ಹೊನ್ನಾವರ .ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದ ಯುವ ರೆಡ್ಕ್ರಾಸ್ ಘಟಕದ ವತಿಯಿಂದ “ನಮ್ಮ ಕೊಡಗು ನಮ್ಮ ಉಸಿರು ಅಭಿಯಾನ” ದಡಿಯಲ್ಲಿ ಕೊಡಗು ಜಿಲ್ಲೆಯಲ್ಲಿನ ಹಾಗೂ ಆಸುಪಾಸಿನ ಜಿಲ್ಲೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ವಿದ್ಯಾಭ್ಯಾಸ ಮುಂದುವರಿಕೆಗೆ ಸಹಕರಿಸಲು 10.000/- ರೂ.ಗಳನ್ನು ಕಾಲೇಜು ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗಿದ್ದು, ಈ ಹಣವನ್ನು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕರ್ನಾಟಕ ಶಾಖೆಗೆ ಕಳುಹಿಸಲಾಗುವುದು. … [Read more...] about ನಮ್ಮ ಕೊಡಗು ನಮ್ಮ ಉಸಿರು ಅಭಿಯಾನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಒಂಟಿತನದಿಂದ ಇಂದಿನ ವಿದ್ಯಾರ್ಥಿಗಳು ಬಾಲ್ಯ ಕಳೆದುಕೊಂಡಿದ್ದಾರೆ- ರಂಗಕರ್ಮಿ ಕಿರಣ ಭಟ್ಟ
ಹೊನ್ನಾವರ /ತಾಲೂಕಿನ ಹಳದೀಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಸಂಪನ್ನಗೊಂಡಿತು. ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ರಂಗಕರ್ಮಿ ಕಿರಣ ಭಟ್ಟ ಅವರು ಬಾಲ್ಯ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿ ವಿಕಸನಕ್ಕೆ ಅಮೂಲ್ಯವಾದ ಸಮಯವಾಗಿದೆ. ದಶಮಾನದ ಹಿಂದಿನ ಬಾಲ್ಯ ಇಂದು ಆಧುನಿಕತೆಯಿಂದ ಸೊರಗಿಹೋಗಿದೆ. ಮೊಬೈಲ್, ಟ್ಯೂಶನ್ ಮತ್ತು ಅಂಕಗಳಿಸುವ ವೇಗದಲ್ಲಿ ವಿದ್ಯಾರ್ಥಿಗಳ ಒಂಟಿತನದ ಭಾವ ಅನುಭವಿಸುತ್ತ … [Read more...] about ಒಂಟಿತನದಿಂದ ಇಂದಿನ ವಿದ್ಯಾರ್ಥಿಗಳು ಬಾಲ್ಯ ಕಳೆದುಕೊಂಡಿದ್ದಾರೆ- ರಂಗಕರ್ಮಿ ಕಿರಣ ಭಟ್ಟ
ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿಕೊಂಡು ಪರರ ಏಳ್ಗೆಗಾಗಿ ಯಾರು ದುಡಿಯುತ್ತಾರೋ ಅವರೆ ಶ್ರೇಷ್ಟರು;ಡೆರಿಕ್ ಫರ್ನಾಂಡಿಸ್
ಹೊನ್ನಾವರ: “ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿಕೊಂಡು ಪರರ ಏಳ್ಗೆಗಾಗಿ ಯಾರು ದುಡಿಯುತ್ತಾರೋ ಅವರೆ ಶ್ರೇಷ್ಟರು.ಕಷ್ಟದಲ್ಲಿ,ಸಮಸ್ಯೆಯಲ್ಲಿ ನೊಂದವರಿಗೆ ಅಸಹಾಯಕರಾಗಿ,ದಿನ ದಲಿತರಿಗೆ ನೆರವಾಗುತ್ತಾರೆಯೋ ಅವರೇ ನಿಜವಾದ ಧರ್ಮಗುರು. ಯೆಸು ಕ್ರಿಸ್ತರು ಈ ಭೂಮಿಯಲ್ಲಿ ಬಂದು ಪರರ ಏಳ್ಗೆಗಾಗಿ ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿದ್ದಾರೆ ಎಂದು” ಕಾರವಾರ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ಡೆರಿಕ್ ಫರ್ನಾಂಡಿಸ್ ತಮ್ಮ ಪ್ರವಚನದಲ್ಲಿ ಅಭಿಪ್ರಾಯಿಸಿದರು. ತಾಲೂಕಿನ ಹಡಿನಬಾಳ … [Read more...] about ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿಕೊಂಡು ಪರರ ಏಳ್ಗೆಗಾಗಿ ಯಾರು ದುಡಿಯುತ್ತಾರೋ ಅವರೆ ಶ್ರೇಷ್ಟರು;ಡೆರಿಕ್ ಫರ್ನಾಂಡಿಸ್
ಸೆ.23 ರಂದು ಫಾದರ ಎಂಟನಿ ರೊಡ್ರಿಗಿಸ್ ಅವರ `ಮಾಣಿಕ್ಯೋತ್ಸವ’ ಸಂಭ್ರಮ ಹಾಗೂ ಅಭಿನಂದನಾ ಕಾರ್ಯಕ್ರಮ
ಗುರುದೀಕ್ಷೆ ಪಡೆದು 40 ವರ್ಷ ಪೂರೈಸಿದ ಜಿಲ್ಲೆಯ ಪ್ರಥಮ ಗುರು ರೇ. ಫಾದರ ಎಂಟನಿ ರೊಡ್ರಿಗಿಸ್ ಅವರ `ಮಾಣಿಕ್ಯೋತ್ಸವ' ಸಂಭ್ರಮ ಹಾಗೂ ಅಭಿನಂದನಾ ಕಾರ್ಯಕ್ರಮ ಸೆ.23 ರಂದು ತಾಲೂಕಿನ ಹಡಿನಬಾಳದ ಸೆಂಟ್ ಫ್ರಾನ್ಸಿಸ್ ಆಸಿಸಿ ಚರ್ಚಿನಲ್ಲಿ ನಡೆಯಲಿದೆ. ತಾಲೂಕಿನ ಸಾನಾಮೋಟಾ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ರೇ. ಫಾದರ ಎಂಟನಿ ರೊಡ್ರಿಗಿಸ್ರವರು, ತಾಯಿ ಸಂತಾನ ಹಾಗೂ ತಂದೆ ದಿ. ರುಜಾರ ರೊಡ್ರಿಗಿಸ್ ಅವರ ಪ್ರಥಮ ಪುತ್ರನಾಗಿದ್ದಾರೆ. ಕಾರವಾರ ಕ್ಯಾಥೋಲಿಕ ಧರ್ಮ ಪ್ರಾಂತ್ಯದ … [Read more...] about ಸೆ.23 ರಂದು ಫಾದರ ಎಂಟನಿ ರೊಡ್ರಿಗಿಸ್ ಅವರ `ಮಾಣಿಕ್ಯೋತ್ಸವ’ ಸಂಭ್ರಮ ಹಾಗೂ ಅಭಿನಂದನಾ ಕಾರ್ಯಕ್ರಮ
ಯಕ್ಷಗಾನ ಕಲೆಯ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ;ತಾಪಂ ಸದಸ್ಯ ಆರ್.ಪಿ ನಾಯ್ಕ
ಹೊನ್ನಾವರ:`ಶಾಲೆಗೆ ಹೋಗದೇ ಕಾಳಕ್ಷರ ಜ್ಞಾನವಿಲ್ಲದವನಿಗೂ ರಾಮಾಯಣ ಮಹಾಭಾರತದ ಜ್ಞಾನ ನೀಡಬಲ್ಲ ಏಕೈಕ ಕಲೆ, ಅದು ಗಂಡುಮೆಟ್ಟಿನ ಯಕ್ಷಗಾನ ಕಲೆ' ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೃಷ್ಣ ಯಾಜಿ ಬಳ್ಕೂರು ಹೇಳಿದರು. ತಾಲೂಕಿನ ಹಡಿನಬಾಳದ ಹುಡಗೋಡ್ ಶ್ರೀ ಆಂಜನೇಯ ಯುವಕ ಮಂಡಳ ವತಿಯಿಂದ 26ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಗುರುವಾರ ಹಮ್ಮಿಕೊಂಡ ಸಭಾಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನೃತ್ಯ, ಗೀತ, ನಾಟಕ, ಚಿತ್ರ ಈ ನಾಲ್ಕು ಪ್ರಭಲ … [Read more...] about ಯಕ್ಷಗಾನ ಕಲೆಯ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ;ತಾಪಂ ಸದಸ್ಯ ಆರ್.ಪಿ ನಾಯ್ಕ




