ಹೊನ್ನಾವರ; ಇಂದಿನ ಸಮಾಜದಲ್ಲಿ ಮಹಿಳೆಯರೇ ಪ್ರಬಲರು ಇಂದು ಪಂಚಾಯತ ವ್ಯವಸ್ಥೆಯಲ್ಲಿ 50% ಮಿಸಲಾತಿ ನೀಡುವದರ ಮೂಲಕ ಅವರ ಸಬಲೀಕರಣಕ್ಕೆ ಪ್ರಯತ್ನೀಸುತ್ತಿದ್ದು ಆ ಮೂಲಕ ಮಹಿಳೆಯರ ಎಳಿಗೆಯನ್ನು ಸಾದಿಸಲಾಗುತ್ತಿದೆ ಹಾಗೂ ಇಂದು ಸಮಾಜದಲ್ಲಿ ಹಲವಾರು ಕಟ್ಟುಪಾಡುಗಳ ಮಹಿಳೆಯನ್ನು ದುರ್ಭಲರನ್ನಾಗಿಸುತ್ತಿದ್ದು ಅವರ ಬೇಳವಣಿಗೆಗೆ ಸರ್ಕಾರ ಪ್ರಯತ್ನಿಸಬೇಕು ಎಂದು ರವಿ ಶೆಟ್ಟಿ ಕವಲಕ್ಕಿ ಸಿಡಿಸಿ ಸಪ್ರದ ಕಾಲೇಜು, ಹೊನ್ನಾವರ ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ … [Read more...] about ಮಹಿಳೆಯರ ಬೇಳವಣಿಗೆಗೆ ಸರ್ಕಾರ ಪ್ರಯತ್ನಿಸಬೇಕು
Karwar News
TSS SIRSI* market report 17-10-2017
Rate in rs / per Quintal TSS SIRSI … [Read more...] about TSS SIRSI* market report 17-10-2017
ಪ್ರಥಮ ಭಾರಿಗೆ ಅಕ್ಟೋಬರ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
ಕಾರವಾರ:ಸರ್ಕಾರದ ಆದೇಶದಂತೆ ಪ್ರಥಮ ಭಾರಿಗೆ ಅಕ್ಟೋಬರ 23 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಗುವದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಹೇಳಿದರು. ಸೋಮವಾರ ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಗುವದು. ಕಿತ್ತೂರು … [Read more...] about ಪ್ರಥಮ ಭಾರಿಗೆ ಅಕ್ಟೋಬರ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
paramedical ತರಬೇತಿ ಸೀಟುಗಳನ್ನು ಸಂಸ್ಥೆಯ ಹಂತದಲ್ಲಿಯೇ ಅಕ್ಟೋಬರ 21. ರ ಒಳಗಾಗಿ ಭರ್ತಿ
ಕಾರವಾರ:ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 2017-18ನೇ ಸಾಲಿಗೆ ಹಂಚಿಕೆ ಆಗದೇ ಉಳಿದುಕೊಂಡಿರುವ paramedical ತರಬೇತಿ ಸೀಟುಗಳನ್ನು ಸಂಸ್ಥೆಯ ಹಂತದಲ್ಲಿಯೇ ಅಕ್ಟೋಬರ 21. ರ ಒಳಗಾಗಿ ಭರ್ತಿ ಮಾಡಲಾಗುವದು. ಆಸಕ್ತ SSLC/PUC ಪಾಸಾದ ಅಭ್ಯರ್ಥಿಗಳು ಕಚೇರಿಯಿಂದ ಹೆಚ್ಚಿನ ವಿವರಗಳನ್ನು ಪಡೆಯಬಹುದೆಂದು ಕಾಮ್ಸ್ ಪ್ಯಾರಾಮೆಡಿಕಲ್ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಡಿದ್ದಾರೆ. … [Read more...] about paramedical ತರಬೇತಿ ಸೀಟುಗಳನ್ನು ಸಂಸ್ಥೆಯ ಹಂತದಲ್ಲಿಯೇ ಅಕ್ಟೋಬರ 21. ರ ಒಳಗಾಗಿ ಭರ್ತಿ
ಸಾಯಿಬಾಬ ಉತ್ಸವ ಆಚರಣೆಗೆ ಸಿದ್ದತೆ
ಕಾರವಾರ:ಕೋಡಿಬಾಗ ಸಾಯಿಕಟ್ಟಾದ ಶಿರಡಿ ಸಾಯಿಬಾಬಾ ದೇವಸ್ಥಾನದ ಸುವರ್ಣ ಮಹೋತ್ಸವ ಕಾರ್ಯಕ್ರಮ ಅ. 20 ರಿಂದ 22 ರವರೆಗೆ ಜರುಗಲಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದದೇವಸ್ಥಾನದ ವ್ಯವಸ್ಥಾಪಕ ಶಿವಾನಂದ ಮೇತ್ರಿ, ಸತ್ಯ ಸಾಯಿಬಾಬಾ ಅವರ ಅಮೃತ ಹಸ್ತದಿಂದ ಪ್ರತಿಷ್ಠಾಪನೆಗೊಂಡ ಶಿರಡಿ ಸಾಯಿಬಾಬಾ ಅವರ ವಿಶ್ವದ ಮೂರನೇ ಮಂದಿರ ಇದಾಗಿದೆ. 1968 ಅಕ್ಟೋಬರ್ 24 ರಂದು ಕಾರವಾರಕ್ಕೆ ಆಗಮಿಸಿದ್ದ ಅವರು ಪಂಚರತ್ನಗಳನ್ನು ಸ್ವತಃ ಸೃಷ್ಟಿಸಿ ಮೂರ್ತಿ ಪ್ರತಿಷ್ಠಾಪನೆ … [Read more...] about ಸಾಯಿಬಾಬ ಉತ್ಸವ ಆಚರಣೆಗೆ ಸಿದ್ದತೆ


