ಮಂಡೂಕಪರ್ಣಿಬ್ರಾಹ್ಮೀ, ಬ್ರಾಹ್ಮಿ ಮಂಡೂಕಿ, ಒಂದೆಲಗ, ಸರಸ್ವತಿ ಸೊಪ್ಪು, ಗದ್ದೆ ಒರಗ, ಇಲಿತೆವಿ ಬಳ್ಳಿ, ಸರಸ್ವತಿ ಮುಕ್ಕ (ಆಕು) ವಲ್ಲಾರ ಕೀರೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಒಂದೆಲಗ ಒಂದು ಅದ್ಭುತವಾದ ಔಷಧೀಯ ಸಸ್ಯ ಇದು ಸದಾ ನೀರು ಹರಿಯುವ ಕಾಲುವೆಗಳ ಪಕ್ಕ, ಗದ್ದೆ ಬದಿಗಳ ಮೇಲೆ, ನದಿ, ಕೆರೆ, ಕುಂಟೆಗಳ ಪಕ್ಕ ನೆಲದಲ್ಲಿ ಹಬ್ಬಿ ಬೆಳೆಯುತ್ತದೆ.ಒಂದೆಲಗದ ಸೊಪ್ಪನ್ನು ಸೇವಿಸುವುದರಿಂದ ಮೆದಳು ಚುರುಕಾಗಿ, ಜ್ಞಾಪಕ ಶಕ್ತಿ ಹೆಚ್ಚುತ್ತೆ. ಇದರ ಸೇವನೆಯಿಂದ … [Read more...] about ಒಂದೆಲಗದಲ್ಲಿ ಔಷಧೀಯ ಗುಣಗಳು ಅಪಾರ
ಪಕ್ಕ
ಒಂದು ವಾರದೊಳಗೆ ಹೊನ್ನಾವರದ ರಸ್ತೆ ಸರಿಪಡಿಸದೇ ಹೋದರೆ ಉಗ್ರ ಹೋರಾಟ ಎಂದು ಎಚ್ಚರಿಸಿದ ಸಂಘಟನೆ
ಹೊನ್ನಾವರದಲ್ಲಿ ಕಳೆದ ಒಂದು ವರ್ಷದಿಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯ ಅವಾಂತರ ಜನರ ನೆಮ್ಮದಿ ಕೆಡಿಸುತ್ತಿದ್ದು ಇದರಿಂದ ರೋಸಿ ಹೊದ ಜನತೆ ಪಟ್ಟಣಪಂಚಾಯತಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ ಮನವಿಯೊಂದಿಗೆ ಒಂದುವಾರದ ಗಡುವನ್ನು ನೀಡಿ ವಾಪಸ್ಸಾಗಿದ್ದಾರೆ. ರಿಕ್ಷಾ ಟೆಂಪೂ ಯೂನಿಯನ್ ತಾಲೂಕಿನ ತಜೀಂ ಸಂಘಟನೆ ಸದಸ್ಯರು ಪಟ್ಟಣ ಪಂಚಾಯತಿ ಮುತ್ತಿಗೆ ಹಾಕಿ ಆಕ್ರೂಶ ವ್ಯಕ್ತಪಡಿಸಿದರು. ಅಧಿಕಾರಿಗಳು ಕಛೇರಿಗೆ ಬರಲು ವಿಳಂಬವಾಗಿರುದಕ್ಕೆ ದೂರವಾಣಿಯಲ್ಲಿ ತರಾಟೆಗೆ … [Read more...] about ಒಂದು ವಾರದೊಳಗೆ ಹೊನ್ನಾವರದ ರಸ್ತೆ ಸರಿಪಡಿಸದೇ ಹೋದರೆ ಉಗ್ರ ಹೋರಾಟ ಎಂದು ಎಚ್ಚರಿಸಿದ ಸಂಘಟನೆ
ಅಪಾಯಕಾರಿ ಸ್ಥಿತಿಯಲ್ಲಿ ಮುರಿದ ವಿದ್ಯುತ್ ಕಂಬ
ಹೊನ್ನಾವರ: ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ವಿದ್ಯುತ್ ತಂತಿ ಎಳೆದ ಕಂಬವೊಂದು ಮುರಿದು ಆಗೋ ಈಗೋ ಬೀಳುವ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕಂಡಿರುವ ಕಾಮತ್ ಹೊಟೇಲ್ ಪಕ್ಕದಿಂದ ಮಾರುಕಟ್ಟೆಗೆ ಹೋಗುವ ರಸ್ತೆಯಲ್ಲಿರುವ ಕಂಬ ಕಳೆದ ಕೆಲದಿನಗಳ ಹಿಂದೆ ಯಾವುದೋ ವಾಹನ ಗುದ್ದಿದ ಪರಿಣಾಮ ಮುದಿದೆ ಮಾತ್ರವಲ್ಲ ಮೇಲೆ ಬಿಗಿದ ತಂತಿಯ ಬಲದಿಂದ ವಾಲಿಕೊಂಡು ನಿಂತಿದೆ ಹಗಲಿರುಳೆನ್ನದೆ ವಾಹನಗಳು ಪಾದಾಚಾರಿಗಳು ಹಾಗೂ ಶಾಲಾ ಮಕ್ಕಳು … [Read more...] about ಅಪಾಯಕಾರಿ ಸ್ಥಿತಿಯಲ್ಲಿ ಮುರಿದ ವಿದ್ಯುತ್ ಕಂಬ
ವಾಹನ ಬಡಿದು ಗಾಯಗೊಂಡಿದ್ದ ಕೋತಿ;ರಕ್ಷಿಸಿದ ಅರಣ್ಯಾಧಿಕಾರಿಗಳು
ಕಾರವಾರ:ಅಪರಿಚಿತ ವಾಹನ ಬಡಿದು ಗಾಯಗೊಂಡಿದ್ದ ಕೋತಿಯನ್ನು ರಕ್ಷಿಸಿದ ಗೋಪಿಶಿಟ್ಟಾ ವಲಯ ಅರಣ್ಯಾಧಿಕಾರಿಗಳು ಗುಣಮುಖವಾದ ಕೋತಿಯನ್ನು ಕಾಡಿಗೆ ಬಿಟ್ಟರು. ತೀವೃ ಗಾಯಗೊಂಡಿದ್ದ ಕೋತಿಯೂ ರಸ್ತೆ ಪಕ್ಕ ಅರೆಚುತ್ತಿದ್ದು, ಇದನ್ನು ಗಮನಿಸಿದ ಸ್ಥಳೀಯರು ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ದಾವಿಸಿದ ಇಲಾಖೆ ಸಿಬ್ಬಂದಿ ವನ್ಯಜೀವಿ ಸಂರಕ್ಷಣಾ ಪಂಚರದಲ್ಲಿ ಕೋತಿಗೆ ಆಶ್ರಯ ನೀಡಿದರು. ಅವಷ್ಯವಿರುವ ನೀರು ಹಾಗೂ ಆಹಾರವನ್ನು ಒದಗಿಸಿದರು. ಇದಾದ ನಂತರ ಪಶು ವೈದ್ಯಕೀಯ ಸೇವೆ … [Read more...] about ವಾಹನ ಬಡಿದು ಗಾಯಗೊಂಡಿದ್ದ ಕೋತಿ;ರಕ್ಷಿಸಿದ ಅರಣ್ಯಾಧಿಕಾರಿಗಳು
ಶನಿ ದೇವಸ್ಥಾನ ವರ್ಧಂತಿ
ಹೊನ್ನಾವರ:ಪಟ್ಟಣದ ಬಸ್ ನಿಲ್ದಾಣ ಪಕ್ಕದ ಶನಿ ದೇವಾಲಯದಲ್ಲಿ ಮೇ 9 ಮತ್ತು ಮೇ 10 ರಂದು 11ನೇ ವಾರ್ಷಿಕ ವರ್ಧಂತಿ ನಡೆಯಲಿದೆ. ಮೇ 9ರಂದು ಸಂಜೆ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿಯವರು ದೇವರಿಗೆ ರಜತ ಉತ್ಸವ ಮೂರ್ತಿ ಸಮರ್ಪಿಸಲಿದ್ದಾರೆ. ಸಾಗರ ಶನಿ ಕ್ಷೇತ್ರದ ದುರ್ಗಪ್ಪನವರು ಪಾಲ್ಗೊಳ್ಳುವರು. ನಂತರ ವಾಸ್ತು ಹವನ ಧಾರ್ಮಿಕ ಕಾರ್ಯಕ್ರಮ ರಾತ್ರಿ ಯಕ್ಷಗಾನ ನಡೆಯಲಿದೆ. ಮೇ 10ರಂದು ಬೆಳಿಗ್ಗೆ ಶನಿಶಾಂತಿ, ಪತಂಜಲಿ ವೀಣಾಕರ ಪ್ರವಚನ ನೀಲಗೋಡ … [Read more...] about ಶನಿ ದೇವಸ್ಥಾನ ವರ್ಧಂತಿ