ಕಾರವಾರ:ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಿದ ಹೆಮ್ಮೆ ನಮ್ಮದಾಗುತ್ತದೆ ಎಂದು ಪ್ರೊಬೇಶನರಿ ಐಎಎಸ್ ಅಧಿಕಾರಿ ಡಾ.ಕೆ.ಆನಂದ್ ಹೇಳಿದರು. ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭಾರತೀಯ ರೆಡಕ್ರಾಸ್ ಸಂಸ್ಥೆ ಉತ್ತರಕನ್ನಡ ಜಿಲ್ಲಾ ಘಟಕ ಮತ್ತು ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ರೆಡಕ್ರಾಸ್ ಯೂತ್ವಿಂಗ್ನ ಸಂಯುಕ್ತ ಆಶ್ರಯದಲ್ಲಿ ನಡೆದ ಜಿನೇವಾ ಒಪ್ಪಂದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ … [Read more...] about ಜಿನೇವಾ ಒಪ್ಪಂದ ದಿನಾಚರಣೆ
ಅಧಿಕಾರಿ
ರೋಗಮುಕ್ತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸ ಬೇಕು;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ : ಮಕ್ಕಳು ದೇಶದ ಆಸ್ತಿಯಾಗಿದ್ದು ಅವರ ಆರೋಗ್ಯ ಕುರಿತು ಪಾಲಕರು ಹಾಗೂ ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಿ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಅರಿವು ಮೂಡಿಸುವುದರೊಂದಿಗೆ ರೋಗಮುಕ್ತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಗುರುವಾರ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆಯವರು ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನ … [Read more...] about ರೋಗಮುಕ್ತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸ ಬೇಕು;ಸಚಿವ ಆರ್.ವಿ.ದೇಶಪಾಂಡೆ
ಇದ್ದರೂ ಉಪಯೋಗವಿಲ್ಲದ ಉದ್ಯೋಗ ನೊಂದಣಿ ಕೇಂದ್ರ
ಕಾರವಾರ: ವಿವಿಧ ನೌಕರಿಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಂದ ತುಂಬಿ ತುಳುಕಾಡುತ್ತಿದ್ದಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಈಚೆಗೆ ಖಾಲಿ ಹೊಡೆಯುತ್ತಿದೆ. ನಿರುದ್ಯೋಗದ ಸಂಖ್ಯೆ ಹೆಚ್ಚುತ್ತಿದ್ದರೂ ಉದ್ಯೋಗ ನೊಂದಣಿ ಕೇಂದ್ರದಲ್ಲಿ ವರ್ಷದಿಂದ ವರ್ಷಕ್ಕೆ ನೋಂದಣಿ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಪ್ರಸ್ತುತ ವಿವಿಧ ವಿದ್ಯಾರ್ಹತೆ ಪಡೆದವರಾರೂ ಉದ್ಯೋಗ ವಿನಿಮಯ ಕೇಂದ್ರಲ್ಲಿ ನೋಂದಣಿಗೆ ಬರುತ್ತಿಲ್ಲ. ಹೀಗಾಗಿ ಇಲಾಖೆಗೆ ಸರಕಾರಕ್ಕೆ ನೀಡಿದ ಗುರಿ ಸಾಧನೆಯು … [Read more...] about ಇದ್ದರೂ ಉಪಯೋಗವಿಲ್ಲದ ಉದ್ಯೋಗ ನೊಂದಣಿ ಕೇಂದ್ರ
ಲಂಚ ಸ್ವೀಕರಿಸುತ್ತಿರುವ ವೇಳೆ ದಾಳಿ; ಅಧಿಕಾರಿ ವಶಕ್ಕೆ
ಕಾರವಾರ: ಪಟಾಕಿ ಅಂಗಡಿ ಪರವಾನಿಗೆ ನವಿಕರಣಕ್ಕೆ ಲಂಚ ಪಡೆಯುತ್ತಿದ್ದ ಅಗ್ನಿಶಾಮಕದಳ ಅಧಿಕಾರಿಯೊಬ್ಬರ ಮೇಲೆ ಗುರುವಾರ ಸಂಜೆ ದಾಳಿ ನಡೆಸಿದ ಎಸಿಬಿಯವರು ಆರೋಪಿಯನ್ನು ಬಂಧಿಸಿದರು. ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ಶ್ರೀನಿವಾಸ್ ಎಂಬಾತರು ಶಿರಸಿ ಮೂಲದ ರಘುಪತಿ ಸುಬ್ರಾಯ ಹೆಗಡೆಯವರಿಂದ 5750ರೂ ಲಂಚ ಪಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಪಟಾಕಿ ಅಂಗಡಿ ಪರವಾನಿಗೆ ನವಿಕರಣಕ್ಕೆ ಶ್ರೀನಿವಾಸ್ 10 ಸಾವಿರ ರೂ ಲಂಚ ನೀಡುವಂತೆ ಕೇಳಿದ್ದರು. ಈ ಬಗ್ಗೆ ರಘುಪತಿ ಹೆಗಡೆ … [Read more...] about ಲಂಚ ಸ್ವೀಕರಿಸುತ್ತಿರುವ ವೇಳೆ ದಾಳಿ; ಅಧಿಕಾರಿ ವಶಕ್ಕೆ
ನೌಕಾನೆಲೆ ಪ್ರವೇಶ ದ್ವಾರದಲ್ಲಿ ಟ್ರಾಪಿಕ್ ಜಾಮ್;ಸಾರ್ವಜನಿಕರಿಗೆ ತೊಂದರೆ
ಕಾರವಾರ:ಅರಗಾದ ನೇವಲ್ಬೇಸ್ ಮುಂಭಾಗ ನೌಕಾದಳದ ಹೊರ ಗುತ್ತಿಗೆ ನೌಕರರು ನೂರಾರು ಖಾಸಗಿ ವಾಹನವನ್ನು ನಿಲ್ಲಿಸುತ್ತಿದ್ದು, ಇದರಿಂದ ಪ್ರತಿದಿನ ಹೆದ್ದಾರಿಯಲ್ಲಿ ಟ್ರಾಪಿಕ್ ಜಾಮ್ ಉಂಟಾಗುತ್ತಿದೆ. ಶನಿವಾರ ಬೆಳಗ್ಗೆ ನೇವಿ ಪೊಲೀಸರು ಹೊರಗೆ ನಿಲ್ಲಿಸಿಟ್ಟ ದ್ವಿಚಕ್ರ ವಾಹನವೊಂದಕ್ಕೆ ಬೀಗ ಹಾಕಿದ್ದು ಆಕ್ರೋಶಕ್ಕೆ ಕಾರಣವಾಯಿತು. ನೆವಲ್ ಬೇಸ್ನಲ್ಲಿ ಹೊರ ಗುತ್ತಿಗೆ ನೌಕರರರಾಗಿ ಸ್ಥಳಿಯರು ಹಾಗೂ ಹೊರ ಭಾಗದ ಅನೇಕ ಮಂದಿ ಕೆಲಸ ಮಾಡುತ್ತಿದ್ದು, ಎಲ್ಲರೂ ರಾಷ್ಟ್ರೀಯ … [Read more...] about ನೌಕಾನೆಲೆ ಪ್ರವೇಶ ದ್ವಾರದಲ್ಲಿ ಟ್ರಾಪಿಕ್ ಜಾಮ್;ಸಾರ್ವಜನಿಕರಿಗೆ ತೊಂದರೆ