ಮಂಡೂಕಪರ್ಣಿಬ್ರಾಹ್ಮೀ, ಬ್ರಾಹ್ಮಿ ಮಂಡೂಕಿ, ಒಂದೆಲಗ, ಸರಸ್ವತಿ ಸೊಪ್ಪು, ಗದ್ದೆ ಒರಗ, ಇಲಿತೆವಿ ಬಳ್ಳಿ, ಸರಸ್ವತಿ ಮುಕ್ಕ (ಆಕು) ವಲ್ಲಾರ ಕೀರೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಒಂದೆಲಗ ಒಂದು ಅದ್ಭುತವಾದ ಔಷಧೀಯ ಸಸ್ಯ ಇದು ಸದಾ ನೀರು ಹರಿಯುವ ಕಾಲುವೆಗಳ ಪಕ್ಕ, ಗದ್ದೆ ಬದಿಗಳ ಮೇಲೆ, ನದಿ, ಕೆರೆ, ಕುಂಟೆಗಳ ಪಕ್ಕ ನೆಲದಲ್ಲಿ ಹಬ್ಬಿ ಬೆಳೆಯುತ್ತದೆ.ಒಂದೆಲಗದ ಸೊಪ್ಪನ್ನು ಸೇವಿಸುವುದರಿಂದ ಮೆದಳು ಚುರುಕಾಗಿ, ಜ್ಞಾಪಕ ಶಕ್ತಿ ಹೆಚ್ಚುತ್ತೆ. ಇದರ ಸೇವನೆಯಿಂದ … [Read more...] about ಒಂದೆಲಗದಲ್ಲಿ ಔಷಧೀಯ ಗುಣಗಳು ಅಪಾರ
ನದಿ
ಯಾವುದೇ ಕೆರೆ, ಜಲಮೂಲದಲ್ಲಿ ಪಿಓಪಿ, ರಾಸಾಯನಿಕ ಬಣ್ಣ ಲೇಪಿತ ವಿಗ್ರಹ ವಿಸರ್ಜಿಸಿದರೇ ದಂಡ ಹಾಗೂ ಜೈಲು ಶಿಕ್ಷೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ವಿದ್ಯಾಧರ
ಹಳಿಯಾಳ : ಇನ್ನೂ ಮುಂದೆ ಯಾವುದೇ ಕೆರೆ ಹಾಗೂ ಜಲಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ, ರಾಸಾಯನಿಕ ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ವಿಸರ್ಜಿಸಲು ನಿರ್ಭಂಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು ಆದೇಶ ಉಲ್ಲಂಘೀಸಿದ್ದಲ್ಲಿ 10ಸಾವಿರ ರೂ. ದಂಡ ಹಾಗೂ ಜೈಲುವಾಸ ವಿಧೀಸಲಾಗುತ್ತದೆ ಎಂದು ಹಳಿಯಾಳ ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ತಿಳಿಸಿದ್ದಾರೆ. ಪಟ್ಟಣದ ಮಿನಿ ವಿಧಾನ ಸೌಧದ … [Read more...] about ಯಾವುದೇ ಕೆರೆ, ಜಲಮೂಲದಲ್ಲಿ ಪಿಓಪಿ, ರಾಸಾಯನಿಕ ಬಣ್ಣ ಲೇಪಿತ ವಿಗ್ರಹ ವಿಸರ್ಜಿಸಿದರೇ ದಂಡ ಹಾಗೂ ಜೈಲು ಶಿಕ್ಷೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ವಿದ್ಯಾಧರ
ಡಯಾಲಿಸ್ (ರಕ್ತ ಶುದ್ಧೀಕರಣ) ಘಟಕವನ್ನು ಕೂಡಲೇ ಲೋಕಾರ್ಪಣೆ ಮಾಡಿ ಸ್ಥಳೀಯ ರೋಗಿಗಳಿಗೆ ಅನುಕೂಲ ಮಾಡಿ
ಹೊನ್ನಾವರ ತಾಲೂಕು ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಹೊಂದಿದ್ದು, 28 ಗ್ರಾಮ ಪಂಚಾಯತ ಹಾಗೂ ಒಂದು ಪಟ್ಟಣ ಪಂಚಾಯತ ವ್ಯಾಪ್ತಿಯನ್ನು ಹೊಂದಿದೆ. ಭಟ್ಕಳ ಹಾಗೂ ಹೊನ್ನಾವರ ವಿಧಾನಸಭಾ ವ್ಯಾಪ್ತಿಯನ್ನು ಹೊಂದಿದೆ. ಗ್ರಾಮೀಣ ಪ್ರದೇಶಗಳು ಹಳ್ಳ, ನದಿ, ಗುಡ್ಡ, ಕಾಡುಗಳನ್ನು ಹೊಂದಿದ್ದು, ಇಲ್ಲಿ ಅಂದಾಜು 2.50 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಇಲ್ಲಿ ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮೀನುಗಾರರು, ಶೋಷಿತ ವರ್ಗದವರು ಇತರರು ವಾಸಿಸುವ ಪ್ರದೇಶವಾಗಿದ್ದು ಗ್ರಾಮೀಣ … [Read more...] about ಡಯಾಲಿಸ್ (ರಕ್ತ ಶುದ್ಧೀಕರಣ) ಘಟಕವನ್ನು ಕೂಡಲೇ ಲೋಕಾರ್ಪಣೆ ಮಾಡಿ ಸ್ಥಳೀಯ ರೋಗಿಗಳಿಗೆ ಅನುಕೂಲ ಮಾಡಿ
ಮೃತದೇಹ ಪತ್ತೆ
ಹಳಿಯಾಳ;ನದಿಗೆ ಈಜಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಪಟ್ಟಣದ ಗಾಂಧಿಕೇರಿ ನಿವಾಸಿ ಗೌತಮ ಪರಶುರಾಮ್ ಕುರಿಯಾರ್ (20)ನ ಮೃತದೇಹ 22 ಗಂಟೆಗಳ ಬಳಿಕ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ. ಪಟ್ಟಣದಿಂದ 3 ಕೀಮಿ ಅಂತರದಲ್ಲಿರುವ ಕಳಸಾಪೂರ ಗ್ರಾಮದ ನದಿಯಲ್ಲಿ ಘಟನೆ ಸಂಭವಿಸಿತ್ತು ಪೋಲಿಸರು ಮತ್ತು ಅಗ್ನಿಶಾಮಕ ದಳದವರು ಹಾಗೂ ಮುಳುಗು ತಜ್ಞರು ಸ್ಥಳೀಯ ಜನರ ಸಹಕಾರದೊಂದಿಗೆ ರಾತ್ರಿ ಈಡಿ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ ಬಳಿಕ ಭಾನುವಾರ … [Read more...] about ಮೃತದೇಹ ಪತ್ತೆ
ಪರ್ಯಾಯ ರಸ್ತೆ ನಿರ್ಮಿಸಬೇಕು ;ಶಾಸಕ ಸತೀಶ ಕೆ. ಸೈಲ್
ಕಾರವಾರ:ಮಲ್ಲಾಪುರದಿಂದ ಕಾರವಾರ ಸುಂಕೇರಿವರೆಗೆ ಕಾಳಿ ನದಿ ತಟದಲ್ಲಿ ಎನ್.ಪಿ.ಸಿ.ಐ.ಎಲ್ ಕೈಗಾದವರು ಪರ್ಯಾಯ ರಸ್ತೆ ನಿರ್ಮಿಸಬೇಕೆಂದು ಶಾಸಕ ಸತೀಶ ಕೆ. ಸೈಲ್ ಒತ್ತಾಯಿಸಿದ್ದಾರೆ.ನಗರೋತ್ಥಾನ ಯೋಜನೆಯಲ್ಲಿ ಕಾಳಿ ನದಿ ದಡದಲ್ಲಿ ಕೋಡಿಬಾಗ ಅಳ್ವೆವಾಡಾದಿಂದ ಸುಂಕೇರಿವರೆಗೆ ರಸ್ತೆ ನಿರ್ಮಾಣಕ್ಕಾಗಿ 5 ಕೋಟಿ ಮೀಸಲಾಗಿಟ್ಟಿದೆ. ಮುಂದೆ ಈ ರಸ್ತೆಯು ಇದೇ ಕಾಳಿ ನದಿ ದಡದಲ್ಲಿ ಮಲ್ಲಾಪುರದವರೆಗೆ ಮುಂದುವರಿದರೆ ಸುರಕ್ಷತೆಗೆ ಪರ್ಯಾಯ ರಸ್ತೆಯ ಜೊತೆಗೆ ಪ್ರದೇಶದಲ್ಲಿ … [Read more...] about ಪರ್ಯಾಯ ರಸ್ತೆ ನಿರ್ಮಿಸಬೇಕು ;ಶಾಸಕ ಸತೀಶ ಕೆ. ಸೈಲ್