ಕುಮಟಾದ ಶಂಭಯ್ಯ ಹಾಗೂ ಜಯಂತಿ ಇವರ ೨ ನೇ ಮಗಳಾದ ಅನನ್ಯ ಎಸ್ ವೈದ್ಯ ಬಾಲ್ಯದಿಂದಲೇ ಹಲವಾರು ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು,ಓದಿನ ಜೊತೆಗೆ ಕಲಾಪ್ರಪಂಚದಲ್ಲೂ ಹೆಸರು ಮಾಡುತ್ತಿರುವ ಪ್ರತಿಭೆ. ತನ್ನ ಪ್ರಾಥಮಿಕ ಶಾಲೆಯಿಂದಲೇ ಹಲವಾರು ಸಾಂಸ್ಕೃತಿಕ ಚಟವಟಿಕೆಗಳಲ್ಲಿ ಭಾಗವಹಿಸಿ ಬಹುತೇಕ ಎಲ್ಲದರಲ್ಲೂ ಮೇಲುಗೈ ಸಾಧಿಸುವ ಛಲ ಹೊಂದಿದ್ದಾಳೆ. ನೃತ್ಯ ,ನಾಟಕ, ಛದ್ಮವೇಷ ಹಾಗೂ ಇನ್ನಿತರ ಕಲಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಇವಳು ಬಾಲ್ಯದಿಂದಲೇ ಛದ್ಮವೇಷದಲ್ಲಿ … [Read more...] about ಕಲಾಕ್ಷೇತ್ರದಲ್ಲಿ ಸಾಧನೆ ಮಾಡಹೊರಟ ಪುಟ್ಟ ಪ್ರತಿಭೆ: ಅನನ್ಯ_ವೈದ್ಯ.
" ಎಂಬ
ಸಮಯಕ್ಕೆ ಸಿಗುತ್ತಿಲ್ಲ ಗ್ಯಾಸ ಸಿಲಿಂಡರ್ ಅಳ್ನಾವರ ಅನ್ನಪೂರ್ಣ ಗ್ಯಾಸ ಏಜೆನ್ಸಿಯ ಅಸಮರ್ಪಕ ಸೇವೆಗೆ ಗ್ರಾಹಕರ ಆಕ್ರೋಶ
ಸಾರ್ವಜನಿಕರು ಅಡುಗೆ ತಯಾರಿಸಲು ಸಂಪೂರ್ಣ ಗ್ಯಾಸ್ ಮೇಲೆ ಅವಲಂಬಿತರಾಗಿದ್ದಾರೆ.ಸರಿಯಾಗಿ ಗ್ಯಾಸ್ ಪೂರೈಕೆ ಆಗದೆ ಜನರು ಪರದಾಡುವಂತ ಪರಿಸ್ತಿತಿ ಉದ್ಭವವಾಗಿದೆ. ಅಳನಾವರದ ಅನ್ನಪೂರ್ಣ ಗ್ಯಾಸ್ ಎಜೆನ್ಸಿ ಅವರು ಸಕಾಲಕ್ಕೆ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ.ಗ್ರಾಹಕರು ಅಡುಗೆ ಅನಿಲ ಪೂರೈಕೆಗೆ ಅಗಷ್ಟ ೯ ರಂದು ಬುಕ್ ಮಾಡಿದ ಗ್ರಾಸ್ ಪೂರೈಕೆ ಇಂದಿನ ವರೆಗೂ ಆಗಿಲ್ಲ.ಆದರೆ ಅನಂತರ ಮಾಡಿದ ಕೆಲವರಿಗೆ ಗ್ಯಾಸ್ ಪೂರೈಕೆ ಮಾಡಲಾಗಿದೆ.ಬೇಕು ಬೇಗ … [Read more...] about ಸಮಯಕ್ಕೆ ಸಿಗುತ್ತಿಲ್ಲ ಗ್ಯಾಸ ಸಿಲಿಂಡರ್ ಅಳ್ನಾವರ ಅನ್ನಪೂರ್ಣ ಗ್ಯಾಸ ಏಜೆನ್ಸಿಯ ಅಸಮರ್ಪಕ ಸೇವೆಗೆ ಗ್ರಾಹಕರ ಆಕ್ರೋಶ
ಏ.16 ಮಂಗಳವಾರ ಜಿನ್ನೋಡ ಕ್ಷೇತ್ರದ ಶಿವಮ್ಮಾ ದುರ್ಗಾದೇವಿ ರಥೋತ್ಸವ||
ಹೊನ್ನಾವರ: ತಾಲೂಕಿನ ಶ್ರೀ ಕ್ಷೇತ್ರ ಜಿನ್ನೋಡÀ ಶ್ರೀ ಶಿವಮ್ಮಾ ದುರ್ಗಾದೇವಿ ಮಹಾರಥೋತ್ಸವ ಏ.16 ಮಂಗಳವಾರ ನೆರವೇರಲಿದೆ. ಅಂದು ಬೆಳಿಗ್ಗೆ ಶುದ್ಧಿ ಹವನ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ಅನ್ನ ಸಂತರ್ಪಣೆ, ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ, ಸಂಜೆ 6 ರಿಂದ 9 ರ ತನಕ ಹರಕೆ ಭಜನೆ, ರಾತ್ರಿ 9-30 ರಿಂದ ಯಕ್ಷಗಾನ ಬಯಲಾಟ "ವೀರಾಭಿಮನ್ಯು ಕಾಳಗ" ನಡೆಯಲಿದೆ. ಏ.17 ಬುಧವಾರ ಬೆ.10 ಗಂಟೆಗೆ ಸಂಪ್ರೋಕ್ಷಣೆ, 12 ಗಂಟೆಗೆ ಪ್ರಸನ್ನ ಚಂಡಿಕಾ ಹವನ, 1 ಗಂಟೆಗೆ ಪೂರ್ಣಾಹುತಿ, … [Read more...] about ಏ.16 ಮಂಗಳವಾರ ಜಿನ್ನೋಡ ಕ್ಷೇತ್ರದ ಶಿವಮ್ಮಾ ದುರ್ಗಾದೇವಿ ರಥೋತ್ಸವ||
“ಸಾಫಲ್ಯ ಹಾಗೂ “ಎನ್.ಎಸ್.ಎಸ್. ಸಾಗಿ ಬಂದ ಹಾದಿ” ಎಂಬ ಪುಸ್ತಕವನ್ನು ಬಿಡುಗಡೆ
ಹಳಿಯಾಳ:ರಾಷ್ಟ್ರೀಯ ಸೇವಾ ಯೋಜನೆಯು ಕೇವಲ ಪರಿಸರ ಸ್ವಚ್ಚತೆಗಾಗಿ ಅಲ್ಲದೇ ಸಾಮಾಜಿಕ ಸೇವೆಗೆ ಮೀಸಲಾಗಿದ್ದು ವಿದ್ಯಾರ್ಥಿಗಳು “ಸೇವೆಯ ಅರ್ಥವನ್ನು ತಿಳಿದುಕೊಂಡು ಸದ್ಭಾವದಿಂದ ಸೌಹಾರ್ದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಬೇಕು ಎಂದು ಡಾ||ವಿನಯಾ ವಕ್ಕುಂದ ಹೇಳಿದರು. ಪಟ್ಟಣದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಘಟಕದ 12ನೇಯ ವರ್ಷದ ದೈನಂದಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ … [Read more...] about “ಸಾಫಲ್ಯ ಹಾಗೂ “ಎನ್.ಎಸ್.ಎಸ್. ಸಾಗಿ ಬಂದ ಹಾದಿ” ಎಂಬ ಪುಸ್ತಕವನ್ನು ಬಿಡುಗಡೆ
ಶ್ರೀ ಚೆನ್ನಕೇಶವ ಪ್ರೌಢಶಾಲೆ ಸಂಸ್ಕೃತ ಭಾಷಣದಲ್ಲಿ ಪ್ರಥಮ
2017_2018ನೇ ಸಾಲಿನ ತಾಲೂಕಾ ಮಟ್ಟದ ಪ್ರೌಢವಿಭಾಗದ ಪ್ರತಿಭಾ ಕಾರಂಜಿ ಮತ್ತು ನೃತ್ಯ ಕಲೋತ್ಸವ 11.9.17 ರಂದು ಮಾರ್ಥೋಮಾ ಪ್ರೌಢಶಾಲೆ ಹೊನ್ನಾವರದಲ್ಲಿ ನಡೆದಿದ್ದು ಅದರಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ 'ದೇಶದ ಭದ್ರತೆ ಮತ್ತು ಅಂತರರಾಷ್ಟ್ರೀಯ ಸಂಬಂಧ' ಎಂಬ ಸಂಸ್ಕೃತ ಭಾಷಣದಲ್ಲಿ ಶೃದ್ಧಾ ಹರಿಕಾಂತ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಜಾನಪದ ನೃತ್ಯ ಕಂಸಾಳೆಯಲ್ಲಿ ದ್ವಿತೀಯ ಸ್ಥಾನವನ್ನು ಅಂಕಿತ ಸಂಗಡಿಗರು ಪಡೆದಿದ್ದಾರೆ. … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆ ಸಂಸ್ಕೃತ ಭಾಷಣದಲ್ಲಿ ಪ್ರಥಮ