• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರಕೃತಿ ವಿಕೋಪ

ವಿಶ್ವದರ್ಶನ ಆಡಳಿತ‌ ಮಂಡಳಿಯಿಂದ ನೆರವು

July 23, 2021 by Jayaraj Govi Leave a Comment

ಯಲ್ಲಾಪುರ: ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ತೊಂದರೆಗೆ ಒಳಗಾದವರಿಗೆ ನೆರವು ನೀಡಲು ವಿಶ್ವದರ್ಶನ ಆಡಳಿತ‌ ಮಂಡಳಿ ತೀರ್ಮಾನಿಸಿದೆ.ಆಹಾರ, ಔಷಧ ಸೇರಿದಂತೆ ಅಗತ್ಯ ವಸ್ತುಗಳು ಬೇಕಾದವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ತಮ್ಮ ಅಗತ್ಯತೆಯ ಬಗ್ಗೆ ತಿಳಿಸಬಹುದಾಗಿದೆ. ಜೊತೆಗೆ ಗುಡ್ಡ ಕುಸಿತ, ರಸ್ತೆ ಸಂಪರ್ಕ‌ ಕಡಿತ ಮೊದಲಾದ ಸಮಸ್ಯೆ ಉಂಟಾಗಿ ಹಿಟಾಚಿಯಂತಹ ಯಂತ್ರೋಪಕರಣಗಳ ಅಗತ್ಯ ಇದ್ದರೂ ತಿಳಿಸಬಹುದಾಗಿದೆ.ವಿಶ್ವದರ್ಶನ ಸೇವಾ ತಂಡವೂ ಈ ಕಾರ್ಯವನ್ನು … [Read more...] about ವಿಶ್ವದರ್ಶನ ಆಡಳಿತ‌ ಮಂಡಳಿಯಿಂದ ನೆರವು

ತೌಕ್ತೆ ಇಪೆಕ್ಟ್.. ಅಲೆಯ ಹೊಡೆತಕ್ಕೆ ಮತ್ತೆ ನಜ್ಜುಗುಜ್ಜಾದ ಇಕೋ ಬೀಚ್ – ಜಿಲ್ಲಾಡಳಿತದ ಪಾಲಿಗೆ ಬಿಳಿಯಾನೆಯಾಗುವುದೇ ಬ್ಲ್ಯೂ ಪ್ಲಾಗ್ ಮಾನ್ಯತೆ ಪಡೆದ ಕಡಲತೀರ

May 21, 2021 by Vishwanath Shetty Leave a Comment

ಹೊನ್ನಾವರ – ಅಂತರಾಷ್ಟ್ರೀಯ ಗುಣಮಟ್ಟದ ಬ್ಲ್ಯೂ ಪ್ಲಾಗ್ ಮಾನ್ಯತೆ ಹೊಂದಿದ ದೇಶದ ಬೆರಳೆಣಿಕೆಯ ಕಡಲತೀರಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಪಡೆದ ತಾಲೂಕಿನ ಕಾಸರಕೋಡ ಇಕೋ ಬೀಚ್ ಉಕ್ಕಿಬಂದ ಸಮುದ್ರದಲೆಯ ಹೊಡೆತಕ್ಕೆ ಸಿಕ್ಕು ಮತ್ತೊಮ್ಮೆ ಅಂದಕಳೆದುಕೊಂಡಿದೆ. ಬ್ಲ್ಯೂ ಪ್ಲಾಗ್ ಮಾನ್ಯತೆ ಪಡೆದು ವರ್ಷ ತುಂಬುವ ಮೊದಲೇ ಎರಡೆರಡುಬಾರಿ ಅಲೆಯ ಹೊಡೆತಕ್ಕೆ ನಜ್ಜುಗುಜ್ಜಾದ ಇಕೋ ಬೀಚ್ ಜಿಲ್ಲಾಡಳಿತದ ಪಾಲಿಗೆ ಬಿಳಿಯಾನೆ ಸಾಕಿದಂತಾಗಬಹುದೇ ಎನ್ನುವ ಅನುಮಾನ ಕಾಡತೊಡಗಿದೆ.33 … [Read more...] about ತೌಕ್ತೆ ಇಪೆಕ್ಟ್.. ಅಲೆಯ ಹೊಡೆತಕ್ಕೆ ಮತ್ತೆ ನಜ್ಜುಗುಜ್ಜಾದ ಇಕೋ ಬೀಚ್ – ಜಿಲ್ಲಾಡಳಿತದ ಪಾಲಿಗೆ ಬಿಳಿಯಾನೆಯಾಗುವುದೇ ಬ್ಲ್ಯೂ ಪ್ಲಾಗ್ ಮಾನ್ಯತೆ ಪಡೆದ ಕಡಲತೀರ

TSS MARKET REPORT 12-11-2018

November 12, 2018 by Sachin Hegde Leave a Comment

Rate in rs / per QuintalTSS SIRSI                   min        max        avg *Rashi      30349   33509     31580*↔ *Bette      24869   27878     26494* *Kole       14329   23133   19444* *Chali       24299   26299  25637* ⬆ *B.G         18511   21909     20752* *Ch kem   19199   23799  22436* *Pepper    32570   41070   35048*  ⬆ (Total sales in TSS *277* … [Read more...] about TSS MARKET REPORT 12-11-2018

ನೇರೆ ಸಂತ್ರಸ್ಥರಿಗಾಗಿ ವಿಶೇಷ ಪ್ರಾರ್ಥನೆ – ಪರಿಹಾರ ನಿಧಿ ಸಂಗ್ರಹಿಸಿದ ಬೊಮನಹಳ್ಳಿ ಗ್ರಾಮಸ್ಥರು

August 23, 2018 by Yogaraj SK Leave a Comment

ಹಳಿಯಾಳ: ಹಳಿಯಾಳ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಬಾಂದವರು ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದನ್ನು ಅತ್ಯಂತ ಅರ್ಥಪೂರ್ಣ ಹಾಗೂ ಸರಳವಾಗಿ ಆಚರಿಸಿದರು. ಹಬ್ಬದ ಪ್ರಾರ್ಥನೆಯ ಬಳಿಕ ಮುಸ್ಲಿಂ ಬಾಂಧವರು, ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಕೇರಳಾ ಹಾಗೂ ಕೊಡಗಿನ ಜನರ ಸಲುವಾಗಿ ವಿಷೇಶ ಪ್ರಾರ್ಥನೆ ಸಲ್ಲಿಸಿದರು. ಹಬ್ಬವನ್ನು ಸರಳವಾಗಿ ಆಚರಿಸಿದ ಜನರು ಸಂತ್ರಸ್ಥರ ಪರಿಹಾರ ನಿಧಿಗೆ 5000ರೂಗಳನ್ನು ಮಸ್ಜಿದ –ಎ-ಫಾರೂಕಿನ ಸದಸ್ಯರು ಒಟ್ಟು … [Read more...] about ನೇರೆ ಸಂತ್ರಸ್ಥರಿಗಾಗಿ ವಿಶೇಷ ಪ್ರಾರ್ಥನೆ – ಪರಿಹಾರ ನಿಧಿ ಸಂಗ್ರಹಿಸಿದ ಬೊಮನಹಳ್ಳಿ ಗ್ರಾಮಸ್ಥರು

ಸಚಿವ ದೇಶಪಾಂಡೆ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬ ಶುಭಾಶಯ ದಿ23-24ರಂದು ಸಚಿವರ ಪ್ರವಾಸ ಮಾಹಿತಿ

August 21, 2018 by Yogaraj SK Leave a Comment

ಹಳಿಯಾಳ :- ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆಗಸ್ಟ್ 23 ಮತ್ತು 24 ರಂದು ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆಂದು ಅವರ ಆಪ್ತಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 23ರ ಬೆಳಿಗ್ಗೆ 8ಗಂಟೆಗೆ ಬಾಗಲಕೋಟೆ, ಮಧ್ಯಾಹ್ನ1ಕ್ಕೆ ವಿಜಯಪುರ, ಸಂಜೆ5ಗಂಟೆಗೆ ಯಾದಗಿರಿಗೆ ಹಾಗೂ 24ರಂದು ಬೆಳಿಗ್ಗೆ 9ಗಂಟೆ ಕಲಬುರಗಿ, ಮಧ್ಯಾಹ್ನ2 ಗಂಟೆ ಬೀದರ್‍ಗೆ ಭೇಟಿ ನೀಡಲಿರುವ ಸಚಿವರು, ಪ್ರಕೃತಿ ವಿಕೋಪದಿಂದ … [Read more...] about ಸಚಿವ ದೇಶಪಾಂಡೆ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬ ಶುಭಾಶಯ ದಿ23-24ರಂದು ಸಚಿವರ ಪ್ರವಾಸ ಮಾಹಿತಿ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar