ಹುಬ್ಬಳ್ಳಿ ವಿದ್ಯುತ್ ಸರಬರಜು ಕಂಪನಿ ನಿಯಮಿತ (ಹೆಸ್ಕಾಂ) ಇಲ್ಲಿ 2018/2019/2020 ನೇ ಸಾಲಿನಲ್ಲಿ BE ಪದವಿ ಹಾಗೂ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಂದ 2021ನೇ ಸಾಲಿನ 1 ವರ್ಷದ ಶಿಶಿಕ್ಷÄ ತರಬೇತಿಗಾಗಿ ( Apprentice) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವನಒಟ್ಟು ಹುದ್ದೆಗಳು 125ಸಂಬಳ ರೂ7000/-ಗುತ್ತಿಗೆ ಅವಧಿ: 01 ವರ್ಷಒಟ್ಟು ಹುದ್ದೆಗಳು : 75ಸಂಬಳ : ರೂ 5000/-ಗುತ್ತಿಗೆ ಅವಧಿ : 01 ವರ್ಷವಿದ್ಯಾರ್ಹತೆ : … [Read more...] about ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ/ Hescom Recruitment 2021
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಂತ ಇಗ್ನೇಷಿಯಸ್ ಆಸ್ಪತ್ರೆಗೆ ಸ್ಪಂದನ ಅವಾರ್ಡ್ ೨೦೨೧ ಪ್ರಶಸ್ತಿ ಪುರಸ್ಕಾರ”
ಹೊನ್ನಾವರ; ಉತ್ತಮ ಸೇವೆಯನ್ನು ನೀಡುವ ಜನರಾಗಲಿ, ಸಂಸ್ಥೆಯಾಗಲಿ ಪ್ರಶಸ್ತಿ ಪುರಸ್ಕಾರದಿಂದ ಸೇವೆಯನ್ನು ಮುಂದುವರಿಸಲು ಸ್ಪೂರ್ತಿಯನ್ನು ತುಂಬುತ್ತದೆ ಎಂದು ಭಾರತೀಯ ಮನೋವೈದ್ಯಕೀಯ ಸೊಸೈಟಿ, ಕರ್ನಾಟಕ ಶಾಖೆ, ಬೆಂಗಳೂರು ಇವರ ಕಾರ್ಯದರ್ಶಿಗಳಾದ ಡಾ|| ಸೋಮ್ಶೇಖರ ಬಿಜ್ಜಾಳರವರು ನುಡಿದರು.ಅವರು ಸಂತ ಇಗ್ನೇಷಿಯಸ್ ಆಸ್ಪತ್ರೆ, ಹೊನ್ನಾವರ ಇವರ ಸಮಾಜ ಸೇವಾ ಕ್ಷೇತ್ರದ ಕೊಡುಗೆ ಹಾಗೂ ವಿಶೇಷವಾಗಿ ಮನೋವೈದ್ಯಕೀಯ ಸೇವೆಯಿಂದ ಮದ್ಯವ್ಯಸನ ಮುಕ್ತದಿಂದ ಹಲವಾರು … [Read more...] about ಸಂತ ಇಗ್ನೇಷಿಯಸ್ ಆಸ್ಪತ್ರೆಗೆ ಸ್ಪಂದನ ಅವಾರ್ಡ್ ೨೦೨೧ ಪ್ರಶಸ್ತಿ ಪುರಸ್ಕಾರ”
ಮಳೆಗಾಲದ ನೀರಿನಿಂದ ಮನೆ ಕುಸಿಯುವ ಆತಂಕ
ಹೊನ್ನಾವರ; ತಾಲೂಕಿನ ಹೊಸಾಕುಳಿ ಗ್ರಾಮದ ಭಾಸ್ಕೇರಿಯ ಬಾಬು ನಾಯ್ಕ ಇವರ ಮನೆ ಮಳೆಗಾಲದಲ್ಲಿ ಭಾಸ್ಕೇರಿ ಹೊಳೆಗೆ ಹರಿದು ಬರುವ ನೀರಿನಿಂದ ಮಣ್ಣು ಕೊರೆತ ಸಂಭವಿಸಿ ಮನೆಯೇ ಕುಸಿತವಾಗುವ ಆತಂಕ ಎದುರಾಗಿದೆ. ಪ್ರತಿ ಮಳೆಗಾಲದಲ್ಲಿ ನೆರೆ ಆವರಿಸುವ ಭಾಸ್ಕೇರಿ ಹೊಳೆಯ ಸಮೀಪದಲ್ಲೆ ಇರುವ ಬಾಬು ನಾಯ್ಕ ಇವರ ಮನೆ ಮುಂದಿನ ದಿನದಲ್ಲಿ ಕುಸಿಯುವ ಹಂತ ತಲುಪಿದೆ.ಮಳೆಗಾಲದಲ್ಲಿ ಈ ಭಾಸ್ಕೆರಿ ನದಿಯು ತುಂಬಿ ಹರಿಯುವುದರಿಂದ ಇಲ್ಲಿನ ನಿವಾಸಿಗಳ ಮನೆಗೆ ನೀರು ನುಗ್ಗಲಿದೆ. … [Read more...] about ಮಳೆಗಾಲದ ನೀರಿನಿಂದ ಮನೆ ಕುಸಿಯುವ ಆತಂಕ
24.63 ಲಕ್ಷ ಲಾಭದಲ್ಲಿ ಶ್ರೀ ಮಾತಾ ಸಹಕಾರಿ ಸಂಸ್ಥೆ
ಯಲ್ಲಾಪುರ : ನಮ್ಮ ಸಹಕಾರಿಯ 17ನೇ ವರ್ಷ ಪೂರೈಸಿದ್ದು, ಹಾಗೂ ಸದರಿ ವರ್ಷ 24.63 ಲಕ್ಷ ನಿಕ್ಕಿ ಲಾಭ ಆಗಿದ್ದು,ಈ ವರ್ಷ ಒಟ್ಟೂ 62 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಲಾಗಿದೆ ಎಂದು ಶ್ರೀ ಮಾತಾ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಹೇಳಿದರು.ಅವರು ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ ಮಾರ್ಚ-2021 ಕ್ಕೆ 88.60 ಲಕ್ಷ ಶೇರು ಬಂಡವಾಳವನ್ನು ಹೊಂದಿದ್ದು, ಹಾಗೂ 4886 ಸದಸ್ಯರನ್ನು ಹೊಂದಿದೆ ಇತರೇ ನಿಧಿಗಳು ಹಾಗೂ … [Read more...] about 24.63 ಲಕ್ಷ ಲಾಭದಲ್ಲಿ ಶ್ರೀ ಮಾತಾ ಸಹಕಾರಿ ಸಂಸ್ಥೆ
ಕ್ಷಲ್ಲಕ ಕಾರಣಕ್ಕೆ ತದಡಿಯಲ್ಲಿ ವೃದ್ಧನ ಬರ್ಬರ ಹತ್ಯೆ
ಗೋಕರ್ಣ : ಕ್ಷಲ್ಲಕ ಕಾರಣಕ್ಕೆ ವೃದ್ಧನೋರ್ವನ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತದಡಿಯಲ್ಲಿ ನಡೆದಿದೆ. ವಿವೇಕಾನಂದ ಶಾನಭಾಗ್ (70) ಮೃತ ವ್ಯಕ್ತಿಯಗಿದ್ದು. ಓರಿಸ್ಸಾ ಮೂಲದ ಆಕಾಶ್ ಕೊಲೆ ಮಾಡಿದ ಅರೋಪಿಯಾಗಿದ್ದಾನೆ.ತದಡಿ ಬಂದರು ಸಮೀಪದಲ್ಲೇ ಕೊಲೆಯಾದ ವೈದ್ಧ ವಿವೇಕಾನಂದ ಶಾನಭಾಗ್ ಮನೆಯಿದ. ಪ್ರತಿದಿನ ಬೆಳಿಗ್ಗೆಯೇ ಬೇಗ ಏಳುವ ಅಭ್ಯಾಸವನ್ನ ವೃದ್ಧ ರೂಡಿಸಿಕೊಂಡಿದ್ದರು. ಪುತ್ರಿ ರಜಲಕ್ಷಿ ಎನ್ನುವವರ ಜೊತೆ … [Read more...] about ಕ್ಷಲ್ಲಕ ಕಾರಣಕ್ಕೆ ತದಡಿಯಲ್ಲಿ ವೃದ್ಧನ ಬರ್ಬರ ಹತ್ಯೆ




