MahamayaGeeta Soyaru Prabhuಎಂ.ಪಿ.ಇ.ಸೊಸೈಟಿ ಡಾ| ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ನಲ್ಲಿ ಸಿ.ಎ.ಫೌಂಡೇಶನ್ ತರಬೇತಿ ಪಡೆದ ಅಂಕಿತಾ.ಎಸ್.ಭಟ್, ಗೀತಾ ಸೋಯಾರು ಪ್ರಭು, ಮಹಾಮಾಯಾ ಜಿ ಕಾಮತ್,ಸ್ವಾತಿ ಡಿ ಕಾಮತ್ ಇವರುಗಳು ಸಿ.ಎ.ಫೌಂಡೇಶನ್ ಪರೀಕ್ಷೆಯನ್ನು ಪಾಸಾಗಿರುತ್ತಾರೆ. ಅಲ್ಲದೆ ಇನ್ ಸ್ಟಿಟ್ಯೂಟ್ ಆಫ್ ಚಾರ್ಟೆಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಮಾನ್ಯತೆಯನ್ನು ಪಡೆದಿರುವ ಡಾ| ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ … [Read more...] about ಸಾಧನೆಗೆ ಹಿಡಿದ ಕೈಗನ್ನಡಿ ;ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ
ಎಂ.ಪಿ.ಇ. ಸೊಸೈಟಿ
ಸ್ವಯಂ ಸ್ಪೂರ್ತಿಯಿಂದ ಸಾಧನೆ ಸಾಧ್ಯ – ಪಿ. ಬಿ. ಶ್ಯಾನಭಾಗ
ಹೊನ್ನಾವರ ,ಜೀವನ ಒಂದು ರೈಲು ಪ್ರಯಾಣವಿದ್ದಂತೆ. ನಾವು ನಮ್ಮ ನಿಲ್ದಾಣ ಬಂದೊಡನೆ ಇಳಿದು ಹೋಗುತ್ತೇವೆ. ಈ ಪ್ರಯಾಣದಲ್ಲಿ ಒಳ್ಳೆಯವರನ್ನು, ಕೆಟ್ಟವರನ್ನು ಭೇಟಿ ಮಾಡುತ್ತೇವೆ. ನಮ್ಮ ಪ್ರವಾಸವನ್ನು ಸುಖಮಯವನ್ನಾಗಿಸುವುದು ನಮ್ಮಲ್ಲಿಯೇ ಇದೆ. ಸ್ವಯಂ ಸ್ಪೂರ್ತಿಯಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ನಿವೃತ್ತ ಅಭಿಯಂತರ, ಶಿಕ್ಷಣ ಪ್ರೇಮಿಗಳಾದ ಪಿ. ಬಿ. ಶ್ಯಾನಭಾಗ ನುಡಿದರು. ಹೊನ್ನಾವರದ ಪುಟ್ಟ ಹಳ್ಳಿ ಕಾಸರಕೋಡಿನಲ್ಲಿ ಜನಿಸಿದ ನಾನು ಸಾಧನೆ ಮಾಡಲು ಸಹಕಾರಿಯಾದದ್ದು … [Read more...] about ಸ್ವಯಂ ಸ್ಪೂರ್ತಿಯಿಂದ ಸಾಧನೆ ಸಾಧ್ಯ – ಪಿ. ಬಿ. ಶ್ಯಾನಭಾಗ
ಹೊನ್ನಾವರದ ಎಸ್.ಡಿ.ಎಂ.ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ ಕ್ರೀಡಾಕೂಟ ಇಂದಿನಿಂದ ಆರಂಭ
ಹೊನ್ನಾವರ: ಸಾಮಾಜಿಕ ಜಾಲತಾಣದಲ್ಲಿ ಸದಾ ಕಾಲ ಮುಳುಗಿರುವ ಇಂದಿನ ಯುವ ಸಮುದಾಯವನ್ನು ಕ್ರೀಡೆಯಲ್ಲಿ ಆಸಕ್ತಿ ಮೂಡಿಸುವಂತೆ ಮಾಡುವ ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೆಮ್ಮೆಯೆನಿಸುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾಮಂಡಳಿಯ ಸದಸ್ಯರಾದ ಡಾ.ರಮೇಶ ನಾಯಕ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಎಸ್.ಡಿ.ಎಂ.ಪದವಿ ಮಹಾವಿದ್ಯಾಲಯ ಹೊನ್ನಾವರ ಇವರ ಆಶ್ರಯದಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆಯುವ 3 ದಿನಗಳ … [Read more...] about ಹೊನ್ನಾವರದ ಎಸ್.ಡಿ.ಎಂ.ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ ಕ್ರೀಡಾಕೂಟ ಇಂದಿನಿಂದ ಆರಂಭ
ರಾಜ್ಯಮಟ್ಟದ ಚೆಸ್ ಸ್ಪರ್ಧೆ
ಹೊನ್ನಾವರ :ರೋಟೇರಿಯನ್ ವಿಷ್ಣು ಬಾಳೇರಿ ಸ್ಮರಣಾರ್ಥ 2ನೇ ವರ್ಷದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ಇಂದು ಎಸ್.ಡಿ.ಎಂ. ಕಾಲೆಜಿನ ಎ.ವಿ. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಎಂ.ಪಿ. ಕರ್ಕಿ ಅವರು ಉದ್ಘಾಟಿಸಿ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಮುಖ್ಯ ಅಥಿತಿಗಳಾದ ರಾಘವ ಬಾಳೇರಿ ಮಾತನಾಡಿ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಚೆಸ್ ಅಸೋಸಿಶಿಯೇಶನ್ನ ಅಧ್ಯಕ್ಷರಾದ ವಿ. ರೋಟರಿ ಸಂಸ್ಥೆ … [Read more...] about ರಾಜ್ಯಮಟ್ಟದ ಚೆಸ್ ಸ್ಪರ್ಧೆ