• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿದ್ಯಾರ್ಥಿನಿ

ವಿಜ್ಞಾನ ವಿಭಾಗದಲ್ಲಿ 3 ನೇ ರ‍್ಯಾಂಕ್‌ ಪಡೆದ ರಾಜೇಶ್ವರಿ ನಾಯ್ಕ್

April 12, 2021 by Vishwanath Shetty Leave a Comment

ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ರಾಜೇಶ್ವರಿ ಮಂಜುನಾಥ್ ನಾಯ್ಕ್ ಕರ್ನಾಟಕ ವಿಶ್ವವಿದ್ಯಾಲಯದಿಂದ ರ‍್ಯಾಂಕ್ ಪಡೆದಿದ್ದಾರೆ.ಮಹಾವಿದ್ಯಾಲದ ವಿದ್ಯಾರ್ಥಿನಿ ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ 3 ನೇ ರ‍್ಯಾಂಕ್ ಪಡೆದಿದ್ದಾರೆ. ಶೇಕಡಾ 97.08 ಪಡೆದು ಗಮನೀಯ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಶಿಕ್ಷಕ-ಶಿಕ್ಷಕೇತರ … [Read more...] about ವಿಜ್ಞಾನ ವಿಭಾಗದಲ್ಲಿ 3 ನೇ ರ‍್ಯಾಂಕ್‌ ಪಡೆದ ರಾಜೇಶ್ವರಿ ನಾಯ್ಕ್

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೇಜಾ ಅವಧಾನಿ ಪ್ರಥಮ

September 29, 2019 by Gaju Gokarna Leave a Comment

ಹೊನ್ನಾವರ :À ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ್ಥಿತಿಗಾರ ಶಾಲೆಯ ವಿದ್ಯಾರ್ಥಿನಿ ತೇಜಾ ನಾರಾಯಣ ಅವಧಾನಿ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಎಸ್.ಡಿ. ಎಮ್.ಸಿ. ಅಧ್ಯಕ್ಷ ಕೃಷ್ಣ ಆಚಾರಿ ಉಪಾಧ್ಯಕ್ಷೆ ಸಂಧ್ಯಾ ಹೆಗಡೆ. ಶಾಲಾ ಮುಖ್ಯೋಪಾಧ್ಯಾಯಿನಿ ಪಾರ್ವತಿ ಹೆಗಡೆ, ಶಿಕ್ಷಕ ಎಮ್.ಎಸ್. ಹೆಗಡೆ, ಶಿಕ್ಷಕಿ ಸಾವಿತ್ರಿ ದೇವಾಡಿಗ ಹಾಗೂ ಸಿ.ಆರ್.ಪಿ. ವಿನಾಯಕ ಹೆಗಡೆ ಈ … [Read more...] about ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೇಜಾ ಅವಧಾನಿ ಪ್ರಥಮ

ದಾಂಡೇಲಿ ಡಾಟ್‍ಕೋಮ್ ಇಂದ ಧನ ಸಹಾಯ.

July 30, 2019 by Sandesh Desai Leave a Comment

ಜೋಯಿಡಾ - ಜೋಯಿಡಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯಲ್ಲಿ ಜಗಲಬೇಟ ಶಾಲೆಯ ವಿದ್ಯಾರ್ಥಿನಿ ನಿಖಿತಾ ದೇಸಾಯಿ ಇವಳು ಕಳೆದ ಸಾಲಿನ ಎಸ್,ಎಸ್,ಎಲ್,ಸಿ ಪರಿಕ್ಷೇಯಲ್ಲಿ ಕನ್ನಡ ವಿಷಯಕ್ಕೆ 125 ಅಂಕಗಳಿಗೆ 125 ಅಂಕ ಗಳಿಸುವ ಮೂಲಕ ಜೋಯಿಡಾ ತಾಲೂಕಿಗೆ ಕೀರ್ತಿ ತಂದಿದ್ದಳು, ಜೋಯಿಡಾ ಕಾರ್ಯನಿರತ ಪತ್ರಕರ್ತ ಸಂಘ ಅವಳಿಗೆ ಗೌರವ ಸನ್ಮಾನ ಮಾಡುವದನ್ನು ತಿಳಿದ ದಾಂಡೇಲಿ ದಾಟ್‍ಕಾಮ ಮಾಲಿಕ ಸಂಜಯ ಭಟ್ಟ ಇವರು ವಿದ್ಯಾರ್ಥಿನಿಗೆ ಧನ ಸಹಾಯ … [Read more...] about ದಾಂಡೇಲಿ ಡಾಟ್‍ಕೋಮ್ ಇಂದ ಧನ ಸಹಾಯ.

ಗರ್ಭಿಣಿ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣು 2 ದಿನದಲ್ಲಿ 2 ಘಟನೆ ಶುಕ್ರವಾರ ವಿದ್ಯಾರ್ಥಿನಿ- ಶನಿವಾರ ಗೃಹಿಣಿ ಬೆಂಕಿಗಾಹುತಿ ಬೆಚ್ಚಿಬಿದ್ದ ಹಳಿಯಾಳ ಜನ.

December 1, 2018 by Yogaraj SK Leave a Comment

ಹಳಿಯಾಳ:-  3 ತಿಂಗಳ ಗರ್ಭಿಣಿ‌ ಮಹಿಳೆಯೊರ್ವಳು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸಿಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ದುರ್ಘಟನೆ ಹಳಿಯಾಳದಲ್ಲಿ ಶನಿವಾರ ಸಾಯಂಕಾಲ‌ ನಡೆದಿದೆ.ಶುಕ್ರವಾರ ಸಾಯಂಕಾಲ ಪಟ್ಟಣದ ದೇಶಪಾಂಡೆ ಆಶ್ರಯ ಬಡಾವಣೆಯಲ್ಲಿ ಪವಿತ್ರಾ ಪಾಟೀಲ್ (15) ತಾಯಿ ಬೈದು ಬುದ್ದಿವಾದ ಹೇಳಿದ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಳು ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಎರಡನೆ‌ ದಿನ ಶನಿವಾರ ಸಾಯಂಕಾಲ ಪಟ್ಟಣದ … [Read more...] about ಗರ್ಭಿಣಿ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣು 2 ದಿನದಲ್ಲಿ 2 ಘಟನೆ ಶುಕ್ರವಾರ ವಿದ್ಯಾರ್ಥಿನಿ- ಶನಿವಾರ ಗೃಹಿಣಿ ಬೆಂಕಿಗಾಹುತಿ ಬೆಚ್ಚಿಬಿದ್ದ ಹಳಿಯಾಳ ಜನ.

ನ್ಯೂ ಇಂಗ್ಲೀಷ್ ಸ್ಕೂಲ್‍ನಲ್ಲಿ “ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ “ ಕಾರ್ಯಕ್ರಮ

March 11, 2018 by Gaju Gokarna Leave a Comment

nes hdisamasyeglu

ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲೀಷ್ ಸ್ಕೂಲನಲ್ಲಿ ಶಾಲಾ ವಿದ್ಯಾರ್ಥಿನಿಯರಿಗಾಗಿ “ ಹದಿಹರಯದ ಸಮಸ್ಯೆಗಳು; ಪರಿಹಾರಗಳು” ಎನ್ನುವ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ರೋಟರಿ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಡಾ ಎ.ವಿ.ಬಳ್ಕೂರು ಮೆಮೋರಿಯಲ್ ಆಸ್ಪತ್ರೆಯ ಹಿರಿಯ ವೈದ್ಯೆ ಡಾ. ಪ್ರತಿಭಾ ಬಳ್ಕೂರು ಉಪನ್ಯಾಸಕರಾಗಿ ಆಗಮಿಸಿ, ವಿಷಯªನ್ನು ಮಕ್ಕಳೊಂದಿಗೆ ಚರ್ಚಿಸಿ, ಪಿ.ಪಿ.ಟಿ ಬಳಸಿ ಸಮಸ್ಯೆಗಳಿಗೆ ಪರಿಹಾರ … [Read more...] about ನ್ಯೂ ಇಂಗ್ಲೀಷ್ ಸ್ಕೂಲ್‍ನಲ್ಲಿ “ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ “ ಕಾರ್ಯಕ್ರಮ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar