• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅನಾರೋಗ್ಯ

ವಿಶ್ವದರ್ಶನ ಆಡಳಿತ‌ ಮಂಡಳಿಯಿಂದ ನೆರವು

July 23, 2021 by Jayaraj Govi Leave a Comment

ಯಲ್ಲಾಪುರ: ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ತೊಂದರೆಗೆ ಒಳಗಾದವರಿಗೆ ನೆರವು ನೀಡಲು ವಿಶ್ವದರ್ಶನ ಆಡಳಿತ‌ ಮಂಡಳಿ ತೀರ್ಮಾನಿಸಿದೆ.ಆಹಾರ, ಔಷಧ ಸೇರಿದಂತೆ ಅಗತ್ಯ ವಸ್ತುಗಳು ಬೇಕಾದವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ತಮ್ಮ ಅಗತ್ಯತೆಯ ಬಗ್ಗೆ ತಿಳಿಸಬಹುದಾಗಿದೆ. ಜೊತೆಗೆ ಗುಡ್ಡ ಕುಸಿತ, ರಸ್ತೆ ಸಂಪರ್ಕ‌ ಕಡಿತ ಮೊದಲಾದ ಸಮಸ್ಯೆ ಉಂಟಾಗಿ ಹಿಟಾಚಿಯಂತಹ ಯಂತ್ರೋಪಕರಣಗಳ ಅಗತ್ಯ ಇದ್ದರೂ ತಿಳಿಸಬಹುದಾಗಿದೆ.ವಿಶ್ವದರ್ಶನ ಸೇವಾ ತಂಡವೂ ಈ ಕಾರ್ಯವನ್ನು … [Read more...] about ವಿಶ್ವದರ್ಶನ ಆಡಳಿತ‌ ಮಂಡಳಿಯಿಂದ ನೆರವು

ಅನಾರೋಗ್ಯದಿಂದ ನಿದನ

August 3, 2017 by Gaju Gokarna Leave a Comment

ಹೊನ್ನಾವರ :ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿಯವರ ಪತ್ನಿ ಸುಮಾ ಜಗದೀಪ ತೆಂಗೇರಿ(40) ಇವರು ಅನಾರೋಗ್ಯದಿಂದ ನಿದನ ಹೊಂದಿದರು. ಇವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತಳ ಅಂತಿಮ ದರ್ಶನಕ್ಕೆ ಶಾಸಕಿ ಶಾರದಾ ಶೆಟ್ಟಿ, ರವಿಕುಮಾರ ಎಮ್, ಶೆಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಜೈನಾಬಿ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಎಸ್ … [Read more...] about ಅನಾರೋಗ್ಯದಿಂದ ನಿದನ

ನಿಧನ ವಾರ್ತೆ

June 29, 2017 by Sachin Hegde Leave a Comment

ದಾಂಡೇಲಿ:ನಗರದ ಜ್ಯೋತಿ ಬುಕ್ ಸ್ಟಾಲ್ ಮಾಲಕ ಶಿವನಗೌಡ ಜಿ.ಪಾಟೀಲ (66) ರವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಮೂಲತ: ಕುಷ್ಟಗಿ ತಾಲೂಕಿನ ಹಿರೇಬನ್ನಗೋಳದವರಾದ ಇವರು ವೀರಶೈವ ಸಮಾಜದ ಮಾಜಿ ಅಧ್ಯಕ್ಷರಾಗಿಯೂ, ನಗರದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಮಡದಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ನಗರದ ಗಣ್ಯರು, ವಿರಶೈವ ಸಮಾಜದ ಬಂದುಗಳು, ರಾಜಕೀಯ ಮುಖಂಡರುಗಳು, … [Read more...] about ನಿಧನ ವಾರ್ತೆ

ಗೋ ಶಾಲೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರುನಾಡ ರಕ್ಷಣಾ ವೇದಿಕೆಯವರಿಂದ ಮನವಿ

June 16, 2017 by Sachin Hegde Leave a Comment

ಕಾರವಾರ:ಕಣಸಗಿರಿಯ ಸರ್ವೇ ನಂ. 95ರ ಗೋಮಾಳ ಜಾಗದಲ್ಲಿ ಗೋ ಶಾಲೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರುನಾಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್‍ಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಕಾರವಾರ ತಾಲೂಕಿನಲ್ಲಿ ದನ ಕರುಗಳು ವೀಪರಿತವಾಗಿ ಹೆಚ್ಚಿದೆ. ರಸ್ತೆಗಳ ಮೇಲೆ ಹೆಚ್ಚಾಗಿ ನಿಂತಿರುವುದರಿಂದ ರಸ್ತೆ ಸಂಚಾರಿಗಳಿಗೆ ಅಪಘಾತವಾಗುವ ಸಂಭವವಿದೆ. ರಾತ್ರಿ ವೇಳೆಯು ರಸ್ತೆಯ ಮೇಲೆ ದನಗಳು ನಿಲ್ಲುವುದರಿಂದ ಸಂಚಾರಕ್ಕೆ … [Read more...] about ಗೋ ಶಾಲೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರುನಾಡ ರಕ್ಷಣಾ ವೇದಿಕೆಯವರಿಂದ ಮನವಿ

ನೊಂದವರಿಗೆ ನೆರವಾಗುತ್ತಿರುವ ‘ನಾಮಧಾರಿ ಗೆಳೆಯರ ಬಳಗ ಫೇಸ್‌ಬುಕ್ ಗ್ರೂಪ್’

May 8, 2017 by Yuvagni News Leave a Comment

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಗೆಳೆಯರ ಬಳಗದ ಫೇಸ್‌ಬುಕ್ ಗ್ರೂಪ್ ನೊಂದವರಿಗೆ ನೆರವಾಗುವ ಮೂಲಕ ಸಾಮಾಜಿಕ ಜಾಲತಾಣವನ್ನು ರಚನಾತ್ಮಕವಾಗಿ ಬಳಸಿಕೊಂಡಿದೆ.ಆರು ವರ್ಷಗಳಿಂದ ಅನಾರೋಗ್ಯದಲ್ಲಿರುವ ತಾಲ್ಲೂಕಿನ ಕಾನಗೋಡಿನ ಪ್ರವೀಣ ನಾಗೇಂದ್ರ ನಾಯ್ಕ ಎಂಬುವವರಿಗೆ ಬಳಗ ₹ 10,000 ಧನಸಹಾಯ ನೀಡಿದೆ.ಭಟ್ಕಳದ ಇಬ್ಬರು ಡಯಾಲಿಸಿಸ್ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸುತ್ತಿದೆ. ಹೊನ್ನಾವರದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕಾಲು ಕಳೆದುಕೊಂಡ ರೈತನಿಗೆ, … [Read more...] about ನೊಂದವರಿಗೆ ನೆರವಾಗುತ್ತಿರುವ ‘ನಾಮಧಾರಿ ಗೆಳೆಯರ ಬಳಗ ಫೇಸ್‌ಬುಕ್ ಗ್ರೂಪ್’

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar