ಕಾರವಾರ:ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿಗೆ ತೊಡಗಿಸಿಕೊಳ್ಳಬೇಕು ಎಂದು ಗೋವಾ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಅನಿಲ ಪೊವಾರ ಹೇಳಿದರು. ವಿಜ್ಞಾನ ಕೇಂದ್ರದಲ್ಲಿ ನಡೆದ ವಿಜ್ಞಾನ ಮಾದರಿ ತಯಾರಿಕಾ ಶಿಬಿರದಲ್ಲಿ ಅವರು ಮಾತನಾಡಿದರು. ಪಾಲಕರು ಹೆಚ್ಚಿನ ಅಂಕ ಪಡೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುವದು ಸರಿಯಲ್ಲ. ಅದರ ಬದಲು ಪಟ್ಯೇತರ ಚಟುವಟಿಕೆಗಳತ್ತವೂ ಆಸಕ್ತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಸದಾಶಿವಗಡದ … [Read more...] about ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿಗೆ ತೊಡಗಿಸಿಕೊಳ್ಳಬೇಕು
ಕಲಾ
ಉದ್ಯೋಗ ಮೇಳದ ಕುರಿತು ಸುದ್ದಿಗೊಷ್ಟಿ ನಡೆಸಿದ ಗಣೇಶ ಮಾಂಡ್ರೆ
ಕಾರವಾರ:ಬಾಲಮಂದಿರ ಪ್ರೌಢಶಾಲೆಯಲ್ಲಿ ಮೇ 21ರಂದು ಖಾಸಗಿ ಶಾಲಾ ಶಿಕ್ಷಕರ ನೇಮಕಾತಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ರಾಜ್ಯ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಕೇಂದ್ರದ ಮುಖ್ಯಸ್ಥ ಗಣೇಶ ಮಾಂಡ್ರೆ ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಕೇಂದ್ರ ಹಾಗೂ ಧಾರವಾಡದ ಉದ್ಯೋಗ ಸಮಯ ವಾರಪತ್ರಿಕೆ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉದ್ಯೋಗ ಮೇಳ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳ ಖಾಸಗಿ … [Read more...] about ಉದ್ಯೋಗ ಮೇಳದ ಕುರಿತು ಸುದ್ದಿಗೊಷ್ಟಿ ನಡೆಸಿದ ಗಣೇಶ ಮಾಂಡ್ರೆ
ಕಲಾ ವಿಭಾಗದಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಫಲಿತಾಂಶ, 100ಕ್ಕೆ 100 ಅಂಕ ಪಡೆದ ಬಂಗೂರನಗರ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ ಸರ್ಕಾರಿ ಕಾಲೇಜಿನ 5 ವಿದ್ಯಾರ್ಥಿಗಳು ಪಾಸಾಗಿ ಹೊಸ ಖಾತೆ ಆರಂಭಿಸಿದ್ದಾರೆ
ದಾಂಡೇಲಿ :ಈ ವರ್ಷ ಜರುಗಿದೆ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ನಗರದ ವಿವಿದ ಪಿ.ಯು.ಸಿ ಕಾಲೇಜುಗಳ ಪಲಿತಾಂಶ ಈ ರೀತಿಯಾಗಿದೆ. ¨ಂಗೂರನಗರ ಪದವಿಪೂರ್ವ ಕಾಲೇಜು : ವಿಜ್ಞಾನ ವಿಭಾಗ : ಪ್ರಥಮ ಸ್ಥಾನ ತಾನಿಯಾ ಎನ್. ನಾಗೇಕರ್, ಶೇ.95.50(573), ದ್ವಿತೀಯ ಸ್ಥಾನ ಪೂರ್ವಾ ಶ್ರೀಧರ್ ನಾಯ್ಕ,ಶೇ95.33(572), ತೃತೀಯ ಸ್ಥಾನ ಪೂಜಾ ಸುರೇಶ ಹೆಬ್ಬಾರ ಶೇ.94.83(569), ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತವರು ಒಟ್ಟು ವಿದ್ಯಾರ್ಥಿಗಳು 194, ಪಾಸಾದವರು 141, ಶೇ. … [Read more...] about ಕಲಾ ವಿಭಾಗದಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಫಲಿತಾಂಶ, 100ಕ್ಕೆ 100 ಅಂಕ ಪಡೆದ ಬಂಗೂರನಗರ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ ಸರ್ಕಾರಿ ಕಾಲೇಜಿನ 5 ವಿದ್ಯಾರ್ಥಿಗಳು ಪಾಸಾಗಿ ಹೊಸ ಖಾತೆ ಆರಂಭಿಸಿದ್ದಾರೆ
ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ,
ಅಂಕೋಲಾ : ಅಂಕೋಲಾ ತಾಲೂಕಿನ ಕೇಣಿ ವಿವೇಕಾನಂದ ಮೈದಾನದಲ್ಲಿ ಏ. 26 ರಿಂದ ಮೇ.1 ರವರೆಗೆ ನಡೆಯಲಿರುವ ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ ಮಾಡಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಅಂಜಲಿ ಐಗಳ ಮಾತನಾಡಿ ಐದು ದಿನಗಳ ಈ ಹಬ್ಬ ನಡೆಯಲಿದ್ದು ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯದ ವಿವಿಧ ಕಲಾ ತಂಡಗಳು ಇಲ್ಲಿ ಬಾಗವಹಿಸಲಿದ್ದು ಸ್ಥಳೀಯ ಕಲಾತಂಡಗಳಿಗು ಇಲ್ಲಿ ಅವಕಾಶ ಕಲ್ಪಿಸಿಕೋಡಲಾಗಿದೆ ಎಂದು … [Read more...] about ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ,
ಸಮಾರೋಪಗೊಂಡ ವಾರ್ಷಿಕ ಸ್ನೇಹ ಸಮ್ಮೇಳನ
ಕಾರವಾರ:ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು,ಕಾರವಾರದ ವಾರ್ಷಿಕ ಸ್ನೇಹ ಸಮ್ಮೇಳನವು ಇಂದು ಜರುಗಿತು. ಈ ಕಾರ್ಯಕ್ರಮವನ್ನು ಕಾರವಾರದ ಶಾಸಕರಾದ ಸತೀಶ್ ಸೈಲ್ ಅವರು ಉದ್ಘಾಟಿಸಿದರು. ಅತಿಥಿಗಳಾಗಿ ಡಾ. ಅನಿಲ್ ಗಾಂವಕಾರ್ (ಮಾಜಿ ಉಪಾಧ್ಯಕ್ಷರು. ಆರ್ & ಡಿ. ಕ್ಯಾಡ್ಬರಿ ಇಂಡಿಯಾ), ಸಚಿನ್ ಕೌಶಿಕ್ (ನಿಯೊಜಿತ ಜಿಲ್ಲಾ ನ್ಯಾಯಾಧೀಶರು) ಹಾಗೂ ರತ್ನಾಕರ ನಾಯ್ಕ(ಸದಸ್ಯರು ನಗರಸಭೆ, ಕಾರವಾರ) ಇವರುಗಳು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಕಲಾ … [Read more...] about ಸಮಾರೋಪಗೊಂಡ ವಾರ್ಷಿಕ ಸ್ನೇಹ ಸಮ್ಮೇಳನ