ಯಲ್ಲಾಪುರ : ಕೋವಿಡ್ ಹಾಗೂ ನೆರೆಗೆ ಸಂಬಂಧಿಸಿದಂತೆ ಶನಿವಾರ ಬೆಳಿಗ್ಗೆ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು ಸಭೆಗೆ ಆಗಮಿಸುತ್ತಿದ್ದ ಅಧಿಕಾರಗಳ ಕಾರು ಅಂಕೋಲಾ ತಾಲೂಕಿನ ಬಾಳೆಗುಳಿ ಸಮೀಪ ಅಫಘಾತವಾಗಿ ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.ಕಾರವಾರಕ್ಕೆ ಸಭೆಗೆ ತೆರಳುತ್ತಿದ್ದ ಸಚಿವರು ಈ ಘಟಕ … [Read more...] about ಕಾರು ಪಲ್ಟಿ :ಲೋಕೋಪಯೋಗಿ ಅಧಿಕಾರಿ ಸಾವು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನಾಪತ್ತೆ : ದೂರು ದಾಖಲು
ಶಿರಸಿ : ಇಲ್ಲಿನ ಇಕ್ರಾ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತ ಪತ್ನಿಯೊಂದಿಗೆ ಟಿ ಎಸ್ ಎಸ್ ರಸ್ತೆ ಅಶೋಕನಗರದಲ್ಲಿ ವಾಸಮಾಡಿಕೊಂಡಿದ್ದ.ಮೌನೇಶ ಅಶೋಕ ಕಂಬಾರ ಎಣಬವರು ಜು. 31 ರಿಂದ ನಾಪತ್ತೆ ಯಾಗಿರುವ ಬಗ್ಗೆ ಇವರ ಹೆಂಡತಿ ಶ್ರೀಮತಿ ಅನ್ನಪೂರ್ಣ ಪೊಲೀಸ್ ದೂರು ನೀಡಿದ್ದಾರೆ. ಕೆಲಸಕ್ಕೆ ಹೋಗದೆ ಮನೆಯಲ್ಲಿ ಮೊಬೈಲ್ನೊಂದಿಗೆ ಕಾಲಕಳೆಯುತ್ತ ಕೂತಿರುತ್ತಿದ್ದ ಮೌನೇಶ ಜು. 31 ರಂದು ಮಧ್ಯಾಹ್ನ ತನಗೆ ಹೇಳದೆ ಮನೆಯಿಂದ … [Read more...] about ನಾಪತ್ತೆ : ದೂರು ದಾಖಲು
ಮಾಸ್ಕ್ ಧರಿಸದಿದ್ದರೆ ದಂಡ
ಕುಮಟಾ : ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕು ಹೆಚ್ಚಾಗ ತೊಡಗಿದ್ದು. ಈ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ ಧರಿಸಿ, ಬೌತಿಕ ಅಂತರ ಕಾಯ್ದಕೊಳ್ಳಬೇಕು ಎಂದು ತಹಸೀಲ್ದಾರ ಆರೆ. ವಿ. ಕಟ್ಟಿ ಹೇಳಿದರು.ಅವರು ಶುಕ್ರವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಕೊರೊನಾ 3 ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬಿರುತ್ತದೆ ಎಂದು ತಜ್ಞರ ವರದಿ ಹೇಳುತ್ತಿದ್ದು, ಈ ಕಾರಣದಿಂದ ಕುಮಟಾ ತಾಲೂಕು … [Read more...] about ಮಾಸ್ಕ್ ಧರಿಸದಿದ್ದರೆ ದಂಡ
ಖಾಸಗೀಕರಣದ ವಿರುದ್ಧ ಹೆಸ್ಕಾಂ ನೌಕರರರಿಂದ ಪ್ರತಿಭಟನೆ ಸಿದ್ದತೆ
ಹೊನ್ನಾವರ: ವಿದ್ಯುತ್ ಇಲಾಖೆ ಖಾಸಗೀಕರಣದ ವಿರುದ್ಧ ಹೋರಾಟ ನಡೆಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕಕರ ಸಂಘದ ಹೊನ್ನಾವರ ಘಟಕದ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸೇರಿ ರೂಪರೇಷೆಗಳನ್ನು ಸಿದ್ದಪಡಿಸಿದ್ದಾರೆ.ಹೊನ್ನಾವರ ಹೆಸ್ಕಾಂ ಕಚೇರಿಯ ಆವರಣದಲ್ಲಿ ಆಯೋಜಿಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ವಿನಾಯಕ ನಾಯ್ಕ ಮಾತನಾಡಿ, ಖಾಸಗೀಕರಣದ ಕಾಯಿದೆಯಿಂದ ರೈತರಿಗೆ, ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ ಉಚಿತ … [Read more...] about ಖಾಸಗೀಕರಣದ ವಿರುದ್ಧ ಹೆಸ್ಕಾಂ ನೌಕರರರಿಂದ ಪ್ರತಿಭಟನೆ ಸಿದ್ದತೆ
ಸ್ಥಳಿಯ ವಿರೋಧದ ನಡುವೆ ನಿರ್ಮಾಣವಾದ ಕಸವಿಲೇವಾರಿ ಘಟಕಕ್ಕೆ ನ್ಯಾಯಲಯದ ತೀರ್ಪು ಬರುವ ಮೊದಲು ಉದ್ಘಾಟನೆಗೆ ತರಾತುರಿ.
ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತಿಯಲ್ಲಿ ನಿರ್ಮಾಣವಾದ ಕಸವಿಲೇವಾರಿ ಘಟಕದ ವಿಷಯ ಮತ್ತೊಮ್ಮೆ ಸುದ್ದಿಯಲ್ಲಿದ್ದು ಉದ್ಘಾಟನೆಯನ್ನು ಹೈಕೊರ್ಟ ತೀರ್ಪು ಬಳಿಕವೇ ಮಾಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.ಆಡಳಿತಧಿಕಾರಿಗಳ ನೇಮಕವಾದ ಅವಧಿಯಲ್ಲಿ ಹಲವು ವಿವಾದಗಳ ನಡುವೆಯ ಚಾಲನೆ ದೊರೆತ ಕಟ್ಟಡ ನಿರ್ಮಾಣ ಕಾಮಗಾರಿ ಇದೀಗ ಮುಗಿದಿದ್ದು, ಹೈರ್ಕೊಟನಲ್ಲಿ ಪ್ರಕರಣ ತಿರ್ಮಾನವಾಗುವರೆಗೂ ಉದ್ಘಾಟನೆ ಮಾಡಲೇಬಾರದು.ಕಾನೂನನ್ನು ಉಲ್ಲಂಘಿಸಿ ಉದ್ಘಾಟನೆ … [Read more...] about ಸ್ಥಳಿಯ ವಿರೋಧದ ನಡುವೆ ನಿರ್ಮಾಣವಾದ ಕಸವಿಲೇವಾರಿ ಘಟಕಕ್ಕೆ ನ್ಯಾಯಲಯದ ತೀರ್ಪು ಬರುವ ಮೊದಲು ಉದ್ಘಾಟನೆಗೆ ತರಾತುರಿ.



