ಹೊನ್ನಾವರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ಪಟ್ಟಣದ ಬಂದರಿನಲ್ಲಿ ಶರಾವತಿ ನದಿಯಲ್ಲಿ ಶನಿವಾರ ವಿಸರ್ಜಿಸಲಾಯಿತು. ಬೆಳಿಗ್ಗೆ ಕುಮಟಾದಿಂದ ಅಸ್ಥಿಭಸ್ಮದ ಕಳಸವನ್ನು ಹೊನ್ನಾವರಕ್ಕೆ ತರಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶರಾವತಿ ವೃತ್ತಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಕರ ಶೆಟ್ಟಿ, ಸುನೀಲ ನಾಯ್ಕ, ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ ಮಾಜಿ … [Read more...] about ಶರಾವತಿ ನದಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ವಿಸರ್ಜನೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
6 ಮೋಟಾರ್ ಅಪಘಾತ ವಿಮಾ ಪರಿಹಾರ ಪ್ರಕರಣಗಳು ಇತ್ಯರ್ಥ
ಹೊನ್ನಾವರ: ಹೊನ್ನಾವರ ಸಿವಿಲ್ ಕೋರ್ಟನಲ್ಲಿ ನಡೆದ ಅದಾಲತ್ನಲ್ಲಿ ರಾಜಿ ಮೂಲಕ 6 ಮೋಟಾರ್ ಅಪಘಾತ ವಿಮಾ ಪರಿಹಾರ ಪ್ರಕರಣಗಳು ಇತ್ಯರ್ಥಗೊಂಡು ಒಟ್ಟು ರೂ. 20 ಲಕ್ಷ 40 ಸಾವಿರ ರೂಪಾಯಿ ಪರಿಹಾರ ಹಣ ವಿತರಿಸಲು ತೀರ್ಮಾನಿಸಲಾಯಿತು. ಯುನೈಟೆಡ್ ಇಂಡಿಯಾ ಜನರಲ್ ಇನ್ಸೂರೆನ್ಸ್ ಕಂಪನಿಯ ಡಿವಿಜನಲ್ ಮೆನೇಜರ್ ಎಲ್.ಎನ್. ಮುರಳೀಧರ, ಅಧಿಕಾರಿಗಳಾದ ಗ್ಲೆನ್ ಫರ್ನಾಂಡಿಸ್, ಉಲ್ಲಾಸ ನಾಯ್ಕ, ವಿಮಾ ಕಂಪನಿಯ ವಕೀಲರಾದ ಎಮ್.ಎಲ್. ನಾಯ್ಕ, ಆರ್.ಎಸ್. ಕಾಮತ್, ಎಸ್.ಎಂ. ಭಾಗ್ವತ್, … [Read more...] about 6 ಮೋಟಾರ್ ಅಪಘಾತ ವಿಮಾ ಪರಿಹಾರ ಪ್ರಕರಣಗಳು ಇತ್ಯರ್ಥ
ಪ್ರವಾಹ ಸಂತ್ರಸ್ತರಿಗೆ ವಿದ್ಯಾರ್ಥಿಗಳ ಆರ್ಥಿಕ ನೆರವು
ಹೊನ್ನಾವರ: ಪ್ರವಾಹದಿಂದ ಸಂತ್ರಸ್ತರಾಗಿರುವ ಕೊಡಗು ಜಿಲ್ಲೆಯ ನಿರಾಶ್ರಿತರಿಗೆ ಇಲ್ಲಿಯ ಎಸ್.ಡಿ.ಎಂ. ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಆರ್ಥಿಕ ನೆರವು ನೀಡಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಒಕ್ಕೂಟ ಹಾಗೂ ಎಬಿವಿಪಿ ಘಟಕಗಳ ವತಿಯಿಂದ ಪ್ರವಾಹ ಸಂತ್ರಸ್ತರಿಗಾಗಿ ವಿದ್ಯಾರ್ಥಿಗಳಿಂದ ದೇಣಿಗೆ ರೂಪದಲ್ಲಿಒಟ್ಟೂ ರೂ.27675 ಅನ್ನು ಸಂಗ್ರಹಿಸಲಾಗಿತ್ತು.ಹೀಗೆ ಸಂಗ್ರಹಿಸಲಾದ ಹಣವನ್ನು ಪದವಿ ಕಾಲೇಜಿನ ಪ್ರಾಚಾರ್ಯೆ ಡಾ.ವಿಜಯಲಕ್ಷ್ಮೀ ನಾಯ್ಕ ರಾಷ್ಟ್ರೀಯ … [Read more...] about ಪ್ರವಾಹ ಸಂತ್ರಸ್ತರಿಗೆ ವಿದ್ಯಾರ್ಥಿಗಳ ಆರ್ಥಿಕ ನೆರವು
ಕಲೆ – ಜೀವನದ ನೆಲೆ
ಹೊನ್ನಾವರ .ಕಲೆ ಮನುಷ್ಯನ ಅವಿಭಾಜ್ಯ ಅಂಗ. ಕಲೆಯನ್ನು ಪ್ರೀತಿಸಿ ಗೌರವಿಸುವ ಮೂಲಕ ಭಾರತೀಯ ಎಲ್ಲಾ ಕಲೆಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಅದರಲ್ಲೂ ಯಕ್ಷಗಾನ ತಾಳಮದ್ದಲೆ ಜ್ಞಾನ- ಸಂಸ್ಕಾರ, ಆನಂದ ಇವೆಲ್ಲವನ್ನು ಕೊಡುವ ನಿಧಿ ಎಂದು ವಿದ್ಯಾ ವಾಚಸ್ಪತಿ ವಾಸುದೇವ ಸಾಮಗ ನುಡಿದರು. ಅವರು ಶ್ರೀ ರಾಘವೇಶ್ವರ ಭಾರತೀ ಸಭಾ ಭವನದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾದ ಜಿ.ಪಂ.ಸದಸ್ಯ ಶ್ರೀ ಕಲಾ ಶಾಸ್ತ್ರೀಮಾತನಾಡಿ … [Read more...] about ಕಲೆ – ಜೀವನದ ನೆಲೆ
ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ;ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹೊನ್ನಾವರ: ವ್ಯಕ್ತಿಯೊರ್ವ ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ನಡೆಸಿದ್ದಾರೆ ಎನ್ನುವ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಗಾಂಧಿನಗರದ ನಿವಾಸಿ ರಾಮಚಂದ್ರ ನಾಯ್ಕ ಆರೊಪಿತ ವ್ಯಕ್ತಿಯಾಗಿದ್ದು ವಕೀಲರ ಸಂಘದ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದು ಕಳೆದ 3-4 ವರ್ಷಗಳಿಂದ ವಕೀಲರ ಸಂಘದಿಂದ ಕನಾಟಕ ಬಾರ್ ಕೌನ್ಸಿಲ್ ಬೆಂಗಳೂರಿನ ವಕೀಲರ ಕಲ್ಯಾಣ ನಿಧಿಗೆ ಪ್ರತಿವರ್ಷ ಹಣತುಂಬುತ್ತಾ ಬಂದಿದ್ದ ಎನ್ನಲಾಗಿದೆ. 2017-2018ರಲ್ಲಿ … [Read more...] about ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ;ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು



