ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ 3 ತಾಲೂಕಿನ ಸಂಪೂರ್ಣ ಗ್ರಾಮ ಪಂಚಾಯತಿಗಳು ಮತ್ತು ಉಳಿದ ತಾಲೂಕಿನ 30 ಗ್ರಾಮ ಪಂಚಾಯತಿಗಳು ಶೌಚಾಲಯವನ್ನು ನಿರ್ಮಿಸುವ ಮೂಲಕ "ಬಯಲು ಬಹಿರ್ದೆಸೆ ಗ್ರಾಮ" ಎನ್ನುವ ಪ್ರಶಸ್ತಿ ಪಡೆಯಲು ಸಿದ್ದವಾಗಿ ನಿಂತಿವೆ. ಆದರೆ ಎಲ್ಲಡೆ ಇನ್ನು ಶೌಚಾಲಯವೇ ನಿರ್ಮಾಣವಾಗಿಲ್ಲ! ಜೋಯಿಡಾ (15 ಗ್ರಾ.ಪಂಗಳು) ಕಾರವಾರ(18 ಗ್ರಾ.ಪಂಗಳು) ಮತ್ತು ಸಿರಸಿ(31 ಗ್ರಾ.ಪಂಗಳು) ಹಾಗೂ ಉಳಿದಂತೆ ಅಂಕೋಲಾ ತಾಲೂಕು (ಅಚವೆ,ಹಿಲ್ಲೂರು, ವಂದಿಗೆ, ಹಾರವಾಡ, … [Read more...] about ಶೌಚಾಲಯ ನಿರ್ಮಿಸುವ ಮೊದಲೇ ಪ್ರಶಸ್ತಿ;ಬಯಲು ಶೌಚಮುಕ್ತ ಗ್ರಾಮ ಪ್ರಶಸ್ತಿ ಸ್ವೀಕಾರಕ್ಕೆ ಬೆಂಗಳೂರು ತೆರಳುತ್ತಿರುವ ಗ್ರಾ.ಪಂ ಅಧಿಕಾರಿಗಳು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮಂಕಿ ಬ್ಲಾಕ್ ಜೆಡಿಎಸ್ ಅಧ್ಯಕ್ಷರಾಗಿ ರಾಜು ಎಂ. ನಾಯ್ಕ ನೇಮಕ
ಹೊನ್ನಾವರ ತಾಲೂಕಾ ಮಂಕಿ ಬ್ಲಾಕ್ ಜೆಡಿಎಸ್ ಅಧ್ಯಕ್ಷರಾಗಿ ರಾಜು ಎಂ. ನಾಯ್ಕ ನೇಮಕಗೊಂಡಿದ್ದಾರೆ. ಜಿಲ್ಲಾಧ್ಯಕ್ಷ ಬಿ. ಆರ್. ನಾಯ್ಕ ನೇಮಕಾತಿ ಆದೇಶ ನೀಡಿದ್ದು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇಮಕಾತಿ ಪತ್ರವನ್ನು ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ರಾಜ್ಯ ಮಟ್ಟದ ಬೂತ್ ಸಮಾವೇಶದಲ್ಲಿ ಹಸ್ತಾಂತರಿಸಿದರು. ರಾಜು ನಾಯ್ಕ ಅವರು ಹೊನ್ನಾವರ ತಾಲೂಕಾ ಪಂಚಾಯಿತಿ ಮಾಜಿ ಸದಸ್ಯರಾಗಿ, ಗ್ರಾ.ಪಂ. ಮಾಜಿ ಸದಸ್ಯರಾಗಿ, ತಾಲೂಕಾ ಯುವ ಜನತಾದಳದ … [Read more...] about ಮಂಕಿ ಬ್ಲಾಕ್ ಜೆಡಿಎಸ್ ಅಧ್ಯಕ್ಷರಾಗಿ ರಾಜು ಎಂ. ನಾಯ್ಕ ನೇಮಕ
ಕಾವ್ಯ ಕವಿ ಪ್ರತಿಪಾದಿಸುವ ಮೌಲ್ಯಗಳ ಜಾಹೀರಾತು:ಡಾ.ಪಿ.ಕಣ್ಣನ್
ಹೊನ್ನಾವರ:"ಕವಿಯ ಅಂತರಂಗದ ಧ್ವನಿಯಾಗದೆ ಅವಾಸ್ತವಿಕವಾಗಿರುವ ಹೆಚ್ಚಿನ ಕವಿತೆಗಳು ಕವಿ ತಾನು ಬಹಿರಂಗದಲ್ಲಿ ಪ್ರತಿಪಾದಿಸುವ ಅಪ್ರಮಾಣಿಕ ಮೌಲ್ಯಗಳ ಜಾಹೀರಾತಿನಂತೆ ಕಂಡು ಬರುತ್ತವೆ' ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಪಿ.ಕಣ್ಣನ್ ಅಭಿಪ್ರಾಯಪಟ್ಟರು. ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ "ಸಾಹಿತ್ಯದ ಪುನರ್ ವಾಖ್ಯಾನ' ಎನ್ನುವ ವಿಷಯದ ಕುರಿತು … [Read more...] about ಕಾವ್ಯ ಕವಿ ಪ್ರತಿಪಾದಿಸುವ ಮೌಲ್ಯಗಳ ಜಾಹೀರಾತು:ಡಾ.ಪಿ.ಕಣ್ಣನ್
Apmc market report 28-09-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 14105 17045 15525Arecanut Hale Chali Average 2 Quintal 18410 22780 20550Arecanut Hosa Chali Average 4 Quintal 19700 21890 20750 2] MARKET: … [Read more...] about Apmc market report 28-09-2017
ಅಳವೆಯಲ್ಲಿ ಮುಳುಗಿದ ಬೋಟ್
ಹೊನ್ನಾವರ:ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ಬೋಟ್ವೊಂದು ಶರಾವತಿ ಅಳವೆಯಲ್ಲಿ ಮುಳುಗಿದ ಘಟನೆ ಬುಧವಾರ ಸಂಜೆ ನಡೆದಿದೆ. ಕಾಸರಗೋಡು ಮೂಲದ ಅಬ್ದುಲ್ ಮುತಾಲಿಬ್ ರೋಶನ್ ಮುಲ್ಲಾ ಎಂಬಾತರಿಗೆ ಸೇರಿದ ಯಾಸಿನ್ ಎಂಬ ಬೋಟು ಮುಳುಗಿದೆ. ಬೋಟ್ನಲ್ಲಿದ್ದ 25 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದರು. ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅಳವೆ ಪ್ರದೇಶದಲ್ಲಿ ಹಿಂದಿನಿಂದಲೂ ಒಂದಿಲ್ಲೊಂದು ಅವಘಡ ನಡೆಯುತ್ತಲೇ … [Read more...] about ಅಳವೆಯಲ್ಲಿ ಮುಳುಗಿದ ಬೋಟ್


