• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಳಿ

ಹಳಿಯಾಳದ ದುಸಗಿ ಸೇತುವೆ ಬಳಿ ಮಣ್ಣು ಕುಸಿತ – ಆತಂಕದಲ್ಲಿ ಜನತೆ

September 10, 2019 by Yogaraj SK Leave a Comment

ಹಳಿಯಾಳ :- ಕಳೆದ ಅಗಸ್ಟ್ ತಿಂಗಳ ದಿ.6 ರಿಂದ 9 ರ ವರೆಗೆ ಹಳಿಯಾಳದ ದುಸಗಿ ಹಳ್ಳದಲ್ಲಿ ಪ್ರವಾಹ ಉಂಟಾಗಿ ಸೇತುವೆ ಬಳಿಯ ರಾಜ್ಯ ಹೆದ್ದಾರಿ ಕೊಚ್ಚಿಕೊಂಡು ಹೋಗಿದ್ದನ್ನು ಮರೆಯುವ ಮೊದಲೆ ಈಗ ಮತ್ತೇ ಸೇತುವೆಗೆ ತಾಗಿರುವ ಮಣ್ಣು ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತಿರುವುದು ಜನರ ನಿದ್ದೆಗೆಡಿಸಿದೆ. ದುಸಗಿ ಹೊಸ ಸೇತುವೆಯ ಪಕ್ಕದಲ್ಲೇ ಹಳೆ ಸೇತುವೆ ಕೂಡ ಇದೆ ಇಲ್ಲಿ ಸೇತುವೆಗೆ ತಾಗಿ ಇತ್ತೀಚೆಗೆ ಕೊಚ್ಚಿಕೊಂಡು ಹೊಗಿದ್ದ ರಸ್ತೆಗೆ ಮಣ್ಣು, ಖಡಿ ಹಾಕಿ ತಾತ್ಕಾಲಿಕ … [Read more...] about ಹಳಿಯಾಳದ ದುಸಗಿ ಸೇತುವೆ ಬಳಿ ಮಣ್ಣು ಕುಸಿತ – ಆತಂಕದಲ್ಲಿ ಜನತೆ

ಆರೊಳ್ಳಿ ತಿರುವಿನಲ್ಲಿ ಅಪಘಾತ, ಸ್ಥಳದಲ್ಲಿಯೇ 3 ಸಾವು 8 ಮಂದಿ ಗಂಭೀರ ಗಾಯ

November 13, 2018 by Vishwanath Shetty Leave a Comment

honnavar,arolli cross accident

https://www.youtube.com/watch?v=CSGTO9BWR1U&feature=youtu.beಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು ಆರೋಳ್ಳಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಸ್ಕಾಪಿಯೋ ಕಾರು ರಸ್ತೆಯ ಪಕ್ಕದ ಗುಡ್ಡಕ್ಕೆ ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟು 8 ಮಂದಿ ಗಂಭಿರವಾಗಿ ಗಾಯಗೊಂಡ ದುರ್ಘಟನೆ ಸೋಮವಾರ ಮದ್ಯರಾತ್ರಿ ಸುಮಾರು 2 ಘಂಟೆ ಸಮಯದಲ್ಲಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ … [Read more...] about ಆರೊಳ್ಳಿ ತಿರುವಿನಲ್ಲಿ ಅಪಘಾತ, ಸ್ಥಳದಲ್ಲಿಯೇ 3 ಸಾವು 8 ಮಂದಿ ಗಂಭೀರ ಗಾಯ

565 ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ ಶ್ರೇಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ‌ – ಸಚಿವ ಆರ್ ವಿ ದೇಶಪಾಂಡೆ

October 31, 2018 by Yogaraj SK Leave a Comment

https://www.youtube.com/watch?v=WT-8BIz-Yxwಹಳಿಯಾಳ: ಎಲ್ಲಕ್ಕಿಂತ ರಾಷ್ಟ್ರ ದೊಡ್ಡದು, ನಾಡಿನ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ರಾಷ್ಟ್ರದ ಐಕ್ಯತೆ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು ಎಂದು ಕಂದಾಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಸಚಿವರು ತಮ್ಮ ಸ್ನೇಹಿತ ಸಂಸದರು, ರಾಜ್ಯ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಕಂಪೆನಿಗಳ … [Read more...] about 565 ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ ಶ್ರೇಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ‌ – ಸಚಿವ ಆರ್ ವಿ ದೇಶಪಾಂಡೆ

ಹಳಿಯಾಳದ ಮಾವಿನ ಕೊಪ್ಪ ಬಳಿ ಬೈಕ್ ಲಾರಿ‌ ನಡುವೆ ಅಪಘಾತ ಇಬ್ಬರು ಬೈಕ್ ಸವಾರ ಯುವಕರ ದುರ್ಮರಣ

October 20, 2018 by Yogaraj SK Leave a Comment

ಹಳಿಯಾಳ:- ಹಳಿಯಾಳ-ಧಾರವಾಡ ರಾಜ್ಯ ಹೆದ್ದಾರಿಯ ಮಾವಿನಕೊಪ್ಪ ಚೆಕ್‍ಪೊಸ್ಟ್ ಬಳಿ ಟ್ರಕ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೃತ ದುರ್ದೈವಿ ಯುವಕರನ್ನು ಧಾರವಾಡ ಜಿಲ್ಲೆ ನಾಲಗಾವಿಯ ವಿಠ್ಠಲ ಜಗ್ಗು ಕೊಕರೆ (19) ಮತ್ತು ಹಂಚಿನಕುಮರಿ ಗ್ರಾಮದ ತುಕಾರಾಮ ವಿಠ್ಠಲ ತೊರವತ(12) ಎಂದು ಗುರುತಿಸಲಾಗಿದೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ … [Read more...] about ಹಳಿಯಾಳದ ಮಾವಿನ ಕೊಪ್ಪ ಬಳಿ ಬೈಕ್ ಲಾರಿ‌ ನಡುವೆ ಅಪಘಾತ ಇಬ್ಬರು ಬೈಕ್ ಸವಾರ ಯುವಕರ ದುರ್ಮರಣ

ಪರವಾನಗಿ ಇಲ್ಲದೇ ಹೊರ ರಾಜ್ಯದಿಂದ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಾಟ ;ಆರೋಪಿಗಳ ವಶ

July 27, 2018 by Gaju Gokarna Leave a Comment

ಹೊನ್ನಾವರ: ಯಾವುದೇ ಪರವಾನಗಿ ಇಲ್ಲದೇ ಹೊರ ರಾಜ್ಯದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 30 ಜಾನುವಾರುಗಳನ್ನು ಆರೋಪಿಗಳ ಸಮೇತ ವಶಕ್ಕೆ ಪಡೆದ ಪ್ರಕರಣ ನಡೆದಿದೆ.ತಾಲೂಕಿನ ಮಂಕಿ ಠಾಣಾ ವ್ಯಾಪ್ತಿಯ ಅನಂತವಾಡಿ ಚೆಕ್ ಪೊಸ್ಟ ಬಳಿ ರಾತ್ರಿ ಸಮಯದಲ್ಲಿ ವಾಹನವನ್ನು ತಪಾಸಣೆ ಮಾಡುತ್ತಿದ್ದಾಗÀ ಎಚ್.ಆರ್ 46 ಬಿ. 5391 ನೊಂದಣೆ ಸಂಖ್ಯೆ ಹೊಂದಿರುವ ಲಾರಿಯಲ್ಲಿ 25 ಕೋಣ ಹಾಗೂ 5 ಎಮ್ಮೆಗಳನ್ನು ಹಿಂಸಾತ್ಮಕವಾಗಿ ಉಸಿರಾಡಲು ಯೋಗ್ಯವಲ್ಲದ ರೀತಿಯಲ್ಲಿ ಸಾಗಾಟ ನಡೆಸಿದ್ದಾರೆ … [Read more...] about ಪರವಾನಗಿ ಇಲ್ಲದೇ ಹೊರ ರಾಜ್ಯದಿಂದ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಾಟ ;ಆರೋಪಿಗಳ ವಶ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar