ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಬ್ರಮಣ್ಯಜಿ.ಆರ್. (೪೭) ಸೋಮವಾರ ಅನಾರೋಗ್ಯದಿಂದ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅವರು ಮೂಲತಃ ಶಿವಮೊಗ್ಗದವರಾಗಿದ್ದು ಪಟ್ಟಣದ ಕಾಲೆೆÃಜಿನಲ್ಲಿ ಕಳೆದ ೧೦ ವರ್ಷಗಳಿಂದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು ಇವರು ಪತ್ನಿ ಹಾಗೂ ೩ ವರ್ಷದ ಮಗು ಸೇರಿದಂತೆ ಅಪಾರಬಂಧು ಬಳಗವನ್ನು ಅಗಲಿದ್ದಾರೆ. … [Read more...] about ಉಪನ್ಯಾಸಕ ಸುಬ್ರಮಣ್ಯಜಿ.ಆರ್ ನಿಧನ
Yellapur
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವತಿಯಿಂದ ಭಜನೆ, ಸ್ವಚ್ಚತೆ
ಯಲ್ಲಾಪುರ: ಗಾಂಧೀ ಜಯಂತಿ ಹಾಗೂ ಲಾಲಬಹುದ್ದೂರ ಶಾಸ್ತಿç ಅವರ ಜನ್ಮದಿನದ ಅಂಗವಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವತಿಯಿಂದ ಪಟ್ಟಣ ಹಾಗೂ ಇಡಗುಂದಿ ಶಾಲೆಗಳಲ್ಲಿ ಭಜನೆ, ಸ್ವಚ್ಚತೆ ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆ, ಇಡಗುಂದಿ ಪ್ರೌಢಶಾಲೆ ಹಾಗೂ ಪಟ್ಟಣದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇಡಗುಂದಿಯ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವತಿಯಿಂದ ಭಜನೆ, ಸ್ವಚ್ಚತೆ
ತಾಲೂಕಾ ಬಿಜೆಪಿ ಘಟಕದಿಂದ ರಕ್ತದಾನ ಶಿಬಿರ
ಯಲ್ಲಾಪುರ :ತಾಲೂಕಾ ಬಿಜೆಪಿ ಘಟಕ, ಹಾಸಣಗಿ ಮತ್ತು ಕಂಪ್ಲಿ ಶಕ್ತಿ ಕೇಂದ್ರದ ಸಹಯೋಗದೊಂದಿಗೆ ತಾಲೂಕಿನ ಮಂಚಿಕೇರಿ ಆರೋಗ್ಯ ಕೇಂದ್ರದಲ್ಲಿ ಸೇವೆ ಮತ್ತು ಸಮ ರ್ಪಣೆ ಯಡಿ ಗಾಂಧಿ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು. ಖ್ಯಾತ ವೈದ್ಯ ಜಿ.ಜಿ.ಹೆಗಡೆ ಅವರು ಈ ಕಾರ್ಯಕ್ರಮ ಉದ್ಘಾಟಿಸಿ ರಕ್ತ ದಾನದ ಮಹತ್ವ ಹಾಗೂ ಈ ಕುರಿತು ಅರಿವು ಮೂಡಿಸಿದರು.ವಾ.ಕ.ರಾ.ರ.ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಂದ್ರು … [Read more...] about ತಾಲೂಕಾ ಬಿಜೆಪಿ ಘಟಕದಿಂದ ರಕ್ತದಾನ ಶಿಬಿರ
ಗೌಸಿಯಾ ಮಸೀದಿಯ ಚುನಾವಣೆ :ಮಹ್ಮದ್ ಗೌಸ್ ನೇತ್ರತ್ವದ ತಂಡಕ್ಕೆ ಜಯ
ಯಲ್ಲಾಪುರ: ಪಟ್ಟಣದ ಪ್ರಮುಖ ಮಸೀದಿಗಳಲ್ಲಿ ಒಂದಾದ ಗೌಸಿಯಾ ಮಸೀದಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿದ್ದು ಆಟೋ ಗುರುತಿನ ತಂಡ ಚಾವಿ ಗುರುತಿನ ತಂಡವನ್ನು ಸೋಲಿಸಿ ಜಯವನ್ನು ಸಾಧಿಸಿದೆ.ಚುನಾವಣೆಗೆ ಎರಡು ಗುಂಪುಗಳಿAದ ೨೭ ನಾಮಪತ್ರಗಳು ಸಲ್ಲಿಕೆಯಾಗಿದ್ದು ೧೦ ನಾಮಪತ್ರಗಳನ್ನು ಹಿಂಪಡೆಯಲಾಗಿತ್ತು. ಒಟ್ಟು ಎರಡು ಗುಂಪುಗಳಿAದ ೧೭ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದು ೧೧ ಸ್ಥಾನಗಳಿಗೆ ಚುನಾವಣೆ ನಡೆಯಿತು.ಆಟೋ ಗುರುತಿನಿಂದ ೧೧ … [Read more...] about ಗೌಸಿಯಾ ಮಸೀದಿಯ ಚುನಾವಣೆ :ಮಹ್ಮದ್ ಗೌಸ್ ನೇತ್ರತ್ವದ ತಂಡಕ್ಕೆ ಜಯ
ಮೆಗಾ ಲೋಕ ಅದಾಲತ್ ನಲ್ಲಿ 12,41,487ರೂ ದಂಡ ವಸೂಲಿ .
ಯಲ್ಲಾಪುರ ಪಟ್ಟಣದ ನ್ಯಾಯಾಲಯದಲ್ಲಿ ಮೆಗಾ ಲೋಕ ಅದಾಲತ್ ನಡೆಯಿತು. ಸಿವಿಲ್ ಜಡ್ಜ್ ಹಿರಿಯ ವಿಭಾಗ ಮತ್ತು ಮತ್ತು ಪ್ರಧಾನ ಜೆ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ರಾಜಿಗೆ ಇಟ್ಟ 44 ಪ್ರಕರಣಗಳಲ್ಲಿ 10 ಪ್ರಕರಣಗಳು ಇತ್ಯರ್ಥವಾದವು.ನ್ಯಾಯಾಧೀಶರಾದ ನಾಗಮ್ಮಾ ಇಚ್ಚಣಗಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ರಾಜಿಗೆ ಇಟ್ಟ 176 ಪ್ರಕರಣಗಳಲ್ಲಿ 39 ಪ್ರಕರಣಗಳು ಇತ್ಯರ್ಥವಾದವು. … [Read more...] about ಮೆಗಾ ಲೋಕ ಅದಾಲತ್ ನಲ್ಲಿ 12,41,487ರೂ ದಂಡ ವಸೂಲಿ .




