ಕಾರವಾರ: ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್ನಲ್ಲಿ ಅಳವಡಿಸಲು ವೈವಿಧ್ಯಮಯ ಸಿಮೆಂಟ್ ಶಿಲ್ಪಗಳು ನುರಿತ ಕಲಾವಿದರ ಕೈಚಳಕದಲ್ಲಿ ಸಿದ್ದಗೊಳ್ಳುತಿದೆ. ಜಿಲ್ಲಾಡಳಿತವು ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಇರುವ ಕಡಲ ತೀರದ ಪ್ರದೇಶದಲ್ಲಿ ಬೃಹತ್ ರಾಕ್ ಗಾರ್ಡನ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಗಾರ್ಡನ್ನಲ್ಲಿ ಅಳವಡಿಸಲು ಸಿಮೆಂಟ್ ಪುತ್ಥಳಿ ನಿರ್ಮಿಸುವ ಕಾರ್ಯ ಇಲ್ಲಿನ ಮಯೂರ ವರ್ಮ ವೇದಿಕೆಯ ಆವರಣದಲ್ಲಿ ನಡೆಯುತ್ತಿದೆ. ಹಾಲಕ್ಕಿಗಳ … [Read more...] about ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್
ನಲ್ಲಿ
ಹಿಂದುಸ್ಥಾನ ಏರೊನಾಟಿಕ್ಸ್ ಲಿಡ್ಮಿಟೆನ ಟ್ರೇನಿಂಗ್ ಡಿಪಾರ್ಟಮೆಂಟ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಕಾರವಾರ: ಹಿಂದುಸ್ಥಾನ ಏರೊನಾಟಿಕ್ಸ್ ಲಿಡ್ಮಿಟೆನ ಟ್ರೇನಿಂಗ್ ಡಿಪಾರ್ಟಮೆಂಟ್ನವರು ಡಿಪ್ಲೋಮಾ ಎರೋನಾಟಿಕಲ್ ಇಂಜೀನಿಯರಿಂಗ್, ಮ್ಯಾಕೆನಿಕಲ್ ಇಂಜೀನಿಯರಿಂಗ್, ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇಂಜೀನಿಯರಿಂಗ್, ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್, ಅವೋನಿಕ್ಸ್ ಇಂಜೀನಿಯರಿಂಗ್, ಸಿವಿಲ್ ಇಂಜೀನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜೀನಿಯರಿಂಗ್ , ಇನ್ಫಾರ್ಮೇಶನ್ ಸೈನ್ಸ್ & ಇಂಜೀನಿಯರಿಂಗ್, ಡಿಪ್ಲೋಮಾ ಇನ್ ಕಮರ್ಶೀಯಲ್ ಪ್ರೆಕ್ಟಿಸ್, ಡಿಪ್ಲೋಮಾ … [Read more...] about ಹಿಂದುಸ್ಥಾನ ಏರೊನಾಟಿಕ್ಸ್ ಲಿಡ್ಮಿಟೆನ ಟ್ರೇನಿಂಗ್ ಡಿಪಾರ್ಟಮೆಂಟ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಎಸ್.ಬಿ.ಐ ನಲ್ಲಿ ಗ್ರಾಹಕರ ಸಭೆ
ದಾಂಡೇಲಿ :ನಗರದ ಲೆನಿನ್ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕಿನಲ್ಲಿ ಗ್ರಾಹಕರ ಸಭೆಯು ಶುಕ್ರವಾರ ಜರುಗಿತು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಬಿ.ಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಯೋಗೇಶ ಕರ್ಕೇರ ಅವರು ಬ್ಯಾಂಕಿನ ಎ.ಟಿ.ಎಂ, ಆನ್ಲೈನ್ ಲಭ್ಯತೆಯ ಬಗ್ಗೆ, ಆಧಾರ ಜೋಡಣೆ, ಸಾಲಗಳ ವಿಚಾರವಾಗಿ ವಿವರಿಸಿದರು. ಕ್ಯಾಶ್ ಲೆಸ್ ಬ್ಯಾಕಿಂಗ್ ಬಗ್ಗೆ ಗ್ರಾಹಕರು ಹೆಚ್ಚಿನ ಅರಿವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಗ್ರಾಹಕರು ಹೆಚ್ಚಾಗಿ ಎಟಿಎಂ, ಆನ್ಲೈನ್, … [Read more...] about ಎಸ್.ಬಿ.ಐ ನಲ್ಲಿ ಗ್ರಾಹಕರ ಸಭೆ
ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಸಂಸ್ಥಾಪನಾ ದಿನಾಚರಣೆ
ಹೊನ್ನಾವರ;ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ದಿ 2ರಂದು ಶಾಲಾ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯು 1930 ಜೂನ್ 2 ರಂದು ಶ್ರೀ ರಾಮ ಮಂದಿರದಲ್ಲಿ ಕೇವಲ 75 ಮಕ್ಕಳಿಂದ ಆರಂಭವಾಗಿ, 87 ಸಂವತ್ಸರಗಳನ್ನು ಪೂರೈಸಿದ್ದು, ಪ್ರಸಕ್ತ ವಿದ್ಯಾಲಯದಲ್ಲಿ 1600 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಜೆ.ಟಿ. ಪೈ ವಹಿಸಿದ್ದರು. ಶಾಲೆಯ ಇತಿಹಾಸವನ್ನು ತಿಳಿಸಿ, ಶಾಲೆಯ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಸಂಸ್ಥಾಪನಾ ದಿನಾಚರಣೆ
ಕಯಾಕಿಂಗ್ನಲ್ಲಿ ಭಾಘಿಯಾಗಿರುವ ಜಲ ಸಾಹಸಿಗರು
ಕಾರವಾರ:ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಾಂಡೇಲಿಯಲ್ಲಿ ಕಾಳಿ ಕಯಾಕ್ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಜೂನ್ 2ರಿಂದ 4ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ದೇಶ ವಿದೇಶಗಳಿಂದ ಕಯಾಕ್ ಪಟುಗಳು ಭಾಗವಹಿಸಲಿದ್ದಾರೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಲಹೆಗಾರ ಕೀರ್ತಿ ಪಾಯಸ್ ಅವರು ಸೋಮವಾರ ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವೈಟ್ ವಾಟರ್ ಕಯಾಕ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ಕೇರಳದ ಮಲಬಾರ್ ನದಿ ಉತ್ಸವ, ಗಂಗಾ … [Read more...] about ಕಯಾಕಿಂಗ್ನಲ್ಲಿ ಭಾಘಿಯಾಗಿರುವ ಜಲ ಸಾಹಸಿಗರು