'ಒಂದು ವಾರದೊಳಗೆ ವಿಲೇವಾರಿಗೆ ಸಮರ್ಪಕವಾಗಿ ನಡೆಯುವಂತೆ ಪಂಚಾಯತ ಪಿಡಿಓಗೆ ಗಢುವು' ಭಟ್ಕಳ : ಇಲ್ಲಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನಿಫಾಬಾದ್ ನಲ್ಲಿ ಕಸ ಮತ್ತು ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡಬೇಕೆಂದು ಆಗ್ರಹಿಸಿ ಹನೀಫ್ ವೆಲ್ಪೇರ್ ಅಸೋಸಿಯೇಶನ್ ವತಿಯಿಂದ ಹೆಬಳೆ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಪಂಚಾಯತ ಎದುರು ಪ್ರತಿಭಟಿಸಿ ಬುಧವಾರದಂದು ಮನವಿ ಸಲ್ಲಿಸಿದರು. ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ … [Read more...] about ಅಸಮರ್ಪಕ ಕಸ ವಿಲೇವಾರಿ ವಿಚಾರ ಖಂಡಿಸಿ ಹನೀಫ್ ವೆಲ್ಪೇರ್ ಅಸೋಸಿಯೇಶನನಿಂದ ಪ್ರತಿಭಟನೆ- ಮನವಿ ಸಲ್ಲಿಕೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮಾಲಿನ್ಯದಿಂದ ಅಯಸ್ಸು ಇಳಿಕೆ
ನವದೆಹಲಿ : ವಾಯು ಮಾಲಿನ್ಯದಿಂದಾಗಿ ಶೇ. 40 ರಷ್ಟು ಭಾರತೀಯರ ಆಯಸ್ಸು ಬಂಬತ್ತು ವರ್ಷ ಕಡಿತಗೊಳ್ಳುವ ಸಂಭವವಿದೆ. ಅಮೆರಿಕಾದ ಅಧ್ಯಯನ ತಂಡವೊAದು ಈ ಕಳವಳಕಾರಿ ವರದಿಯನ್ನು ಬುಧುವಾರ ಬಿಡುಗಡೆ ಮಾಡಿದೆ.ರಾಜಧಾನಿ ನವದೆಹಲಿ ಸಹಿತ ಕೇಂದ,್ರ ಪೂರ್ವ ಹಾಗೂ ಈಶಾನ್ಯ ಭಾರತದ ವಿಶಾಲ ಭಾಗಗಳಲ್ಲಿ ಮಾಲಿನ್ಯ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಎಂದು ಷಿಕಾಗೊ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆ (ಇಪಿಐಸಿ-ಎಪಿಕ್) … [Read more...] about ಮಾಲಿನ್ಯದಿಂದ ಅಯಸ್ಸು ಇಳಿಕೆ
ಎಲ್ ಪಿಜಿ 25 ರೂ.ತುಟ್ಟಿ
ಬೆಂಗಳೂರು : ಸಬ್ಸಿಡಿ ಸಹಿತ ಪ್ರತಿ ಎಲ್ ಪಿ ಜಿ ಸಿಲಿಂಡರ್ ಬೆಲೆಯನ್ನು ಕೆಂದ್ರ ಸರ್ಕಾರ 25 ರೂ ಹೆಚ್ಚಿಸಿದೆ. ಇವರೊಂದಿಗೆ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಸಿಲಿಂಡರ್ ಬೆಲೆ ಬುಧುವಾರ 888 ರೂ.ಗೆ ತಲುಪಿದೆ ಈ ಮುನ್ನ ಆ.18 ರಂದು 25.ರೂ ಹೆಚ್ಚಳವಾಗಿದ್ದು.ಕರೋನಾ ಕಾಲಿಟ್ಟ ಬಳಿಕ (1.5 ವರ್ಷ) ಈವರೆಗೆ ಗೃಹ ಬಳಿಕೆ ಸಿಲಿಂಡರ್ ದರ ಒಟ್ಟಾರೆ 300 ರೂ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 6 ಬಾರಿ ಹೆಚ್ಚಿಸಲಾಗಿದೆ. … [Read more...] about ಎಲ್ ಪಿಜಿ 25 ರೂ.ತುಟ್ಟಿ
ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಬೆಳೆಗಳ ವಿವರ ಅಪ್ ಲೋಡ್ ಮಾಡಿ
ಕಾರವಾರ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ (ತಂತ್ರಾಶ) ಬಿಡುಗಡೆಗೊಳಿಸಲಾಗಿದ್ದು ಈ ಮೊಬೈಲ್ ಆ್ಯಪ್ ಬಳಸಿಕೊಂಡು ರೈತರೇ ಸ್ವತಂತ್ರವಾಗಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ವಿವರ ಮತ್ತು ಛಾಯಚಿತ್ರ ಆ್ಯಪ್ ಲೋಡ್ ಮಾಡುವಂತೆ ಸಹಾಯಕ ಆಯುಕ್ತರ ಕಾರವಾರ ಉಪವಿಭಾಗದ ರೈತರಲ್ಲಿ ಮನವಿ ಮಾಡಿದ್ದಾರೆ.ಎಲ್ಲ ರೈತರ ಈ ಅವಕಾಶವನ್ನು ಸದ್ಬಳಿಕೆ … [Read more...] about ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಬೆಳೆಗಳ ವಿವರ ಅಪ್ ಲೋಡ್ ಮಾಡಿ
ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ;6 ಜನರ ಮೇಲೆ ಪ್ರಕರಣ ದಾಖಲು
ಹೊನ್ನಾವರ :ತಾಲೂಕಿನ ಮುಟ್ಟಾ ಗ್ರಾಮದ ಸರ್ವೇ ನಂ: 69/ಬ ಸ್ಥಳದಲ್ಲಿ ನವಗ್ರಾಮ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮಂಜೂರಾದ ನಿವೇಶನದಲ್ಲಿ ಅನಧಿಕೃತವಾಗಿ ಇಟ್ಟಿದ್ದ ಗೂಡಂಗಡಿ ತೆರವು ಮಾಡಲು ಹೋಗಿದ್ದಾಗ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಭದ ೬ ಜನರ ಮೇಲೆ ಪ್ರಕರಣ ದಾಖಲಾಗಿದೆ.ಹಾಡಗೇರಿಯಲ್ಲಿ ಮಾರುತಿ ಸುಬ್ರಾಯ ನಾಯ್ಕ ಎನ್ನುವವರು ಅನಧಿಕೃತವಾಗಿ ಬೇರೆಯವರಿಗೆ ಸರ್ಕಾರದಿಂದ ಮಂಜುರಾದ ಫಲಾನುಭವಿಗೆ ಮೋಸ ಮಾಡಿ ಗೂಡಂಗಡಿ … [Read more...] about ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ;6 ಜನರ ಮೇಲೆ ಪ್ರಕರಣ ದಾಖಲು




