ಹಳಿಯಾಳ: ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯದ ಕಾರಣ ಬಾಣಂತಿ(ಹೆರಿಗೆಯಾದ) ಮಹಿಳೆ ಸಾವೀಗಿಡಾಗಿದ್ದಾಳೆಂದು ಆರೋಪಿಸಿ ಅವರ ಕುಟುಂಬದವರು ಹಾಗೂ ಸಮಾಜದ ಜನತೆ ಹಳಿಯಾಳ ಸರ್ಕಾರಿ ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಹಳಿಯಾಳ ಚವ್ವಾಣ ಪ್ಲಾಟನ ಮುಸ್ಲಿಂ ಸಮುದಾಯಕ್ಕೆ ಸೇರಿದ ಆಯೇಷಾ ಗೌಸ ಅತ್ತಾರ ಸಾವಿಗಿಡಾದ ದುರ್ದೈವಿ ಮಹಿಳೆಯಾಗಿದ್ದಾಳೆ. ಇವಳು ದಿ.8 ರಂದು ರಾತ್ರಿ 2ನೇ ಹೆರಿಗೆಗೆ ಹಳಿಯಾಳ ಸರ್ಕಾರಿ … [Read more...] about ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯ; ಶವ ಇಟ್ಟು ಪ್ರತಿಭಟನೆ
ಹುಬ್ಬಳ್ಳಿ
ಮನೆ ಕಳ್ಳತನ;ಆರೋಪಿಗಳ ಬಂಧನ
ಹಳಿಯಾಳ:-ಕಳೆದ 18 ತಿಂಗಳ ಅವಧಿಯಲ್ಲಿ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತ್ತು ಹುಬ್ಬಳ್ಳಿಯ ಕೆಲವು ಕಡೆ ಮನೆ ಕಳ್ಳತನ ಮಾಡಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು 13 ಲಕ್ಷ ರೂ. ಬೆಲೆ ಭಾಳುವ ಚಿನ್ನಾಭರಣ ಹಾಗೂ ಕಳುವಿಗೆ ಬಳಸುತ್ತಿದ್ದ ವಸ್ತುಗಳೊಂದಿಗೆ ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಹಳಿಯಾಳ:- ಕಳೆದ 18 ತಿಂಗಳ ಅವಧಿಯಲ್ಲಿ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ … [Read more...] about ಮನೆ ಕಳ್ಳತನ;ಆರೋಪಿಗಳ ಬಂಧನ
ಸೋಂದಾ ವಾದಿರಾಜಮಠದಿಂದ ಹುಬ್ಬಳ್ಳಿಗೆ ನೂತನ ವೇಗದೂತ ಸಾರಿಗೆ
ಕಾರವಾರ:ಸೋಂದಾ ವಾದಿರಾಜಮಠದಿಂದ ಹುಬ್ಬಳ್ಳಿಗೆ ನೂತನ ವೇಗದೂತ ಸಾರಿಗೆಯನ್ನು ಶಿರಸಿ ಘಟಕದಿಂದ ಪ್ರಾರಂಭಿಸಲಾಗಿದೆ. ವಾದಿರಾಜಮಠದಿಂದ ಹೊರಡುವ ಬಸ್ಸು ಮಧ್ಯಾಹ್ನ 02. ಗಂಟೆಯಿಂದ ಸ್ವರ್ಣವಲ್ಲಿಮಠ, ಉಮಚಗಿ, ಮಾವಿನಕಟ್ಟಾ, ಚಿಪಗೇರಿ, ಚಳಗೇರಿ, ಕಾತೂರು, ಮುಂಡಗೋಡ ಮಾರ್ಗವಾಗಿ ಹುಬ್ಬಳ್ಳಿಯನ್ನು ಸಂಜೆ 4.45ಕ್ಕೆ ಮತ್ತು ಮರುದಿನ ಹುಬ್ಬಳ್ಳಿಯಿಂದ ಬೆಳ್ಳಗ್ಗೆ 07.30ಕ್ಕೆ ಹೊರಡಲಿದ್ದು 10.30 ಗಂಟೆಗೆ ಸೋಂದ ವಾದಿರಾಜಮಠವನ್ನು ತಲುಪಲಿದೆ. ಪ್ರಯಾಣಿಕರ ಬೇಡಿಕೆ ಮೆರೆಗೆ … [Read more...] about ಸೋಂದಾ ವಾದಿರಾಜಮಠದಿಂದ ಹುಬ್ಬಳ್ಳಿಗೆ ನೂತನ ವೇಗದೂತ ಸಾರಿಗೆ
ಸ್ಥಗಿತಗೊಂಡಿದ್ದ ಬಸ್ ಪುನರಾರಂಭ;ಸಂತಸ ವ್ಯಕ್ತಪಡಿಸಿದ ಜನ
ಗೋಕರ್ಣ:ಕಳೆದ 10 ವರ್ಷಗಳಿಂದ ಸ್ಥಗಿತಗೊಂಡಿದ್ದ ಬಂಕಿಕೊಡ್ಲದಿಂದ ಹುಬ್ಬಳ್ಳಿಗೆ ತೆರಳುವ ಬಸ್ ಸಂಚಾರ ಪುನರಾರಂಭವಾಗಿದೆ. ಸೋಮವಾರ ಅಥಣಿ-ಬಂಕಿಕೊಡ್ಲ ಮಾರ್ಗದ ಬಸ್ ಸಂಚಾರ ಆರಂಭವಾಗಿದ್ದರಿಂದ ಸ್ಥಳೀಯ ಬಂಕನಾಥೇಶ್ವರ ದೇವಾಲಯ ಆವರಣದಲ್ಲಿ ಪೂಜೆ ನಡೆಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಬಸ್ ಬೆಳಗ್ಗೆ 5.30ಕ್ಕೆ ಗೋಕರ್ಣದಿಂದ ಹೊರಡಲಿದೆ. ರಾತ್ರಿ 8.30ಕ್ಕೆ ಅಥಣಿ ತಲುಪಲಿದೆ. ಪ್ರಯಾಣಿಕರ ಸಮಸ್ಯೆ ಅರಿತು ಬಸ್ ಪುನರಾರಂಭ ಮಾಡಿದ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ … [Read more...] about ಸ್ಥಗಿತಗೊಂಡಿದ್ದ ಬಸ್ ಪುನರಾರಂಭ;ಸಂತಸ ವ್ಯಕ್ತಪಡಿಸಿದ ಜನ
ಟ್ಯಾಂಕರ್ ಪಲ್ಟಿ; 5 ಗಂಟೆಗಳ ಕಾಲ ವಾಹನ ಸಂಚಾರ ಬಂದ್
ಹೊನ್ನಾವರ :ಪಟ್ಟಣದ ಬೆಂಗಳೂರು ಸರ್ಕಲ್ ಬಳಿ ಇಂದು ಬೆಳಿಗ್ಗೆ ಅನಿಲ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾಗುತ್ತಿದೆ. ಈ ಭಾಗದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಅನಿಲ ಸೋರಿಕೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಘಟನೆ ನಡೆದ ಸ್ಥಳದ ಸುತ್ತಮುತ್ತಲಿನಲ್ಲಿರುವ ಹೋಟೆಲ್ ಮತ್ತಿತರ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ. ಈ ಸರ್ಕಲ್ … [Read more...] about ಟ್ಯಾಂಕರ್ ಪಲ್ಟಿ; 5 ಗಂಟೆಗಳ ಕಾಲ ವಾಹನ ಸಂಚಾರ ಬಂದ್