ಹೊನ್ನಾವರ: ಎಲ್ಲಕ್ಕಿಂತ ಮೊದಲಾಗಿ ನಮಗೆ ಶಕ್ತಿಕೊಟ್ಟ ತಂದೆ- ತಾಯಂದಿರೇ ಆದರ್ಶರಾಗಬೇಕು. ಅವರನ್ನು ನಿರ್ಲಕ್ಷಿಸಿ ಯಾವ ಕೆಲಸ ಮಾಡಿದರೂ ಸಾರ್ಥಕತೆ ಬರಲಾರದು ಎಂದು ಹೆಸರಾಂತ ಕಲಾವಿದ ಓಂ ಗಣೇಶ ಹೇಳಿದರು. ಅವರು ರಘುಚಂದ್ರ ಸಭಾಗೃಹದಲ್ಲಿ ಜಿಎಸ್ಬಿ ಸಮಾಜದ ಯುವವಾಹಿನಿ ವಾರ್ಷಿಕ ಸಮಾವೇಶದಲ್ಲಿ ಅತಿಥಿಗಳಾಗಿ ಮಾತನಾಡಿದರು. ಹಿರಿಯರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಮಕ್ಕಲಿಗೆ ಸೂತ್ರವಾಗಿ ಅವರ ಸುಸೂತ್ರ ಬೆಳವಣಿಗೆಗೆ ತಮ್ಮ ಕರ್ತವ್ಯ ಎಂದು ಸಹಕರಿಸಬೇಕು. ಅವರಿಂದ … [Read more...] about ಎಲ್ಲಕ್ಕಿಂತ ಮೊದಲಾಗಿ ನಮಗೆ ಶಕ್ತಿಕೊಟ್ಟ ತಂದೆ
ತಂದೆ
ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ನಡೆದ ಪರೇಶ ಕಮಲಾಕರ ಮೇಸ್ತ ಇತನಿಗೆ ಶೃದ್ಧಾಂಜಲಿ ಕಾರ್ಯಕ್ರಮ
ಹೊನ್ನಾವರ : ಪಟ್ಟಣದ ಶನಿ ದೇವಾಲಯದ ಪಕ್ಕ ಶೆಟ್ಟಿಕೆರೆಯಲ್ಲಿ ಡಿ. 8 ರಂದು ನಿಗೂಢ ಸಾವನ್ನಪ್ಪಿದ ಪರೇಶ ಕಮಲಾಕರ ಮೇಸ್ತ ಇತನಿಗೆ ಶೃದ್ಧಾಂಜಲಿ ಕಾರ್ಯಕ್ರಮ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ನಡೆಯಿತು. ಪರೇಶ ಮೇಸ್ತನ ಭಾವಚಿತ್ರಕ್ಕೆ ತಂದೆ ಕಮಲಾಕರ ಮೇಸ್ತ ಹಾಗೂ ಕುಟುಂಬದವರು, ಹಿಂದೂ ಸಮಾಜ ಬಾಂಧವರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಪುಷ್ಪಾರ್ಚನೆ ಸಲ್ಲಿಸಿ ಶೃದ್ಧಾಂಜಲಿ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಪಿ.ಎಸ್.ಐ ಆನಂದ ಮೂರ್ತಿ, ಹಿರಿಯರಾದ ವಸಂತ … [Read more...] about ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ನಡೆದ ಪರೇಶ ಕಮಲಾಕರ ಮೇಸ್ತ ಇತನಿಗೆ ಶೃದ್ಧಾಂಜಲಿ ಕಾರ್ಯಕ್ರಮ
ಒಬ್ಬ ಯುವಕನ ಜೀವ ಉಳಿಸೋಣ ಬನ್ನಿ
ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ. ಒಬ್ಬ ಯುವಕನ ಜೀವ ಉಳಿಸೋಣ ಬನ್ನಿ ಇದನ್ನು ದಯವಿಟ್ಟು ಓದಿ, ಸಹಾಯ ಮಾಡಿ, ಶೇರ್ ಮಾಡಿ ಕರುಳಕುಡಿಯನ್ನು ಉಳಿಸಲು ಹೆಣಗಾಡುತ್ತಿರುವ ಅಭದ್ರತೆಯ ಸುಭದ್ರ ನಾವು-ನೀವೆಲ್ಲರೂ ಕೈ ಜೋಡಿಸಿದರೇ ಪರಶುರಾಮನ ಜೀವ ಉಳಿಸಬಹುದು. ಹಾಗಾದ್ರೆ ತಡವೇಕೆ? ದಾಂಡೇಲಿ : ಪಾಪಾ, ಯಾರಿಗೂ ಈ ರೀತಿಯ ದುರ್ಗತಿ ಬರಬಾರದು. ಕಷ್ಟಪಟ್ಟು ಸಾಕಿ ಸಲಹಿ, ಸಾಲ ಸೋಲ ಮಾಡಿ ಡಿಪ್ಲೋಂ ಕಲಿಸಿ, ಇನ್ನಾದರೂ ಬದುಕು ಹಸನಾಗಬಹುದೆಂದು ಮಹಾದಾಸೆ ಇಟ್ಟುಕೊಂಡಿದ್ದ … [Read more...] about ಒಬ್ಬ ಯುವಕನ ಜೀವ ಉಳಿಸೋಣ ಬನ್ನಿ
ಶಿಕ್ಷಕರ ಮಕ್ಕಳಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಪತ್ರ
ಹೊನ್ನಾವರ :ತಾಲೂಕಿನ ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ/ಶಿಕ್ಷಕಿಯರ ಮಕ್ಕಳು ಜಿಲ್ಲಾ ಪಂಚಾಯತ್ ಅಧಯಕ್ಷರಿಗೆ ಪತ್ರವನ್ನು ಬರೆದಿದ್ದು, ಅದರಲ್ಲಿ ತಮ್ಮ ತಂದೆ-ತಾಯಿಯರಿಗೆ ಸಕಾಲದಲ್ಲಿ ಸಂಬಳ ಆಗುತ್ತಿಲ್ಲ ಎಂದು ದೂರಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ವಿಪರೀತ ಆಗಿದ್ದು, ಎರಡು ಮೂರು ತಿಂಗಳು ಸಂಬಳವಾಗದೇ ಕುಟುಂಬದ ಸ್ಥಿತಿ ಪರದಾಡುವಂತಾಗುತ್ತದೆ ಎಂದು ದೂರಿದ್ದಾರೆ."ಬಜೆಟ್ ಇಲ್ಲ ಅಥವಾ ಬಜೆಟ್ ಬಂದಿದೆ … [Read more...] about ಶಿಕ್ಷಕರ ಮಕ್ಕಳಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಪತ್ರ
ಗುರುವಿನ ಮಾರ್ಗದರ್ಶನ ಅವಶ್ಯ-ದೇವಿದಾಸ ಥಾಮ್ಸೆ
ದಾಂಡೇಲಿ :ಪ್ರತಿಯೊಬ್ಬನ ಜೀವನದ ಉನ್ನತಿಗೆ ಮತ್ತು ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಗುರುವಿನ ಮಾರ್ಗದರ್ಶನ ಅತ್ಯವಶ್ಯ. ಯಾರು ಗುರುವನ್ನು ಶೃದ್ದಾ ಮನೋಭಾವನೆಯಿಂದ ಗೌರವಿಸುರೋ ಅವರು ತ್ತಾಜೀವನದಲ್ಲಿ ಸಫಲತೆಯನ್ನು ಸಾಧಿಸಲು ಸಾಧ್ಯ ಎಂದು ದಾಂಡೇಲಿ ಪತಾಂಜಲಿ ಯೋಗ ಸಮಿತಿಯ ಪ್ರಭಾರಿ ದೇವಿದಾಸ ಥಾಮ್ಸೆ ಹೇಳಿದರು.ಅವರು ಪತಾಂಜಲಿ ಯೋಗ ಸಮಿತಿಯ ಆಶ್ರಯದಲ್ಲಿ ನಗರದ ಹಿಂದಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಉದ್ದೇಶಿಸಿ … [Read more...] about ಗುರುವಿನ ಮಾರ್ಗದರ್ಶನ ಅವಶ್ಯ-ದೇವಿದಾಸ ಥಾಮ್ಸೆ