ಹೊನ್ನಾವರ :ಮಹಿಳಾ ಮೀನುಗಾರ ಸಹಕಾರಿ ಸಂಘ ನಿಯಮಿತ, ಹೊನ್ನಾವರ ಇದರ ನೂತನ ಅಧ್ಯಕ್ಷರಾಗಿ ಶ್ರೀಮತಿ ಮೋಹಿನಿ ಕೆ. ಅಂಬಿಗಾ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಗಂಗಾ ಬಾಬು ಮೇಸ್ತ ಅವಿರೋಧವಾಗಿ ಆಯ್ಕೆಯಾಗಿದ್ಯಾರೆ. 12 ನಿರ್ದೇಶಕರ ಬಲ ಹೊಂದಿರುವ ಮಹಿಳಾ ಮೀನುಗಾರರ ಸಂಘದ ಅದ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಇತ್ತೀಚೆಗೆ ನಡೆದು ಅಧ್ಯಕ್ಷ-ಉಪಾಧ್ಯಕ್ಷ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಸಂಘದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. … [Read more...] about ಮಹಿಳಾ ಮೀನುಗಾರರ ಸಂಘದ ಅಧ್ಯಕ್ಷರಾಗಿ ಮೋಹಿನಿ ಅಂಬಿಗಾ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮಂಕಿ ವಲಯ ಮಟ್ಟದ ಕ್ರೀಡಾಕೂಟ ಅರ್ಥಪೂರ್ಣ ಉದ್ಘಾಟನೆ
ಹೊನ್ನಾವರ ತಾಲೂಕಾ ಮಂಕಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಸ್ಥಳೀಯ ನ್ಯೂ ಇಂಗ್ಲಿಷ ಸ್ಕೂಲ್ ಸಾರಥ್ಯದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಇಬ್ವರು ವಿದ್ಯಾರ್ಥಿಗಳು ಕ್ರೀಡಾಕೂಟ ಉದ್ಘಾಟಿಸುವುದರೊಂದಿಗೆ ತುಂಬಾ ಅರ್ಥಪೂರ್ಣವಾಗಿ ನಡೆಯಿತು. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕಚ್ರ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ಕುಮಾರಿ, ವಂದನಾ ಗೌಡ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿರುವ ಕುಮಾರ.ಮಹೇಂದ್ರ ಗೌಡ ಕ್ರೀಡಾಕೂಟವನ್ನು ಉದ್ಘಾಟಿಸಿದರು. … [Read more...] about ಮಂಕಿ ವಲಯ ಮಟ್ಟದ ಕ್ರೀಡಾಕೂಟ ಅರ್ಥಪೂರ್ಣ ಉದ್ಘಾಟನೆ
ಹಳ್ಳದ ಕಟ್ಟು ಮುರಿದು ಕೃಷಿ ಭೂಮಿ ನಾಶ
ಹೊನ್ನಾವರ; ತಾಲೂಕಿನ ಮಂಕಿ ಗ್ರಾಮದ ಬೊಳೆ ಬಸ್ತಿಯಲ್ಲಿ ಮಳೆಯ ನೀರಿನಿಂದ ನದಿಯ ಕಟ್ಟು ಮುರಿದು ನೂರಾರು ಎಕೆರೆ ಕೃಷಿ ಭೂಮಿ ನಾಶಗೊಂಡು ರೈತರು ಪರದಾಡುವಂತಾಗಿದೆ.ಹೊನ್ನಾವರ ತಾಲೂಕಿನ ಮಂಕಿ ಗ್ರಾಮವು ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ದೊಡ್ಡ ಗ್ರಾಮ. ಹಿಂದೆ ಒಂದೇ ಗ್ರಾಮವಾಗಿದ್ದ ಈ ಗ್ರಾಮ ನಾಲ್ಕು ಗ್ರಾಮಗಳಾಗಿ ಬೇರ್ಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಜನಸಂಖೈ ಹೊಂದಿರುವ ಗ್ರಾಮ ಈಗ ಮಂಕಿ ಗುಳದಕೇರಿ, ಚಿತ್ತಾರ, ಹಳೇಮಠ ಹಾಗೂ ಅನಂತವಾಡಿ … [Read more...] about ಹಳ್ಳದ ಕಟ್ಟು ಮುರಿದು ಕೃಷಿ ಭೂಮಿ ನಾಶ
ಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಿ;ಮಂಜುನಾಥ ನಾಯ್ಕ
ಹೊನ್ನಾವರ: ಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಿ ಎಂದು ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಹೇಳಿದರು. ಪಟ್ಟಣದ ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಸಂಘದ ವತಿಯಿಂದ ರವಿವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಪ್ರತಿಭಾವತರಿದ್ದಾರೆ. ಪ್ರತಿವರ್ಷ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ. … [Read more...] about ಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಿ;ಮಂಜುನಾಥ ನಾಯ್ಕ
ಶಿಥಿಲಗೊಂಡ ಬಸ್ ನಿಲ್ದಾಣ ಕಟ್ಟಡ;ಬಲಭಾಗದಲ್ಲಿ ಕುಸಿತ ವಿಷಯ ತಿಳಿದ ತಕ್ಷಣ ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು
ಹೊನ್ನಾವರ:ಭಟ್ಕಳ ಬಸ್ ನಿಲ್ದಾಣದ ನಂತರ ಹೊನ್ನಾವರದ ಬಸ್ ನಿಲ್ದಾಣದ ಸ್ಥಿತಿ ಎದುರಾದಂತೆ ಕಾಣುತ್ತಿದೆ. ಶನಿವಾರ ಮಧ್ಯಾಹ್ನದ ಸಮಯದಲ್ಲಿ ಬಸ್ ನಿಲ್ದಾಣದ ಬಲಬದಿಯ ಗೋಡೆ ಬಿರುಕೊಂಡ ಪರಿಣಾಮ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದಾ ಸುದ್ದಿಯಲ್ಲಿರುತ್ತಿದ್ದ ಹೊನ್ನಾವರ ಬಸ್ ನಿಲ್ದಾಣ ಇದೀಗ ಮತ್ತೊಂದು ಅವಘಡಕ್ಕೆ ಕಾರಣವಾಗುವುದರಲ್ಲಿ ಬಚಾವಾಗಿದೆ, ಪ್ರತಿನಿತ್ಯ ರಾಜ್ಯ ಹೊರರಾಜ್ಯದಿಂದ ನೂರಾರು ಸಂಖ್ಯೆಯ ಸಾರಿಗೆ ಬಸ್ಸುಗಳು … [Read more...] about ಶಿಥಿಲಗೊಂಡ ಬಸ್ ನಿಲ್ದಾಣ ಕಟ್ಟಡ;ಬಲಭಾಗದಲ್ಲಿ ಕುಸಿತ ವಿಷಯ ತಿಳಿದ ತಕ್ಷಣ ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು




