“ಜೀವನದ ಸಣ್ಣ ಸಣ್ಣ ಅನುಭವಗಳನ್ನು ಅಖಂಡವಾಗಿ ನೋಡಿ ಶಾಶ್ವತ ಆನಂದದ ರಸಲೋಕ ಕಟ್ಟಿಕೊಟ್ಟು ಪ್ರಕೃತಿಯಲ್ಲಿ ದೈವತ್ವವನ್ನು ತೋರಿಸಿದವರು ರವೀಂದ್ರನಾಥ ಠಾಗೋರರು. ಪ್ರಾಚೀನತೆ ಆಧುನಿಕತೆಯನ್ನು ಸಮತೋಲಿತವಾಗಿ ರೂಡಿಸಿಕೊಂಡು ಗೀತಾಂಜಲಿಯಂತಹ ಕೃತಿ ರಚಿಸಿ ಭಾರತದ ಸಾಹಿತ್ಯ ಶಕ್ತಿ ಜಗತ್ತಿಗೆ ತೋರಿಸಿಕೊಟ್ಟವರು. ಸಾಹಿತ್ಯಕ್ಕೆ ನೊಬೆಲ್ ಪುರಸ್ಕಾರವನ್ನು ದೊರಕಿಸಿಕೊಟ್ಟು ಭಾರತದ ಕೀರ್ತಿಯನ್ನು ಬೆಳಗಿದರು”ಎಂದು ಡಾ:ಸುರೇಶ ತಾಂಡೇಲ ತಿಳಿಸಿದರು. ಅವರು ಸೇಂಟ್ ಥಾಮಸ್ … [Read more...] about ಸೇಂಟ್ ಥೋಮಸ್ –ರವೀಂದ್ರ ಸ್ಮರಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸ್ವಚ್ಚಭಾರತ –ಗೇರುಸೊಪ್ಪಾ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಶ್ರಮದಾನ
ಹೊನ್ನಾವರ , ಗಾಂಧಿ ಜಯಂತಿಯ ನಿಮಿತ್ತ ಸ್ವಚ್ಚ ಭಾರತ ಪಕೋಡಾ ಕಾರ್ಯಕ್ರಮದ ಸಪ್ತಾಹದ ಅಂಗವಾಗಿ ಸರಕಾರಿ ಫ್ರೌಢಶಾಲೆ ಗೇರುಸೊಪ್ಪಾದ ಸೇವಾದಳ ಹಾಗೂ ಸ್ಕೌಟ್ ವಿದ್ಯಾರ್ಥಿಗಳು ಗೇರುಸೊಪ್ಪಾದ ವಿವಿಧ ಬೀದಿಗಳನ್ನು ಹೊಂಡಗಳನ್ನು ಮುಚ್ಚಿ ಸರಿಪಡಿಸಿದರು ಮತ್ತು ಬಂಗಾರಮಕ್ಕಿ ಬಸ್ ಸ್ಟ್ಯಾಂಡಿನಿಂದ ಆರಂಭಿಸಿ ಪೇಟೆಯಲ್ಲಿರುವ ಟೆಂಪೋಚಾಲಕರ ಕಛೇರಿಯವರೆಗೆ ಬೀದಿಯ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು, ಚೀಲಗಳನ್ನು ಸಂಗ್ರಹಿಸಿದರು ಹಾಗೂ ಪಾರ್ಥೇನಿಯಂ ಗಿಡಗಳನ್ನು … [Read more...] about ಸ್ವಚ್ಚಭಾರತ –ಗೇರುಸೊಪ್ಪಾ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಶ್ರಮದಾನ
ವಲಯ ಮಟ್ಟದ ಕ್ರೀಡಾಕೂಟ-ಗೇರುಸೊಪ್ಪ ಪ್ರೌಢಶಾಲೆ ಚಾಂಪಿಯನ್
“ ಹೊನ್ನಾವರ . ಗೇರುಸೊಪ್ಪಾ ವಲಯ ಮಟ್ಟದ ಫ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸರಕಾರಿ ಫ್ರೌಡಶಾಲೆ ಗೇರುಸೊಪ್ಪಾ ಚಾಂಪಿಯನ್ ಆಗಿದ್ದು ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದೆ. ಹುಡುಗರ ಖೋ ಖೋ, ಕಬಡ್ಡಿಯಲ್ಲಿ ರನ್ನರ್ ಅಪ್, ಹೆಣ್ಣು ಮಕ್ಕಳ ಥ್ರೋಬಾಲ್, 4 x 100 ರೀಲೆ ಪ್ರಥಮ, ಚೆಸ್ನಲ್ಲಿ ಸಂದ್ಯಾ ಮೋಹನ ಲಿಂಗಾಯತ (ಬಾಲಕಿ) ಪ್ರತೀಕ ಮೋಹನ ಶೇಟ್ (ಬಾಲಕ) ತೃತೀಯ ಗಿರೀಶ ಕೃಷ್ಣ ಬಾಕಡ 100 ಮೀ ಓಟದಲ್ಲಿ ದ್ವೀತಿಯ 200 ಮೀ ಹಾಗೂ 400 ಮೀ ಪ್ರಥಮ, ಸಚಿನ ಚಂದ್ರಕಾಂತ್ … [Read more...] about ವಲಯ ಮಟ್ಟದ ಕ್ರೀಡಾಕೂಟ-ಗೇರುಸೊಪ್ಪ ಪ್ರೌಢಶಾಲೆ ಚಾಂಪಿಯನ್
ಕನ್ನಡ ಅಭಿಮಾನಿ ಸಂಘ ಹೊನ್ನಾವರ ವತಿಯಿಂದ ಈ ಬಾರಿ ನಡೆಯಲಿದೆ ಕರಾವಳಿ ಕನ್ನಡ ಕೋಗಿಲೆ ಸ್ಪರ್ಧೆ
ಹೊನ್ನಾವರ;ಕನ್ನಡ ಅಭಿಮಾನಿ ಸಂಘ ಇವರ ಆಶ್ರಯದಲ್ಲಿ ಕನ್ನಡ ಹಬ್ಬ 2018ರ ಬೃಹತ ವೇಧಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಕ್ಕಳಗೆ ಕನ್ನಡ ನುಡಿ, ಬಾವ, ಜೀವ ತುಂಬಲು " ಕರಾವಳಿ ಕನ್ನಡ ಕೋಗಿಲೆ 2018 " ಸಂಗೀತ ಸ್ಪರ್ಧೆಯ ದ್ವನಿ ಪರಿಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. "ಕರಾವಳಿ ಕನ್ನಡ ಕೋಗಿಲೆ 2018" ಸಂಗಿತ ಸ್ಪರ್ಧೆಯಲ್ಲಿ 2018ನೇ ಸಾಲಿನ 3ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಭಾಗವಹಿಸಬಹುದು. ಭಾಗವಹಿಸದ ಮಕ್ಕಳು ಕನ್ನಡ ಗೀತೆಯನ್ನು … [Read more...] about ಕನ್ನಡ ಅಭಿಮಾನಿ ಸಂಘ ಹೊನ್ನಾವರ ವತಿಯಿಂದ ಈ ಬಾರಿ ನಡೆಯಲಿದೆ ಕರಾವಳಿ ಕನ್ನಡ ಕೋಗಿಲೆ ಸ್ಪರ್ಧೆ
ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಶಾಸಕ ಸುನೀಲ ನಾಯ್ಕ ಚಾಲನೆ
ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ರ್ಕತಿಕ ಕಾರ್ಯಕ್ರಮದ ಕಡೆ ಗಮನ ನೀಡಬೇಕು ಆ ಮೂಲಕ ಕ್ರೀಡಾಪಟುಗಳಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೆತ್ರದ ಶಾಸಕ ಸುನಿಲ್ ನಾಯ್ಕ ಅಭಿಪ್ರಾಯಪಟ್ಟರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ … [Read more...] about ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಶಾಸಕ ಸುನೀಲ ನಾಯ್ಕ ಚಾಲನೆ




