• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಾಡುವ

ಜಾನುವಾರುಗಳ ಜೀವತೆಗೆಯುವ ಉಣ್ಣೆಯೆಂಬ ರಕ್ತಪಿಪಾಸು ಮಹಾಮಾರಿ !

November 25, 2020 by Dr. Shridhar NB Leave a Comment

ನಿಜ. ಯಕ:ಶ್ಚಿತ್ ಅರ್ಧ ಗ್ರಾಮಿಗಿಂತ ಕಡಿಮೆ ತೂಕದ ಈ ಜೀವಿ 500 ಕಿಲೋ ತೂಕದ ಹಸುವನ್ನು ಸಾಯುವ ಮಟ್ಟಕ್ಕೆ ಒಯ್ಯುತ್ತದೆಯೆಂದರೆ ನಂಬಲೇ ಬೇಕು. ನಿಜ. ಉಣ್ಣೆಯೆಂಬ ರಕ್ತಪಿಪಾಸು ಮಾಡುವ ಅನಾಹುತ ಒಂದಲ್ಲ ಎರಡಲ್ಲ. ರಕ್ತ ಕುಡಿದು ರಕ್ತ ಹೀನತೆ ಮಾಡುವುದಲ್ಲದೇ ನಂಜನ್ನು ಕಕ್ಕಿ ದೇಹವನ್ನೆಲ್ಲ ವಿಷಮಯ ಮಾಡಿ ಪಾರ್ಶ್ವವಾಯು ಪೀಡೆ ಮಾಡುತ್ತದೆ. ಗಾಯದ ಮೇಲೆ ಬರೆ ಎಂಬAತೆ ಅನಾಪ್ಲಾಸ್ಮೋಸಿಸ್, ಬೆಬೆಸಿಯೋಸಿಸ್, ಥೈಲೇರಿಯಾಸಿಸ್ ಎಂಬ ಅತ್ಯಂತ ಮಾರಕ ಕಾಯಿಲೆಗಳನ್ನೂ ಸಹ … [Read more...] about ಜಾನುವಾರುಗಳ ಜೀವತೆಗೆಯುವ ಉಣ್ಣೆಯೆಂಬ ರಕ್ತಪಿಪಾಸು ಮಹಾಮಾರಿ !

ಅಧಿಕಾರ ದುರ್ಲಾಬ ಪಡೆದು ಕಾನೂನು ವ್ಯಾಪ್ತಿ ಮೀರಿ ಮಾಡುವ ಕೆಲಸವೆಲ್ಲ ಭ್ರಷ್ಟಾಚಾರವಾಗಿದೆ‌- ಎಸಿಬಿ ಡಿವೈಎಸ್ಪಿ ಗಿರೀಶ

November 2, 2018 by Yogaraj SK Leave a Comment

brastachara nigraha JATHa

ಹಳಿಯಾಳ :- ಅಧಿಕಾರ ದುರ್ಲಾಬ ಹಾಗೂ ಕಾನೂನು ವ್ಯಾಪ್ತಿ ಮೀರಿ ಮಾಡುವ ಕಾರ್ಯಗಳೆಲ್ಲ ಭ್ರಷ್ಟಾಚಾರವಾಗಿದೆ ಎಂದು ಎ.ಸಿ.ಬಿ ಇಲಾಖೆಯ ಡಿ.ವೈಎಸ್ಪಿ ಗಿರೀಶ್ ಹೇಳಿದ್ದಾರೆ. ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿ.ಡಿ.ಹೆಗಡೆ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭ್ರಷ್ಟಾಚಾರ ಸರ್ವೆ ಸಾಮಾನ್ಯವಾಗಿಬಿಟ್ಟಿದೆ ಎಂದು ಬೇಸರದಿಂದ ನುಡಿದ ಅವರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಸಿಬಿಯು … [Read more...] about ಅಧಿಕಾರ ದುರ್ಲಾಬ ಪಡೆದು ಕಾನೂನು ವ್ಯಾಪ್ತಿ ಮೀರಿ ಮಾಡುವ ಕೆಲಸವೆಲ್ಲ ಭ್ರಷ್ಟಾಚಾರವಾಗಿದೆ‌- ಎಸಿಬಿ ಡಿವೈಎಸ್ಪಿ ಗಿರೀಶ

ಹುಷಾರ್: ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಹಾಕಿದ್ರೆ ಬೀಳುತ್ತೆ ದಂಡ

September 5, 2018 by Vishwanath Shetty Leave a Comment

*ಹೊನ್ನಾವರ:* ಕರ್ಕಶ ಸದ್ದು ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಸೈಲೆನ್ಸರ್‍ಗಳನ್ನು ಅಳವಡಿಸಿಕೊಂಡಿರುವ ಬೈಕ್‌ ಸವಾರರ ವಿರುದ್ಧ ಪಟ್ಟಣದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.ಪಿಎಸ್ಐ ಸಂತೋಷ್ ಕಾಯ್ಕಿಣಿ ನೇತೃತ್ವದ ತಂಡ, ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ವಾಹನಗಳ ತಪಾಸಣೆ ನಡೆಸಿ, ದಿನದಲ್ಲೇ 15ಕ್ಕೂ ಹೆಚ್ಚು ವಾಹನಗಳ ಸೈಲೆನ್ಸರ್‌ಗಳನ್ನು ಕಿತ್ತು ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹೊಸ ಬೈಕ್‌ಗಳು ಮಾರುಕಟ್ಟೆಗೆ ಬರುವಾಗ ನಿಯಮಾನುಸಾರ … [Read more...] about ಹುಷಾರ್: ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಹಾಕಿದ್ರೆ ಬೀಳುತ್ತೆ ದಂಡ

ಜಾತಿ ಆಧಾರಿತ ವ್ಯಕ್ತಿಗಳ ಆಯ್ಕೆ ಬೇಡ ನಮಗೆ ಧರ್ಮ ಸಂರಕ್ಷಣೆ ಮಾಡುವ ಸಮರ್ಥ ನಾಯಕತ್ವ ಅವಶ್ಯಕತೆ ಇದೆ; ಹಿಂದು ಧರ್ಮ ರಕ್ಷಣಾ ಸಮಿತಿ

April 13, 2018 by Gaju Gokarna Leave a Comment

ಹೊನ್ನಾವರ :ಧರ್ಮ ರಕ್ಷಣಾ ಸಮಿತಿಯ ಸುಧೀರ್ಗ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆ ಸಂಭವಿಸಿ ಈ ಕುಕೃತ್ಯದ ವಿರುದ್ದ ಜಾತಿ, ಮತ ಪಂಥ ಮರೆತು ಹೊನ್ನಾವರದ ಸಮಸ್ತ ಜನತೆ ಒಕ್ಕೊರಲಿನಿಂದ ಖಂಡಿಸಿದ್ದು ಇಡಿ ದೇಶಾದ್ಯಂತ ಸುದ್ದಿಯಾಗಿರುತ್ತದೆ. ಜನತೆಯ ಒತ್ತಾಯಕ್ಕೆ ಮಣಿದು ಘನ ಸರಕಾರದವರು ಈ ಘಟನೆಯನ್ನು ನ್ಯಾಯಯುತ ತನಿಖೆಗೆ ಸಿಬಿಐ ಕೈ ವಹಿಸಿದೆ. ಸಿಬಿಐ ವಹಿಸಿ 4 ತಿಂಗಳಾದರೂ ಈ ತನಕ ಯಾವುದೇ ತನಿಖೆ ಕಾರ್ಯಾರಂಭಗೊಳ್ಳಲಿಲ್ಲ ಹೊನ್ನಾವರ ಜನತೆ ಇದರಿಂದ … [Read more...] about ಜಾತಿ ಆಧಾರಿತ ವ್ಯಕ್ತಿಗಳ ಆಯ್ಕೆ ಬೇಡ ನಮಗೆ ಧರ್ಮ ಸಂರಕ್ಷಣೆ ಮಾಡುವ ಸಮರ್ಥ ನಾಯಕತ್ವ ಅವಶ್ಯಕತೆ ಇದೆ; ಹಿಂದು ಧರ್ಮ ರಕ್ಷಣಾ ಸಮಿತಿ

ಲಾಯನ್ಸ್ ಕ್ಲಬ್‍ನಿಂದ ಓಟದಿಂದಲೇ ದೇಶ ಪರ್ಯಟಣೆ ಮಾಡುವ ಸಮೀರ ಸಿಂಗ್‍ಗೆ ಅಭಿನಂದನೆ

February 5, 2018 by Gaju Gokarna Leave a Comment

ಹೊನ್ನಾವರ .ಬಾಲಿವುಡ್ ನಟ ‘ಅಕ್ಷಯಕುಮಾರ’ ಅವರು ಆರಂಭಿಸಿದ ಕೇಂದ್ರ ಸರಕಾರ ಮತ್ತು ಬಿ.ಎಸ್.ಎಪ್ ಸಹಭಾಗಿತ್ವದ ಇಂಡಿಯಾಸ್ ಬ್ರೇವ್ ಹಾರ್ಟ್, ಸಂಘಟನೆಯ ಮುಂಬೈನ ಸಮೀರ ಸಿಂಗ್ ಎಂಬುವವರು ನಮ್ಮ ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ಮತ್ತು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಇಡೀ ದೇಶವನ್ನು ಓಟದ  ಮೂಲಕ ಕ್ರಮಿಸಲು ಮುಂದಾಗಿದ್ದಾರೆ. ಹೊನ್ನಾವರ .ಬಾಲಿವುಡ್ ನಟ ‘ಅಕ್ಷಯಕುಮಾರ’ ಅವರು ಆರಂಭಿಸಿದ ಕೇಂದ್ರ ಸರಕಾರ ಮತ್ತು ಬಿ.ಎಸ್.ಎಪ್ ಸಹಭಾಗಿತ್ವದ ಇಂಡಿಯಾಸ್ ಬ್ರೇವ್ ಹಾರ್ಟ್, … [Read more...] about ಲಾಯನ್ಸ್ ಕ್ಲಬ್‍ನಿಂದ ಓಟದಿಂದಲೇ ದೇಶ ಪರ್ಯಟಣೆ ಮಾಡುವ ಸಮೀರ ಸಿಂಗ್‍ಗೆ ಅಭಿನಂದನೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar