರ್ಣಯದ ಕುರಿತು ಮಾತನಾಡಿದರು. ಪ್ರತಿ ಹತ್ತು ಮತಗಟ್ಟೆಗೆ ಒರ್ವರಂತೆ ಪಕ್ಷದ ಏಳು … [Read more...] about ಉಸ್ತುವಾರಿ ನೇಮಕ ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಹೊನ್ನಾವರ ಕಾಂಗ್ರೆಸ್ ನಿರ್ಧಾರ
ಹೊನ್ನಾವರ ಪೋಲಿಸರಿಂದ ಕೋಳಿಅಂಕದ ಮೇಲೆ ದಾಳಿ 7 ಜನ ಅರೆಸ್ಟ 3 ಬಂಧನಕ್ಕಾಗಿ ಶೋಧ
ಗಾಂಧಿ ಜಯಂತಿಯಂದು ಮಾಡಗೇರಿ ದೇವಾಲಯದ ಬಳಿ ಕೋಳಿ ಅಂಕ ನಡೆಸುತ್ತಿದ್ದ 7 ಜನರನ್ನು ಬಂಧಿಸಿದ ಘಟನೆ ಹೊನ್ನಾವರ ಪೋಲಿಸ್ ಠಾಣಿಯ ವ್ಯಾಪ್ತಿಯಲ್ಲಿ ನಡೆದಿದೆ. ಗಾಂಧಿ ಜಯಂತಿಯ ದಿನಾಚರಣೆಯಂದು ಮಧ್ಯಾಹ್ನ 3:30 ರ ಸುಮಾರಿಗೆ ಮಾಡಗೇರಿ ದೇವಸ್ಥಾನದ ಸಮೀಪದಲ್ಲಿ ಜೂಜಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಕೋಳಿ ಅಂಕದ ಸಾಮಗ್ರಿಗಳ ಸಮೇತ 7 ಮಂದಿ ಭಂದಿಸಿದ್ದಾರೆ. ಈ ಘಟನೆಗೆ ಸಂಭದಿಸಿದಂತೆ 3 ಪೋಲಿಸರಿಗೆ ಚಳ್ಳೆಹಣ್ನು ತಿನ್ನಿಸಿದ್ದು ಇವರನ್ನು ಬಂದನ ನಡೆಸಲು … [Read more...] about ಹೊನ್ನಾವರ ಪೋಲಿಸರಿಂದ ಕೋಳಿಅಂಕದ ಮೇಲೆ ದಾಳಿ 7 ಜನ ಅರೆಸ್ಟ 3 ಬಂಧನಕ್ಕಾಗಿ ಶೋಧ



