ಹೊನ್ನಾವರ : ತಾಲೂಕಿನ ಕಾಸರಕೋಡ, ಮಾವಿನಕುರ್ವಾ, ಗುಂಡಬಾಳ, ಖರ್ವಾ ಹಾಗೂ ಗೇರುಸೊಪ್ಪಾ ಭಾಗದಲ್ಲಿ ದಿನದಲ್ಲಿ ಹೆಚ್ಚಿನ ಸಮಯ ವಿದ್ಯುತ್ ಪೂರೈಕೆÉ ಇಲ್ಲದಿರುವುದನ್ನು ಸಾರ್ವಜನಿಕರು ಶಾಸಕರ ಬಳಿ ತೊಡಿಕೊಂಡರು. ಈ ವಿದ್ಯುತ್ ಸಮಸ್ಯೆ ಕುರಿತು ಭಟ್ಕಳ-ಹೊನ್ನಾವರ ಶಾಸಕ ಸುನೀಲ ಬಿ.ನಾಯ್ಕ ಹೆಸ್ಕಾಂ ಹುಬ್ಬಳ್ಳಿ ವಿಭಾಗದ ಅಧಿಕಾರಿಯವರನ್ನು ಸಂಪರ್ಕಿಸಿ ಒಂದುವಾರದಲ್ಲಿ ಸಮಸ್ಯೆ ಬಗೆಹರಿಸುವಂತೆ ಗಡುವು ನೀಡಿ ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ … [Read more...] about ಹೊನ್ನಾವರದಲ್ಲಿ ಬಸ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶಾಸಕ ಸುನೀಲ ನಾಯ್ಕ ಅವರಿಗೆ ಮನವಿ
ನಂತರ
ಗುಣವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಎಸ್. ಎಸ್.ಎಲ್,ಸಿ ಪಿಯುಸಿ ನಂತರ ಮುಂದೆ ಇರುವ ಅವಕಾಶಗಳ ಕುರಿತ ಒಂದು ದಿನದ ಕಾರ್ಯಗಾರ
ಹೊನ್ನಾವರ: ಒಕ್ಕಲಿಗ ಯುವ ವೇದಿಕೆ ಹಾಗೂÀ ಗ್ರಾಮ ಸಮಿತಿ ಗುಣವಂತೆ ಇವರ ಸಂಯುಕ್ತ ಆಶ್ರಯದಲ್ಲಿ ಎಸ್. ಎಸ್.ಎಲ್,ಸಿ ಪಿಯುಸಿ ನಂತರ ಮುಂದೆ ಇರುವ ಅವಕಾಶಗಳ ಕುರಿತ ಒಂದು ದಿನದ ಕಾರ್ಯಗಾರ ಗುಣವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಡಾಕ್ಟರ್ ಸತೀಶ ಶೇಟ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಶೈಕ್ಷಣಿÉಕ ಮಾಹಿತಿ ಒದಗಿಸುವ ಅನೇಕ ಕಾರ್ಯಕ್ರಮಗಳು ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತದೆ ಆದರೆ … [Read more...] about ಗುಣವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಎಸ್. ಎಸ್.ಎಲ್,ಸಿ ಪಿಯುಸಿ ನಂತರ ಮುಂದೆ ಇರುವ ಅವಕಾಶಗಳ ಕುರಿತ ಒಂದು ದಿನದ ಕಾರ್ಯಗಾರ
17 ವರ್ಷಗಳ ನಂತರ ನಡೆಯುತ್ತಿರುವ ಜಾತ್ರಾ ಮಹೋತ್ಸವ
ಹಳಿಯಾಳ:17ವರ್ಷಗಳ ನಂತರ ನಡೆಯುತ್ತಿರುವ ತಾಲೂಕಿನ ತಿಪ್ಪನಗೇರಿಯ ಗ್ರಾಮದೇವಿ ಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮದಲ್ಲಿ ವಿವಿಧ ಧಾರ್ಮಿಕ ಪೂಜಾ, ಕೈಂಕರ್ಯಗಳು ಹಾಗೂ ಗ್ರಾಮದೇವಿಯ ಹೊನ್ನಾಟ ಉತ್ಸವ ಸಂಪನ್ನಗೊಂಡಿದ್ದು ದಿ.12 ರಂದು ಜಾತ್ರೆಗೆ ತೆರೆ ಬಿಳಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ದೇವಿಯ ನೂತನ ಮಂದಿರದ ಉದ್ಘಾಟನೆ, ಗಣೇಶ ಪೂಜೆ, ದೇವಿಯ ಮಾಂಗಲ್ಯಧಾರಣೆ, ಗ್ರಾಮಸ್ಥರಿಂದ ಊಡಿ ತುಂಬುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಪ್ರತಿದಿನ … [Read more...] about 17 ವರ್ಷಗಳ ನಂತರ ನಡೆಯುತ್ತಿರುವ ಜಾತ್ರಾ ಮಹೋತ್ಸವ
ಜಿಲ್ಲಾಡಳಿತಕ್ಕೆ ದೂರು ನೀಡಿದ ನಂತರ ವಾಹನ ಪಡೆದ ಪಲಾನುಭವಿ
ಕಾರವಾರ:ಜಿಲ್ಲಾ ಹಿರಿಯ ನಾಗರಿಕ ಸಬಲೀಕರಣ ಮತ್ತು ವಿಕಲಚೇತನ ಇಲಾಖೆಯಿಂದ ವಿಕಲಚೇತನರಿಗೆ ನೀಡಲಾಗುವ ತ್ರೀಚಕ್ರ ವಾಹನವನ್ನು 25ಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿತರಿಸಿದೆ. ಕನ್ನಡ ರಾಜ್ಯೋತ್ಸವದಂದು ವಿಕಲಚೇತನರಿಗೆ ದ್ವೀಚಕ್ರ ವಾಹನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಕೀ ಕೊಟ್ಟು ಪೋಟೊ ತೆಗೆಸಿದ್ದ ಅಧಿಕಾರಿಗಳು ಬಳಿಕ ವಾಹನವನ್ನು ನೀಡಲು ಸತಾಯಿಸುತ್ತಿದ್ದರು. ಅಲ್ಲದೆ ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಮುಂಡಗೇರಿಯ … [Read more...] about ಜಿಲ್ಲಾಡಳಿತಕ್ಕೆ ದೂರು ನೀಡಿದ ನಂತರ ವಾಹನ ಪಡೆದ ಪಲಾನುಭವಿ
ಇರುವೆ ಕಚ್ಚಿ ಸಾವನಪ್ಪಿದ ಶಿವು ಗುಡಿಸಲಲ್ಲಿ ಶೋಕದ ವಾತಾವರಣ – ಅಂಗವಿಕಲ ವೇತನವೇ ಆಧಾರವಾಗಿದ್ದ ಕುಟುಂಬಕ್ಕೆ ಶಿವು ಮರಣದ ನಂತರ ಅತಂತ್ರ ಭಾವ
ಕಾರವಾರ: ಇರುವೆ ದಾಳಿಗೆ ಸಾವನಪ್ಪಿದ ಅಂಗವಿಕಲ ಶಿವು ಕುಟುಂಬದವರಿಗೆ ಸರ್ಕಾರದಿಂದ ಬರುವ ಸಾವಿರ ರೂ ಮಾಸಾಶನವೇ ಆಧಾರವಾಗಿತ್ತು. ಶಿವು ಮರಣದೊಂದಿಗೆ ಮಾಸಾಶನವೂ ಸ್ಥಗತಗೊಂಡಿರುವದರಿಂದ ಕುಟುಂಬ ಆರ್ಥಿಕ ಹಾಗೂ ಮಾನಸಿಕವಾಗಿ ಇನ್ನಷ್ಟು ಜರ್ಜರಿತಗೊಂಡಿದೆ. ಹೋಟೆಲ್ವೊಂದರಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕಮಲಾಳಿಗೆ ಅವಳಿ ಮಕ್ಕಳು ಹುಟ್ಟಿದ್ದರು. ಅವರೇ ಸಂಗೀತಾ ಹಾಗೂ ಶಿವು. ಹುಟ್ಟಿನಿಂದಲೂ ಶಿವುಗೆ ಕೈ ಕಾಲುಗಳಿರಲಿಲ್ಲ. ಸರಿಯಾಗಿ ಮಾತು ಬರುತ್ತಿರಲಿಲ್ಲ. ಹೊರ … [Read more...] about ಇರುವೆ ಕಚ್ಚಿ ಸಾವನಪ್ಪಿದ ಶಿವು ಗುಡಿಸಲಲ್ಲಿ ಶೋಕದ ವಾತಾವರಣ – ಅಂಗವಿಕಲ ವೇತನವೇ ಆಧಾರವಾಗಿದ್ದ ಕುಟುಂಬಕ್ಕೆ ಶಿವು ಮರಣದ ನಂತರ ಅತಂತ್ರ ಭಾವ