ಶಿರಸಿ : ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮ ಮೀರಿ ಅಂದರ್ - ಬಾಹರ್ ಆಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿಯನ್ನಾಧರಿಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದು, ಅವರಿಂದ ನಗದು ಹಾಗೂ ಆಟಕ್ಕೆ ಬಳಸಲಾದ ಸಮಾಗ್ರಿಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.ನೆಹರುನಗರದ ಅಸ್ಲಾಂ ಮೌಲಾಲಿ ಮಳಗಿ. ರವಿ ನಾಯ್ಕ್, ಸರ್ಫರಾಜ್ ಹಂಚಿನಮನಿ ಮಜೀದ್ ಶೇಖ್, ಇರ್ಫಾನ್ ಅಲಿ, ಅಸ್ಲಾಂ ಶರೀಫ್ ಹಾಗೂ ಸರ್ಫರಾಜ್ … [Read more...] about ಅಂದರ್ – ಬಾಹರ್ : ಏಳು ಮಂದಿ ವಶಕ್ಕೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ
ಯಲ್ಲಾಪುರ: ಇಂದಿನ ದಿನಮಾನದಲ್ಲಿ ಪ್ರಜೆಗಳೆಲ್ಲರೂ ಸಂವಿಧಾನದ ಹಕ್ಕುಗಳನ್ನು ಮಾತ್ರ ಕೇಳಿ ತಿಳಿದು ನಡೆಸುವುದು ಅಷ್ಟೇ ಸಾಲದು, ಸಂವಿಧಾನದ ಕರ್ತವ್ಯದ ಪಾಲನೆಯು ಬಹಳ ಮುಖ್ಯವಾಗಿದೆ. ಸಂವಿಧಾನದ ಕರ್ತವ್ಯವನ್ನು ಅರಿತು ಪಾಲಿಸಿದರೆ ಮಾತ್ರ ಇವತ್ತಿನ ಆಚರಣೆಗೆ ಮಹತ್ವಬರುತ್ತದೆ.ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಎಲ್. ಭಟ್, ಹೇಳಿದರು.ಅವರು ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ೭೩ ನೇ ಗಣರಾಜ್ಯೋತ್ಸದಂಗವಾಗಿ ಬಿ. ಆರ್ ಅಂಬೇಡ್ಕರ ಅವರ … [Read more...] about ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ
ಬೈಕ್ ಹಾಗೂ ಬುಲೆರೋ ವಾಹನ ಮುಖಾಮುಖಿ ಢಿಕ್ಕಿ
ತಾಲೂಕಿನ ಸರ್ಪನಕಟ್ಟೆ ಕೋಣಾರ ಬೀಳುರುಮನೆ ಕ್ರಾಸ್ ಸಮೀಪ ಬೈಕ್ ಹಾಗೂ ಬುಲೆರೋ ವಾಹನ ಮುಖಾಮುಖಿ ಢಿಕ್ಕಿಯಾಗಿರುವ ಘಟನೆ ನಡೆದಿದೆ.ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಕೊಂಡಿದ್ದಾನೆ. ಗಂಭೀರವಾಗಿ ಗಾಯಕೊಂಡ ಬೈಕ್ ಸವಾರನನ್ನು ಸುಂದರ ನಾಗೇಂದ್ರ ಮೇಸ್ತ ಎಂದು ತಿಳಿದು ಬಂದಿದೆ.ಈತ ಸರ್ಪನಕಟ್ಟೆಯಿಂದ ಕುಂಟವಾಣಿಕಡೆಗೆ ಹೋಗಿತ್ತಿದ್ದ ವೇಳೆ ಬುಲೆರೋ ವಾಹಣವೊಂದು ಕುಂಟವಾಣಿಯಿಂದ ಸರ್ಪನಕಟ್ಟೆ ಕಡೆಗೆ ಅತಿ ವೇಗ ಹಾಗೂ ನಿಷ್ಕಾಳಜಿ ತನದಿಂದ ಚಲಾಯಿಸಿಕೊಂಡು … [Read more...] about ಬೈಕ್ ಹಾಗೂ ಬುಲೆರೋ ವಾಹನ ಮುಖಾಮುಖಿ ಢಿಕ್ಕಿ
ದಂಡಿನ ದುರ್ಗಾ ದೇವಸ್ಥಾನದ ಮೇಲೆ ಸಣ್ಣ ಕಲ್ಲುಗಳ ಎಸೆದ ಕಿಡಿಗೇಡಿಗಳು
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಭದ್ರತೆ ನೀಡಿದ ನಗರ ಠಾಣೆ ಪೊಲೀಸರುಭಟ್ಕಳ: ಪದೇ ಪದೇ ಒಂದಾಲ್ಲೊAದು ರೀತಿಯಲ್ಲಿ ಅಪಚಾರ ಮಾಡುವ ಉದ್ದೇಶದಿಂದ ಕಿಡಿಗೇಡಿಗಳುನಗರದ ಕೋಟೇಶ್ವರ ನಗರದ ಶ್ರೀ ದಂಡಿನ ದುರ್ಗಾ ದೇವಸ್ಥಾನಕ್ಕೆ ಹಾನಿ ಹಾಗೂ ಅಪಚಾರಮಾಡುತ್ತಾ ಬಂದಿದ್ದು ಈಗ ಮತ್ತೆ ಸುದ್ದಿಯಲ್ಲಿದ್ದು ಕಾರಣ ಯಾರೋ ಕಿಡಿಗೇಡಿಗಳು ಕಳೆದ ೩ ದಿನಗಳಿಂದ ಸಣ್ಣ ಕಲ್ಲುಗಳನ್ನು ಎಸೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದ ಕಮಿಟಿ ಅವರು ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ … [Read more...] about ದಂಡಿನ ದುರ್ಗಾ ದೇವಸ್ಥಾನದ ಮೇಲೆ ಸಣ್ಣ ಕಲ್ಲುಗಳ ಎಸೆದ ಕಿಡಿಗೇಡಿಗಳು
ಹುಬ್ಬಳ್ಳಿಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪದಕಗಳ ಬೇಟೆಯಾಡಿದ ಹಳಿಯಾಳ ಕರಾಟೆ ಪಟುಗಳು
ದಿನಾಂಕ 23-01-2022 ರಂದು ಹುಬ್ಬಳ್ಳಿಯ ಉಣಕಲನ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ , ಶೋಟೋಕಾನ ಕರಾಟೆ ಡು ಯೂತ್ ಸ್ಪೋರ್ಟ್ಸ್ ಕ್ಲಬ್ ಕರ್ನಾಟಕ ಅಸೋಸಿಯೇಷನ್ ರವರು ನಡೆಸಿದ 4 ನೇ ರಾಜ್ಯಮಟ್ಟದ ಆಹ್ವಾನಿತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಹಳಿಯಾಳ ಮಂಜು ಕರಾಟೆ ಸ್ಕೂಲನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡಿ ಪದಕಗಳ ಬೇಟೆಯಾಡಿದ್ದಾರೆ. ಕಟಾ (ಕಲ್ಪನೆಯ ಯುದ್ಧ ) ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬ್ಲಾಕ್ ಬೆಲ್ಟ್ ನಲ್ಲಿ ಪೃಥ್ವಿ … [Read more...] about ಹುಬ್ಬಳ್ಳಿಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪದಕಗಳ ಬೇಟೆಯಾಡಿದ ಹಳಿಯಾಳ ಕರಾಟೆ ಪಟುಗಳು



