ಹೊನ್ನಾವರ; ಜಿಲ್ಲೆಯ ಮೀನುಗಾರರು ಸಮುದ್ರದ ಮೂಲಕ ರಾಜ್ಯದ ವಿವಿಧ ಭಾಗ ಅಷ್ಟೆ ಅಲ್ಲದೇ ಹೊರ ರಾಜ್ಯಕ್ಕೂ ಹೋಗುವುದರಿಂದ ಮೀನುಗಾರರ ಆರೊಗ್ಯದ ಬಗ್ಗೆ ಕಾಳಜಿ ವಹಿಸಿ ಶಾಸಕ ದಿನಕರ ಶೆಟ್ಟಿ ರಾಜ್ಯದ ಮುಖ್ಯಮಂತ್ರಿಗಳಿಗೆ ಜಿಲ್ಲಾ ಪ್ರವಾಸದ ವೇಳೆ ಮನವಿ ಮಾಡಿದ್ದರು. ಶಾಸಕರ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ಕೋಡಲೇ ಸ್ಪಂದಿಸಿದ್ದರು.ಇದರಿಂದ ಜಿಲ್ಲೆಯ ನಾಲ್ಕು ತಾಲೂಕಿಗೆ ತಲಾ ಮೂರು ಸಾವಿರದಂತೆ ಲಸಿಕೆ ನೀಡುವ … [Read more...] about ಮೀನುಗಾರಿಗೆ ವಿಶೇಷ ಕೋವಿಡ್ ವಾಕ್ಸಿನ್ ಲಸಿಕಾ ಅಭಿಯಾನ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ ಶಿವರಾಜ ಮೇಸ್ತ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ದೈಹಿಕ ಶಿಕ್ಷಕ ಸಂಘದಿಂದ ಗಣೇಶ ನಾಯ್ಕರಿಗೆ ಬೀಳ್ಕೊಡುಗೆ
ಹೊನ್ನಾವರ; ತಾಲೂಕಿನ ಮಂಕಿ ಪಬ್ಲಿಕ್ ಸ್ಕೂಲನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣೇಶ ನಾಯ್ಕರನ್ನು ದೈಹಿಕ ಶಿಕ್ಷಕ ಸಂಘದಿಂದ ಆತ್ಮಿಯವಾಗಿ ಬಿಳ್ಕೋಡಲಾಯಿತು. ೩೦ ವರ್ಷಗಳಇಂದ ದೈಹಿಕ ಶಿಕ್ಷಕರಾಗಿ ತಾಲೂಕಿನ ವಿವಿಧಡೆ ಸಲ್ಲಿಸಿ ಸೇವಾ ನೀವೃತ್ತರಾದ ದೈಹಿಕ ಶಿಕ್ಷಕರನ್ನು ಸಂಘಟನೆಯಿಂದ ಶಾಲೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಅರುಣ ನಾಯ್ಕ, ಶೈಲಾ ಭಟ್, ಪ್ರೌಡ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ … [Read more...] about ದೈಹಿಕ ಶಿಕ್ಷಕ ಸಂಘದಿಂದ ಗಣೇಶ ನಾಯ್ಕರಿಗೆ ಬೀಳ್ಕೊಡುಗೆ
ವಿಶ್ವ ಪರಿಸರ ದಿನ; ವನಮಹೋತ್ಸವ ಆಚರಣೆ
ಹೊನ್ನಾವರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,(ರಿ) ತಾಲೂಕು ಘಟಕ ಹೊನ್ನಾವರ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಸ.ಹಿ.ಪ್ರಾ.ಶಾಲೆ ಉರ್ದು ಹಿರೇಮಠ ಶಾಲಾ ಆವರಣದಲ್ಲಿ ಆಚರಿಸಿದರು.ಗಿಡ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ|| ಸವಿತಾ ನಾಯಕ ಮಾತನಾಡಿ, ಪರಿಸರ ಕಾಳಜಿ ಬಹಳ ಮಹತ್ವದ್ದು, ಪರಿಸರ ಚೆನ್ನಾಗಿದ್ದರೆ ಮನುಕುಲ ಚೆನ್ನಾಗಿ ಬಾಳಿ ಬದುಕಲು … [Read more...] about ವಿಶ್ವ ಪರಿಸರ ದಿನ; ವನಮಹೋತ್ಸವ ಆಚರಣೆ
ಜೇನು ಸಾಕುವವರ ಸೂಸೈಟಿ ಯ ಶ್ರೀಧರ ಹೆಗಡೆಗೆ ಬೀಳ್ಕೊಡುಗೆ
ಹೊನ್ನಾವರ: ತಾಲೂಕಿನ ಜೇನು ಸಾಕುವವರ ಸಹಕಾರಿ ಸಂಘದಲ್ಲಿ 36ವರ್ಷ ಸುಧಿರ್ಘ ಅವಧಿ ಸೇವೆ ಸಲ್ಲಿಸಿÀ ನೀವೃತ್ತರಾದ ಶ್ರೀಧರ ಲಕ್ಷ್ಮೀನಾರಾಯಣ ಹೆಗಡೆ ಇವರಿಗೆ ಸೂಸೈಟಿ ಆವರಣದಲ್ಲಿ ಗೌರವಯುತವಾಗಿ ಬಿಳ್ಕೋಡಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಶಾಸಕ ದಿನಕರ ಶೆಟ್ಟಿ ಮಾತನಾಡಿ ಜೇನು ಸೊಸೈಟಿ ಬಾಗಿಲು ಮುಚ್ಚುವ ಹಂತದಲ್ಲಿ ಸಂಸ್ಥೆಯನ್ನು ಆರ್ಥಿಕ ಲಾಭದತ್ತ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲು ಶ್ರೀಧರ ಹೆಗಡೆಯವರು ಮುಂಚೂಣಿ ಪಾತ್ರ ವಹಿಸಿದ್ದರು.ಇವರ … [Read more...] about ಜೇನು ಸಾಕುವವರ ಸೂಸೈಟಿ ಯ ಶ್ರೀಧರ ಹೆಗಡೆಗೆ ಬೀಳ್ಕೊಡುಗೆ
ಸೇವಾ ನಿವೃತ್ತಿ ಹೊಂದಿದ ಜಯರಾಮ ಗುನಗಾರವರಿಗೆ ಬೀಳ್ಕೊಡುಗೆ
ಯಲ್ಲಾಪುರ : ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆ ಒಂದು ಆಲದಮರವಿದ್ದಂತೆ. ಒಂದು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರ ಜವಾಬ್ದಾರಿಯನ್ನು ಜಯರಾಮ ಗುನಗಾರವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರು ತಮ್ಮ ಬಹುಪಾಲು ಸಮಯವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೀಸಲಿಡುತ್ತಿದ್ದವರು.ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿದವರಿಗೆ ಮಾತ್ರ ಇಂತಹ ಬದ್ಧತೆ ಇರಲು ಸಾಧ್ಯ. ೩೬ವರ್ಷಗಳ ಅವರ ಸೇವಾ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆಯೂ ಇಲ್ಲದಂತೆ ಕರ್ತವ್ಯ … [Read more...] about ಸೇವಾ ನಿವೃತ್ತಿ ಹೊಂದಿದ ಜಯರಾಮ ಗುನಗಾರವರಿಗೆ ಬೀಳ್ಕೊಡುಗೆ



