ಯಲ್ಲಾಪುರ: ದೇಶದ ಯಾವುದೇ ಮೂಲೆಯಲ್ಲಿದ್ದರೂ ದೂರ ಶಿಕ್ಷಣದ ಮೂಲಕ ಶಿಕ್ಷಣ ಪಡೆಯುವ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಲ್ಪಿಸಿದೆ ಎಂದು ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ವಿದ್ಯಾಶಂಕರ್ ಅವರು ಹೇಳಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ "ಕಲಿಕಾರ್ಥಿ ಸಹಾಯ ಕೇಂದ್ರ"ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು. ದೂರ ಶಿಕ್ಷಣ ವ್ಯವಸ್ಥೆಯಿಂದಾಗಿ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಗೃಹಿಣಿಯರು, … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ “ಕಲಿಕಾರ್ಥಿ ಸಹಾಯ ಕೇಂದ್ರ”ದ ಉದ್ಘಾಟನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
4.31 ಲ.ರೂ ಮೌಲ್ಯದ ಗೋವಾ ಮದ್ಯ ವಶ ಓರ್ವನ ಬಂಧನ
ಕಾರವಾರ : ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ತಾಲೂಕಿನ ಮಾಜಾಳಿಯಲ್ಲಿಂದು ನಡೆದಿದೆ.ಅಂಕೋಲಾ ತಾಲೂಕಿನ ಅವರ್ಸಾದ ಸಂತೋಷ ಅಶೋಕ ಠಾಕ್ಕರಕರ ಬಂಧಿತ ಆರೋಪಿ. ಈತನಿಂದ ಸುಮಾರು 4,31,200 ರೂ. ಮೌಲ್ಯದ 750 ಎಮ್. ಎಲ್. ನ ರಾಯಲ್ ಸ್ಟಾಗ್ ವಿಸ್ಕಿಯ 12 ಬಾಟಲಿಗಳು (ಒಟ್ಟು 9 ಲೀ), 750 ಎಮ್. ಎಲ್.ನ ಗ್ರೀನ್ ಲ್ಯಾಂಡ್ ಕೊಕೊನೆಟ್ ಫೆನ್ಸಿ ಲೇಬಲ್ ಇರುವ … [Read more...] about 4.31 ಲ.ರೂ ಮೌಲ್ಯದ ಗೋವಾ ಮದ್ಯ ವಶ ಓರ್ವನ ಬಂಧನ
ಪ್ರಯಾಣಿಕರ ಲಗೇಜ್ ದರ ಏರಿಕೆ ಮಾಡಿದ ಕೆಎಸ್ಸಾರ್ಟಿಸಿ
ಬೆಂಗಳೂರು : ಬಸ್ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಪರಿಷ್ಕರಿಸಿ ಕೆಎಸ್ಆರ್ಟಿಸಿ ಆದೇಶ ಹೊರಡಿಸಿದೆ. ಪರಿಷ್ಕೃತ ದರ ಡಿ. 10 ರಿಂದಲೇ ಜಾರಿಗೆ ಬರಲಿದೆ ಎಂದು ಸಾರಿಗೆ ಸಂಸ್ಥೆ ಘೋಷಿಸಿದೆ.ಸಂಸ್ಥೆ ನಷ್ಟದ ಹಾದಿಯಲ್ಲಿರುವುದರಿಂದ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದ್ದು, ಶೇ. 10 ರಷ್ಟು ದರ ಏರಿಕೆ ಮಾಡಲಾಗಿದೆ. ಒಂದರಿAದ 10 ನೇ ಸ್ಟೇಜ್ ವರೆಗಿನ ಲಗೇಜ್ … [Read more...] about ಪ್ರಯಾಣಿಕರ ಲಗೇಜ್ ದರ ಏರಿಕೆ ಮಾಡಿದ ಕೆಎಸ್ಸಾರ್ಟಿಸಿ
ತಾ ಪಂ,ಜಿಪಂ ಪ್ರತಿನಿಧಿಗಳ ಮತದಾನದ ಹಕ್ಕನ್ನು ಬಿಜೆಪಿ ಕಸಿದುಕೊಂಡಿದೆ:ಭೀಮಣ್ಣ ಆರೋಪ
ಯಲ್ಲಾಪುರ: ವಿಧಾನ ಪರಿಷತ್ ಚುನಾವಣೆ ಪೂರ್ವದಲ್ಲಿ ಜಿ.ಪಂ- ತಾ.ಪಂ ಚುನಾವಣೆ ನಡೆಸದೇ ಇರುವುದರಿಂದ ಈ ಎರಡು ಹಂತದ ಪ್ರತಿನಿಧಿಗಳ ಮತದಾನದ ಹಕ್ಕನ್ನು ಬಿಜೆಪಿ ಕಸಿದುಕೊಂಡಿದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಆರೋಪ ಮಾಡಿದರು.ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯಲ್ಲಾಪುರ ತಾಲೂಕಾ ವ್ಯಾಪ್ತಿಯ ಪಕ್ಷದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ ನಾನು ಅಧಿಕಾರದ ಲಾಲಸೆಯಿಂದ ರಾಜಕೀಯದಲ್ಲಿಲ್ಲ. ಜನರಿಗೆ ಉತ್ತಮ ಆಡಳಿತ ಸೇವೆ ನೀಡುವ … [Read more...] about ತಾ ಪಂ,ಜಿಪಂ ಪ್ರತಿನಿಧಿಗಳ ಮತದಾನದ ಹಕ್ಕನ್ನು ಬಿಜೆಪಿ ಕಸಿದುಕೊಂಡಿದೆ:ಭೀಮಣ್ಣ ಆರೋಪ
ಠೇವಣಿದಾರರಿಗೆ ವಂಚನೆ : ಅಂಚೆ ಮಾಸ್ತರನಿಗೆ ಜೈಲು ಶಿಕ್ಷೆ
ಹೊನ್ನಾವರ : ತಾಲೂಕಿನ ಮಾವಿನಕುರ್ವಾದ ಹೊಸಾಡ ಅಂಚೆ ಮಾಸ್ತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಠೇವಣಿದಾರರ ಪಾಸ್ ಬುಕ್ನಲ್ಲಿ ಹಣ ಜಮಾ ತೊರಿಸಿ ಇಲಾಖೆಯ ದಾಖಲೆಗಳಲ್ಲಿ ಹಣ ಜಮಾ ತೋರಿಸಿ ಇಲಾಖೆಯ ದಾಖಲೆಗಳಲ್ಲಿ ಹಣ ಜಮಾ ತೋರಿಸದೇ ವಂಚಿಸಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಜೆಎಂಎಫ್ಸಿ ನ್ಯಾಯಾಲಯ ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.ಕಡ್ಲೆ ಗ್ರಾಮದ ಉಪ್ಲೆಯ ನಿವಾಸಿ ಮಹಾಬಲೇಶ್ವರ (ರವಿ) … [Read more...] about ಠೇವಣಿದಾರರಿಗೆ ವಂಚನೆ : ಅಂಚೆ ಮಾಸ್ತರನಿಗೆ ಜೈಲು ಶಿಕ್ಷೆ

