ಹಳಿಯಾಳ :- ಇಂದಿನ ಆಧುನಿಕ ಯುಗದಲ್ಲಿ ಪಕ್ಷಿಗಳ ಅಳಿವು ಮತ್ತು ಉಳಿವು ಮಾನವನ ಹವ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಮಾನವನು ಪಕ್ಷಿಗಳ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕರೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆ, ದಿ.ಅರ್ಬನ್ ಯುಥ್ ಕ್ಲಬ್, ಅರಣ್ಯ ಇಲಾಖೆ ಮತ್ತು ಕೈಗಾ ಬರ್ಡರ್ಸ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಪಟ್ಟಣದಲ್ಲಿ ನಡೆದ “ನಮ್ಮ ಊರು ನಮ್ಮ ಖಗಸಂಕುಲ” ಪಕ್ಷೀ ವಿಕ್ಷಣೆ ಮತ್ತು ಗಣತಿ ಕಾರ್ಯಾಗಾರದ ಸಭಾ … [Read more...] about ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ಪಕ್ಷಿ ವೀಕ್ಷಣೆ ಕಾರ್ಯಾಗಾರ- ವಿದ್ಯಾರ್ಥಿಗಳಿಂದ ಪಕ್ಷಿ ವೀಕ್ಷಣೆ
ಕರ್ನಾಟಕ ರಕ್ಷಣಾ ವೇದಿಕೆ
ವಿವಿಧ ಸಂಘಟನೆಗಳು-ಸಾರ್ವಜನಿಕರಿಂದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಕೆ
ಹಳಿಯಾಳ :- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರವಾದಿಗಳು ನಡೆಸಿದ ಹೇಯ ಕೃತ್ಯವನ್ನು ಹಳಿಯಾಳ ತಾಲೂಕಿನಾದ್ಯಂತ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು, ಮಾಜಿ ಸೈನಿಕರು ಖಂಡಿಸಿದ್ದು ಭಾರತ ಸರ್ಕಾರ ಕೂಡಲೇ ಕಠೋರ ಕ್ರಮ ಕೈಗೊಂಡು ಉಗ್ರವಾದಿಗಳ ನಿರ್ಮೂಲನೆ ಮಾಡುವಂತೆ ಆಗ್ರಹಿಸಿದ್ದಾರೆ. ಗುರುವಾರ ತಡರಾತ್ರಿ ಪಟ್ಟಣದ ಸೋನಾರ ಗಲ್ಲಿಯ ಜನರು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಕ್ಷೌರಿಕರ ಸಂಘದವರು, ವ್ಯಾಪಾರಸ್ಥರು ಸೇರಿದಂತೆ ಹಲವಾರು ಜನರು ಮೆಣದ … [Read more...] about ವಿವಿಧ ಸಂಘಟನೆಗಳು-ಸಾರ್ವಜನಿಕರಿಂದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಕೆ
ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಹಳಿಯಾಳದಲ್ಲಿ ಹದಗೆಟ್ಟ ಸುಗಮ ಸಂಚಾರ- ಕ್ಯಾರೇ ಎನ್ನದ ಕಾರ್ಖಾನೆ. ಜನರ ಪರದಾಟ.
ಹಳಿಯಾಳ:- ಪಟ್ಟಣದ ಅಂಚಿನಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಪ್ರತಿನಿತ್ಯ ಕಬ್ಬು ಸಾಗಿಸುವ ನೂರಾರು ವಾಹನಗಳಿಂದ ದಿನನಿತ್ಯ ಹಳಿಯಾಳ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ತೀವೃ ಸಮಸ್ಯೆಯಾಗುತ್ತಿದ್ದು ಜನತೆ, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘ, ಲಯನ್ಸ್ ಕ್ಲಬ್, ಹಿರಿಯ ನಾಗರೀಕರ ವೇದಿಕೆ, ಹಿರಿಯ ನಾಗರೀಕರ … [Read more...] about ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಹಳಿಯಾಳದಲ್ಲಿ ಹದಗೆಟ್ಟ ಸುಗಮ ಸಂಚಾರ- ಕ್ಯಾರೇ ಎನ್ನದ ಕಾರ್ಖಾನೆ. ಜನರ ಪರದಾಟ.
ಕಬ್ಬು ಸಾಗಿಸುವ ವಾಹನಗಳಿಂದ ಓವರ್ ಲೋಡ್ ಸಂಚಾರಕ್ಕೆ ತೊಂದರೇ ಕ್ರಮ ಕೈಗೊಳ್ಳುವಂತೆ ಹಳಿಯಾಳದ ವಿವಿಧ ಸಂಘಟನೆಗಳಿಂದ ತಾಲೂಡಾಳಿತಕ್ಕೆ ಮನವಿ
ಹಳಿಯಾಳ:- ಹಳಿಯಾಳದಲ್ಲಿ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದ್ದು 5 ತಿಂಗಳ ಕಾಲ ನಡೆಯುವ ಈ ಪ್ರಕ್ರಿಯೆ ಸಂದರ್ಭದಲ್ಲಿ ಕಬ್ಬು ಸಾಗಿಸುವ ವಾಹನಗಳಿಂದ ಕಾನೂನು ಉಲ್ಲಂಘನೆಯಾಗುತ್ತಿದ್ದು ತಾಲೂಕಾಡಳಿತ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ಹಲವಾರು ಸಂಘಟನೆಯವರು ಜಂಟಿಯಾಗಿ ಸಾರ್ವಜನೀಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಅವರಿಗೆ ಸಲ್ಲಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ, ಜೀಜಾಮಾತಾ ಕ್ಷತ್ರೀಯ ಮರಾಠಾ ಮಹಿಳಾ … [Read more...] about ಕಬ್ಬು ಸಾಗಿಸುವ ವಾಹನಗಳಿಂದ ಓವರ್ ಲೋಡ್ ಸಂಚಾರಕ್ಕೆ ತೊಂದರೇ ಕ್ರಮ ಕೈಗೊಳ್ಳುವಂತೆ ಹಳಿಯಾಳದ ವಿವಿಧ ಸಂಘಟನೆಗಳಿಂದ ತಾಲೂಡಾಳಿತಕ್ಕೆ ಮನವಿ
ಗಾಂಧಿಜಿ-150 ನೇ ಅಭಿಯಾನ ರಥ ಹಳಿಯಾಳಕ್ಕೆ
ಹಳಿಯಾಳ:- ಮಹಾತ್ಮಾ ಗಾಂಧಿಯವರ 150ನೇ ವರ್ಷಾಚರಣೆ ಅಂಗವಾಗಿ ಗಾಂಧಿಜಿ-150 ಅಭಿಯಾನ ರಥ ಸೋಮವಾರ ಹಳಿಯಾಳ ಪಟ್ಟಣಕ್ಕೆ ಆಗಮಿಸಿತು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ ಮೊದಲಾದವರು ಅಭಿಯಾನ ರಥವನ್ನು ಬರಮಾಡಿಕೊಂಡರು. ರಾಜ್ಯದ 30 ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ಈ ಅಭಿಯಾನ ನಡೆಯುತ್ತಿದ್ದು. ಅಕ್ಟೊಬರ್ 20ರಂದು ಸಾಗರ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ … [Read more...] about ಗಾಂಧಿಜಿ-150 ನೇ ಅಭಿಯಾನ ರಥ ಹಳಿಯಾಳಕ್ಕೆ