ಒಬ್ಬರು ಇನ್ಸ್ಪೆಕ್ಟರ್, ಮೂವರು ಸಬ್ಇನ್ಸ್ಪೆಕ್ಟರ್, 8 ಮಂದಿ ಅಸಿಸ್ಟೆಂಟ್ ಸಬ್ಇನ್ಸಪೆಕ್ಟರ್, 22 ಮಂದಿ ಹೆಡ್ಕಾನ್ಸ್ಟೇಬಲ್, 35 ಮಂದಿ ಪೊಲೀಸ್ ಕಾನ್ಸ್ಟೇಬಲ್ ಸೇರಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಒಟ್ಟೂ 67 ಮಂದಿ ಇದ್ದಾರೆ. ದಿನದ 24 ಗಂಟೆಯೂ ಸಮಾಜದ ಆಗುಹೋಗುಗಳಿಗೆ ಮೈಯೆಲ್ಲಾ ಕಣ್ಣಾಗಿ ಪ್ರತಿಕ್ರಿಯಿಸುತ್ತಿರುವ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕುಟುಂಬಕ್ಕೆ ಉತ್ತಮ ಗುಣಮಟ್ಟದ ವಸತಿ ಸೌಲಭ್ಯ ಕಲ್ಪಿಸಬೇಕಾದುದು ಇಲಾಖೆಯ ಕರ್ತವ್ಯ. ಆದರೂ … [Read more...] about ಕ್ವಾಟ್ರಸ್ ನಿರ್ಮಾಣದ ಬದಲು ಪೊದೆ ಬೆಳೆಸುತ್ತಿರುವ ಇಲಾಖೆ..ಪೊಲೀಸ್ ಸಿಬ್ಬಂದಿಗಳಿಗೆ ಉಭಯಸಂಕಟ
ಅಧಿಕಾರಿಗಳು
ಮಂಕಿ ಸುತ್ತಮುತ್ತಲಿನ ಪ್ರದೇಶ ನೆರೆ .ಸ್ತಳಕ್ಕೆ ಭೇಟಿ ನೀಡಿದ ಶಾಸಕರು ಹಾಗೂ ಅಧಿಕಾರಿಗಳು
ಪ್ರಕೃತಿಯವಿಕೊಪ ತಡೆಯಲು ಸಾಧ್ಯವಿಲ್ಲ. ಹೊನ್ನಾವರದ ಶರಾವತಿ ಎಡ ಬಲದಂಡೆ ಸಾರ್ವಜನಿಕರ ನಿದ್ರೆಗೆಡಿಸುತ್ತಿದ್ದ ನೆರೆ ಈ ಬಾರಿ ನಿರಿಕ್ಷೆ ಇಲ್ಲದ ಗ್ರಾಮಗಳಲ್ಲಿ ನೀರು ನುಗ್ಗಿ ಅನಾಹುತ ಸೃಷ್ಟಿಸಿದೆ. ಈ ಹಿಂದೆ ಗುಡಂಬಾಳ ನದಿ ತುಂಬಿ ಹರಿದರೆ ಶುಕ್ರವಾರ ಮಂಕಿ ಸುತ್ತಮುತ್ತಲು ನೀರು ನುಗ್ಗಿ ಅನಾಹುತಗಳ ಸರಮಾಲೆ ಸೃಷ್ಟಿಸಿದೆ. ಗಣೇಶ ಚತುರ್ಥಿ ಸಮಭ್ರಮದ ಸಿದ್ದತೆಯಲ್ಲಿದ್ದಾಗ ಶುಕ್ರವಾರ ಬೆಳಗಿನಿಂದ ಎಡಬಿಡದೆ ಸುರಿಯಲಾರಂಭಿಸಿದ ಮಳೆಯು ತಾಲೂಕಿನ ಮಂಕಿ ಬಣಸಾಲೆ, … [Read more...] about ಮಂಕಿ ಸುತ್ತಮುತ್ತಲಿನ ಪ್ರದೇಶ ನೆರೆ .ಸ್ತಳಕ್ಕೆ ಭೇಟಿ ನೀಡಿದ ಶಾಸಕರು ಹಾಗೂ ಅಧಿಕಾರಿಗಳು
ಕಸ ಹಾಗೂ ಘನತ್ಯಾಜ್ಯ ವಿಲೇವಾರಿ ಅಧ್ಯಯನಕ್ಕೆ ಹಳಿಯಾಳ ಪುರಸಭೆಗೆ ಭೇಟಿ ನೀಡಿದ ನವಲಗುಂದ ಪುರಸಭೆಯ ಅಧಿಕಾರಿಗಳು
ಹಳಿಯಾಳ : ರಾಜ್ಯದಲ್ಲಿಯೇ ಕಸ ವಿಲೇವಾರಿಯಲ್ಲಿ ಪ್ರಶಸ್ತಿ ಪಡೆದಿರುವ ಉಕ ಜಿಲ್ಲೆಯ ಹಳಿಯಾಳ ಪುರಸಭೆಗೆ ಧಾರವಾಡ ಜಿಲ್ಲೆಯ ನವಲಗುಂದ ಪುರಸಭೆಯವರು ಭೇಟಿ ನಿಡಿ ಮಾಹಿತಿ ಸಂಗ್ರಹಿಸಿದರು. ಮಂಗಳವಾರ ಬೆಳಿಗ್ಗೆ ಆಗಮಿಸಿದ ಈ ತಂಡವು ಪಟ್ಟಣದ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಹಳಿಯಾಳದ ಪುರಸಭೆಯ ಪೌರ ಕಾರ್ಮಿಕರು ಪ್ರತಿ ದಿನ ಮನೆ ಮನೆಗೆ ತೆರಳಿ ಕಸ ಪಡೆಯುವುದು, ಅದನ್ನು ವಿಂಗಡಿಸುವುದು, ಕಸವನ್ನು ಪಡೆಯುವಾಗ ಜನರೊಂದಿಗೆ ಒಡನಾಟ, ಕಸವನ್ನು ವಿಂಗಡಿಸಿ ನೀಡುವ ಕುರಿತು … [Read more...] about ಕಸ ಹಾಗೂ ಘನತ್ಯಾಜ್ಯ ವಿಲೇವಾರಿ ಅಧ್ಯಯನಕ್ಕೆ ಹಳಿಯಾಳ ಪುರಸಭೆಗೆ ಭೇಟಿ ನೀಡಿದ ನವಲಗುಂದ ಪುರಸಭೆಯ ಅಧಿಕಾರಿಗಳು
ತಾಲೂಕು ಪಂಚಾಯತಿ ಸಾಮಾನ್ಯ ಸಭೆ-ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ
ಹೊನ್ನಾವರ: ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಕೆಲವು ಇಲಾಖೆಯ ಅಧಿಕಾರಿಗಳು ಪ್ರತಿಬಾರಿ ಸಭೆಗೆ ಹಾಜರಾಗದೇ ಇರುವುದರಿಂದ ಆಕ್ರೋಶಗೊಂಡ ಸದಸ್ಯರು ಚರ್ಚಿಸಿ ಸಭಾತ್ಯಾಗ ನಡೆಸಿದ ಘಟನೆ ನಡೆಯಿತು. ತಾ.ಪಂ.ಸದಸ್ಯ ತುಕಾರಾಮ ನಾಯ್ಕ ಮಾತನಾಡಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಗೆ ಏಕೆ ಬರಲಿಲ್ಲ? ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿತ್ತು. ತಾಲೂಕಿನಲ್ಲಿ ಮಟಕಾ, ಕಳ್ಳಭಟ್ಟಿ ಸರಾಯಿ ಎಗ್ಗಿಲ್ಲದೇ … [Read more...] about ತಾಲೂಕು ಪಂಚಾಯತಿ ಸಾಮಾನ್ಯ ಸಭೆ-ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ
ಕಳಪೆ ಕಾಮಗಾರಿಯ ಮೂಲಕ ಕ್ಷೇತ್ರವನ್ನು ಹಾಳು ಗೆಡವಿದ ಶಾಸಕ ಮಂಕಾಳು ವೈದ್ಯ ; ಇನಾಯಿತುಲ್ಲಾ ಶಾಬಂದ್ರಿ
ಹೊನ್ನಾವರ: `ಕಳಪೆ ಕಾಮಗಾರಿಯ ಮೂಲಕ ಕ್ಷೇತ್ರವನ್ನು ಹಾಳು ಗೆಡವಿದ ಶಾಸಕ ಮಂಕಾಳು ವೈದ್ಯ ಸಾವಿರ ಕೋಟಿ ರೂ. ಗಳ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾನೆ ಎಂದು ಭಟ್ಕಳ ಕ್ಷೇತ್ರದ ಜೆಡಿಎಸ್ ಚುನಾವಣಾ ಉಸ್ತುವಾರಿ ಇನಾಯಿತುಲ್ಲಾ ಶಾಬಂದ್ರಿ ಆರೋಪಿಸಿದರು. ಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಾಮಗಾರಿ ತನ್ನದು ಎಂದು ಹೇಳಿಕೊಳ್ಳುವ ಬೇರೆ … [Read more...] about ಕಳಪೆ ಕಾಮಗಾರಿಯ ಮೂಲಕ ಕ್ಷೇತ್ರವನ್ನು ಹಾಳು ಗೆಡವಿದ ಶಾಸಕ ಮಂಕಾಳು ವೈದ್ಯ ; ಇನಾಯಿತುಲ್ಲಾ ಶಾಬಂದ್ರಿ