ಹೊನ್ನಾವರ :44ರ ಹರೆಯದಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮಾಜಿ ಪ್ರಧಾನಿ ದಿ. ರಾಜೀವ್ಗಾಂಧಿ ಭವ್ಯ ಭಾರತದ ಕನಸನ್ನು ಕಂಡಿದ್ದರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿ ಕಾರ್ಯಕ್ರದಲ್ಲಿ ಸೇರಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ … [Read more...] about ಮಾಜಿ ಪ್ರಧಾನಿ ರಾಜೀವ್ಗಾಂಧಿ ಭವ್ಯ ಭಾರತದ ಕನಸು ಕಂಡಿದ್ದರು ; ಬಿ.ಸಿ.ಸಿ. ಅಧ್ಯಕ್ಷ ಜಗದೀಪ ತಂಗೇರಿ
ಅಧ್ಯಕ್ಷ
ಕಾಂಗ್ರೆಸ್ ಕೂಲಿಕಾರರ ವಿಭಾಗದ ಅಧ್ಯಕ್ಷರಾಗಿ ಶ್ರೀಕಾಂತ ಮೇಸ್ತ
ಹೊನ್ನಾವರ : ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಸೂಚನೆಯ ಮೇರೆಗೆ ಕೆ.ಪಿ.ಸಿ.ಸಿ. ಕೂಲಿಕಾರರ ರಾಜ್ಯ ಅಧ್ಯಕ್ಷರಾದ ಎಸ್.ಎಸ್. ಪ್ರಕಾಶಮ್ ಅವರು ಹೊನ್ನಾವರ ತಾಲೂಕಾ ಕಾಂಗ್ರೆಸ್ ಕೂಲಿಕಾರರ ವಿಭಾಗದ ಅಧ್ಯಕ್ಷರನ್ನಾಗಿ ಹೊನ್ನಾವರದ ಚರ್ಚರೋಡ ನಿವಾಸಿಯಾಗಿರುವ ಶ್ರೀಕಾಂತ ಹೂವಯ್ಯ ಮೇಸ್ತ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ.ಶ್ರೀಕಾಂತ ಮೇಸ್ತ ಅವರು ತಕ್ಷಣ ಅಧಿಕಾರ … [Read more...] about ಕಾಂಗ್ರೆಸ್ ಕೂಲಿಕಾರರ ವಿಭಾಗದ ಅಧ್ಯಕ್ಷರಾಗಿ ಶ್ರೀಕಾಂತ ಮೇಸ್ತ
ಭಾರತೀಯ ಮಜದೂರ ಕಾಂಗ್ರೆಸ್ ಅಧ್ಯಕ್ಷರಾಗಿ ಆಗ್ನೇಲ್ ಡಾಯಾಸ್ ನೇಮಕ
ಹೊನ್ನಾವರ :ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸೂಚನೆಯ ಮೇರೆಗೆ ಹೊನ್ನಾವರದ ಗಾಂಧಿನಗರದ ಆಗ್ನೇಲ್ ಡಯಾಸ್ ಅವರನ್ನು ಹೊನ್ನಾವರ ಭಾರತೀಯ ರಾಷ್ಟ್ರೀಯ ಮಜದೂರ್ ಕಾಂಗ್ರೆಸ್ನ ಅಧ್ಯಕ್ಷರನ್ನಾಗಿ ಉತ್ತರ ಕನ್ನಡ ಜಿಲ್ಲಾ ಮಜದೂರ ಕಾಂಗ್ರೆಸ್ ಅಧ್ಯಕ್ಷರಾದ ಆಯ್. ಕೆ. ನಾಯ್ಕ ನೇಮಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳೀಸಿದ್ದಾರೆ. ಹೊನ್ನಾವರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸೂಚನೆಯ ಮೇರೆಗೆ ಹೊನ್ನಾವರದ … [Read more...] about ಭಾರತೀಯ ಮಜದೂರ ಕಾಂಗ್ರೆಸ್ ಅಧ್ಯಕ್ಷರಾಗಿ ಆಗ್ನೇಲ್ ಡಾಯಾಸ್ ನೇಮಕ
ಸೂರಜ್ ನಾಯ್ಕ ಸೋನಿಯ ಹಾಗೂ ಇತರ ಕೆಲವು ಪ್ರಮುಖರ ಬಿಡುಗಡೆಗೆ ಆಗ್ರಹ
ಹೊನ್ನಾವರ. ತಾಲೂಕಿನ ಕರ್ಕಿ ನಾಕಾ ಹತ್ತಿರ ಅಕ್ರಮ ಗೋ ಸಾಗಾಣಿಕೆ ವಾಹನವನ್ನು ತಡೆದ ಘಟನೆಯ ಸಂದರ್ಭದಲ್ಲಿ ಆ ಮಾರ್ಗವಾಗಿ ಹಾದು ಹೋಗುತ್ತಲಿದ್ದ ಜಿಲ್ಲಾ ಕಬಡ್ಡಿ ಅಶೋಸಿಯೇಶನ್ ಅಧ್ಯಕ್ಷ ನಾಮಧಾರಿ ಸಮಾಜದ ಪ್ರಮುಖರಾದ ಸೂರಜ್ ನಾಯ್ಕ ಸೋನಿ ಹಾಗೂ ಇತರ ಕೆಲವು ಪ್ರಮುಖರÀನ್ನು ವಿನಾಕಾರಣ ಹೊಣೆಗಾರರನ್ನಾಗಿ ಮಾಡಿ ಸೆಕ್ಷನ್ 307 ರ ಅಡಿಯಲ್ಲಿ ಕೊಲೆಯತ್ನದ ಆರೋಪ ಹೊರಿಸಿ ಬಂಧಿಸಿರುವುದು ವಿಷಾಧನೀಯ ಮತ್ತು ಖಂಡನೀಯ ಎಂದು ಹೊನ್ನಾವರ ತಾಲೂಕ ನಾಮಧಾರಿ ಅಭಿವೃದ್ದಿ ಸಂಘ ಮಾನ್ಯ … [Read more...] about ಸೂರಜ್ ನಾಯ್ಕ ಸೋನಿಯ ಹಾಗೂ ಇತರ ಕೆಲವು ಪ್ರಮುಖರ ಬಿಡುಗಡೆಗೆ ಆಗ್ರಹ
ಶಂಕರ. ಎನ್ ಬೆಳಗಾಂವಕರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ
ಹಳಿಯಾಳ : ಹಳಿಯಾಳ ಪುರಸಭೆಯ ಅಧ್ಯಕ್ಷ ಸ್ಥಾನದ 2 ನೇ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪಟ್ಟಣದ ವಾರ್ಡ ನಂ1 ರ ಹಿರಿಯ ಸದಸ್ಯ ಶಂಕರ. ಎನ್ ಬೆಳಗಾಂವಕರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತಾರೂಢ ಕಾಂಗ್ರೇಸ್ ಪಕ್ಷದಲ್ಲಿನ ಒಪ್ಪಂದದಂತೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಿಕಟಪೂರ್ವ ಅಧ್ಯಕ್ಷ ಉಮೇಶ ಬೋಳಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನೀರಿಕ್ಷೆಯಂತೆ ಶಂಕರ ಅವರು ಅಧ್ಯಕ್ಷರಾಗಿ … [Read more...] about ಶಂಕರ. ಎನ್ ಬೆಳಗಾಂವಕರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ