• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಾಹನ

ಹೊನ್ನಾವರದಲ್ಲಿ ಲಾಕ್ ಡೌನ್ ಮೊದಲ ದಿನವಾದ ಬುಧವಾರ ತಾಲೂಕು ಸಂಪೂರ್ಣ ಸ್ತಬ್ಧ

April 29, 2021 by Sachin Hegde Leave a Comment

ಹೊನ್ನಾವರ:ಸರ್ಕಾರದ ಆದೇಶದಂತೆ ಲಾಕ್ ಡೌನ್ ಜಾರಿ ಹಿನ್ನಲೆ ಹೊನ್ನಾವರದಲ್ಲಿ ಲಾಕ್ ಡೌನ್ ಮೊದಲ ದಿನವಾದ ಬುಧವಾರ ತಾಲೂಕು ಸಂಪೂರ್ಣ ಸ್ತಬ್ಧಗೊಂಡಿತ್ತು.ಅಗತ್ಯ ವಸ್ತುಗಳ ಖರೀದಿಗೆ ಸರಕಾರ ಅವಕಾಶ ನೀಡಿರುವುದರಿಂದ ಬೆಳಗ್ಗೆ 6 ರಿಂದ 10 ರವರೆಗೆ ಸಾರ್ವಜನಿಕರು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ತರಕಾರಿ, ದಿನಸಿ, ಮೀನು ಮಾಂಸ ಖರೀದಿಸಿದರು. ಬೆಳಗ್ಗೆ ಸಮಯ 10 ಗಂಟೆ ಆಗುತ್ತಿದ್ದಂತೆ ಪೊಲೀಸರು ಸೈರನ್ ಮೂಲಕ ಎಚ್ಚರಿಸಿ ರಸ್ತೆಗಿಳಿದ ಪರಿಣಾಮ ಅಂಗಡಿ … [Read more...] about ಹೊನ್ನಾವರದಲ್ಲಿ ಲಾಕ್ ಡೌನ್ ಮೊದಲ ದಿನವಾದ ಬುಧವಾರ ತಾಲೂಕು ಸಂಪೂರ್ಣ ಸ್ತಬ್ಧ

ಸೂರಜ್ ನಾಯ್ಕ ಸೋನಿಯ ಹಾಗೂ ಇತರ ಕೆಲವು ಪ್ರಮುಖರ ಬಿಡುಗಡೆಗೆ ಆಗ್ರಹ

April 1, 2018 by Gaju Gokarna Leave a Comment

suraj_Naik_Soni.-1

ಹೊನ್ನಾವರ. ತಾಲೂಕಿನ ಕರ್ಕಿ ನಾಕಾ ಹತ್ತಿರ ಅಕ್ರಮ ಗೋ ಸಾಗಾಣಿಕೆ ವಾಹನವನ್ನು ತಡೆದ ಘಟನೆಯ ಸಂದರ್ಭದಲ್ಲಿ ಆ ಮಾರ್ಗವಾಗಿ ಹಾದು ಹೋಗುತ್ತಲಿದ್ದ ಜಿಲ್ಲಾ ಕಬಡ್ಡಿ ಅಶೋಸಿಯೇಶನ್ ಅಧ್ಯಕ್ಷ ನಾಮಧಾರಿ ಸಮಾಜದ ಪ್ರಮುಖರಾದ ಸೂರಜ್ ನಾಯ್ಕ ಸೋನಿ ಹಾಗೂ ಇತರ ಕೆಲವು ಪ್ರಮುಖರÀನ್ನು  ವಿನಾಕಾರಣ ಹೊಣೆಗಾರರನ್ನಾಗಿ ಮಾಡಿ  ಸೆಕ್ಷನ್ 307 ರ ಅಡಿಯಲ್ಲಿ  ಕೊಲೆಯತ್ನದ ಆರೋಪ ಹೊರಿಸಿ ಬಂಧಿಸಿರುವುದು ವಿಷಾಧನೀಯ ಮತ್ತು ಖಂಡನೀಯ ಎಂದು  ಹೊನ್ನಾವರ ತಾಲೂಕ ನಾಮಧಾರಿ ಅಭಿವೃದ್ದಿ ಸಂಘ ಮಾನ್ಯ … [Read more...] about ಸೂರಜ್ ನಾಯ್ಕ ಸೋನಿಯ ಹಾಗೂ ಇತರ ಕೆಲವು ಪ್ರಮುಖರ ಬಿಡುಗಡೆಗೆ ಆಗ್ರಹ

ಅಕ್ರಮ ಮರಳು ಸಾಗಟ ;ವಾಹನ ಮತ್ತು ಮರಳು ಜಪ್ತು

March 15, 2018 by Gaju Gokarna Leave a Comment

ಹೊನ್ನಾವರ; ಶರಾವತಿ ನದಿಯಿಂದ ಅಕ್ರಮ ಮರಳು ಸಾಗಿಸುತ್ತಿದ 4 ಬೋಲೇರೊ ವಾಹನಗಳ ಮೇಲೆ ಪೋಲಿಸರು ದಾಳಿ ಮಾಡಿ ವಾಹನ ಮತ್ತು ಮರಳು ಜಪ್ತು ಮಾಡಿದ್ದು ಆರೋಪಿಗಳು ಪರಾರಿಯಾದ ಘಟನೆ ತಾಲೂಕಿನ ಕಾಸರಕೋಡ ಕಳಸಿನಮೂಟೆಯ ಸೇತುವೆ ಬಳಿ ಜರುಗಿದೆ. ಸಾರ್ವಜನಿಕರು ದೂರವಾಣಿಯಲ್ಲಿ ಮಂಕಿ ಠಾಣೆಯ ಪಿಎಸೈ ಸುಬ್ಬಣ್ಣ ಇವರಿಗೆ ಗುರುವಾರ ಬೆಳಿಗ್ಗೆ ಮಾಹಿತಿ ನೀಡಿ ಶರಾವತಿ ನದಿಯಿಂದ ಅಕ್ರಮವಾಗಿ ವಾಹನಗಳಲ್ಲಿ ಮರಳು ಸಾಗಿಸುತ್ತಿದ್ದಾರೆ ಎಂದು ತಿಳಿಸಿದ ಹಿನ್ನೆಲೆ ಪೋಲಿಸರು ದಾಳಿ ನಡೆಸಿದಾಗ 4 … [Read more...] about ಅಕ್ರಮ ಮರಳು ಸಾಗಟ ;ವಾಹನ ಮತ್ತು ಮರಳು ಜಪ್ತು

ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

December 11, 2017 by Gaju Gokarna Leave a Comment

ಹೊನ್ನಾವರ:ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಸಂತ್ರಸ್ಥನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮಂಕಿ ಹಿಂದೂ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಮಂಕಿ ಉಪತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮಂಕಿ ಮಾವಿನಕಟ್ಟೆಯಿಂದ ನಾಡ ಕಛೇರಿಯವರೆಗೆ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಕಾಲ್ನಡಿಗೆ ಮೂಲಕ ಪರೇಶ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು … [Read more...] about ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆಯುತ್ತಿವೆ ಅಕ್ರಮ ಜೂಜು ಅಡ್ಡೆಗಳು

October 15, 2017 by Sachin Hegde Leave a Comment

ಹಳಿಯಾಳ:ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆಯುತ್ತಿವೆ ಅಕ್ರಮ ಜೂಜು ಅಡ್ಡೆಗಳು ಇವು ದೀಪಾವಳಿ ಸಂದರ್ಭದಲ್ಲಿ ಹಬ್ಬದ ನೆಪ ಮಾಡಿ ಸಂಬಂಧ ಪಟ್ಟವರಿಂದ ಅಲಿಖಿತ ಹಾಗೂ ಅಕ್ರಮ ಪರವಾನಿಗೆ ಪಡೆದು ಕೊಟ್ಯಂತರ ರೂ ಅಕ್ರಮ ವ್ಯವಹಾರ ನಡೆಸಿ ಯುವಕರು, ಕಾರ್ಮಿಕರನ್ನು ಬೀದಿಗೆ ತಳ್ಳುವ ದಂಧೆಗೆ ಈಗಾಗಲೇ ಭರ್ಜರಿ ತಯಾರಿ ಹಳಿಯಾಳದಲ್ಲಿ ನಡೆದಿರುವ ಬಗ್ಗೆ ಪಟ್ಟಣದಲ್ಲಿ ಚರ್ಚೆಯಾಗುತ್ತಿದೆ. ಹಳಿಯಾಳದಲ್ಲಿ … [Read more...] about ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆಯುತ್ತಿವೆ ಅಕ್ರಮ ಜೂಜು ಅಡ್ಡೆಗಳು

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar