ಹೊನ್ನಾವರ: ವಕೀಲರ ಸಂಘದ ಹಿರಿಯ ಸದಸ್ಯ ಶ್ರೀಪಾದ ಎಂ. ಹೆಗಡೆ (66) ಬುಧವಾರ ತಮ್ಮ ಸ್ವಗೃಹ ನಗರಬಸ್ತಿಕೇರಿ ಹೂಜಿಮಕ್ಕಿಯಲ್ಲಿ ಮರಣಪಟ್ಟರು. ಮೃತರು ಪತ್ನಿ ಕನ್ಯಾಕುಮಾರಿ, ಪುತ್ರರಾದ ಹರ್ಷ, ಸಂತೋಷ ಮತ್ತು ವಿನೋದ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಬುಧವಾರ ಸಾಯಮಕಾಲ ತೋಟಕ್ಕೆ ಹೋದವರು ಮನೆ ಎದುರಿನ ಕಾಲು ಸುಂಕವನ್ನು ದಾಟುವಾಗ ಕಾಲು ಜಾರಿ ತಲೆಗೆ ಪೆಟ್ಟು ಬಿದ್ದು ಮೃತರಾದರು. ಅಸಹಜ ಸಾವು ಎಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ … [Read more...] about ವಕೀಲರ ಸಂಘದ ಹಿರಿಯ ಸದಸ್ಯ ಶ್ರೀಪಾದ ಎಂ. ಹೆಗಡೆ ನಿಧನ
ಪತ್ನಿ
ಹಳಿಯಾಳ ಕ್ಷೇತ್ರದಲ್ಲಿ ಕಮಲ ಅರಳುವುದು ಶತಸಿದ್ದ- ಸುನೀಲ್ ಹೆಗಡೆ
ಹಳಿಯಾಳ:- ಹಳಿಯಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹಳಿಯಾಳ ಪಟ್ಟಣದ ಶಾಸಕರ ಮಾದರಿ ಶಾಲೆ ನಂ1 ರಲ್ಲಿಯ ಮತಗಟ್ಟೆ ಸಂಖ್ಯೆ 94 ರಲ್ಲಿ ಬೆಳಿಗ್ಗೆ 11.30 ಗಂಟೆಗೆ ಕುಟುಂಬದೊಡಣೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಮತಗಟ್ಟೆಯಲ್ಲಿ ಪತ್ನಿ ಸುವರ್ಣಾ ಹೆಡಗೆ, ಮಾಜಿ ವಿಪ ಸದಸ್ಯ ವಿಡಿ ಹೆಗಡೆ ಹಾಗೂ ಪತ್ನಿ ಸುನಿತಾ ಹೆಗಡೆ ಅವರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಹಳಿಯಾಳ ಕ್ಷೇತ್ರದಲ್ಲಿ ಬದಲಾವಣೆ … [Read more...] about ಹಳಿಯಾಳ ಕ್ಷೇತ್ರದಲ್ಲಿ ಕಮಲ ಅರಳುವುದು ಶತಸಿದ್ದ- ಸುನೀಲ್ ಹೆಗಡೆ
ಉತ್ಸವದ ಅಂಗವಾಗಿ ನಡೆದ ಮನೆ ಮನೆಗೆ ರಂಗೋಲಿ ಸ್ಪರ್ದೆ
ಹಳಿಯಾಳ : ಕರಾವಳಿ ಉತ್ಸವದ ಅಂಗವಾಗಿ ಹಳಿಯಾಳ ಉತ್ಸವ 2017 ನಿಮಿತ್ತ ಪಟ್ಟಣದಲ್ಲಿ ನೂತನ ಹಾಗೂ ವಿಶಿಷ್ಠವಾಗಿ ಮನೆ ಮನೆ ರಂಗೋಲಿ ಸ್ಪರ್ದೆ ಶನಿವಾರ ಬೆಳಿಗ್ಗೆ ನಡೆಯಿತು ಸಚಿವ ಆರ್.ವಿ.ದೇಶಪಾಂಡೆ ಪತ್ನಿ ರಾಧಾಬಾಯಿ ಅವರೊಂದಿಗೆ ಮನೆ ಮನೆಗಳಿಗೆ ತೆರಳಿ ರಂಗೋಲಿಗಳನ್ನು ವಿಕ್ಷಿಸಿ ಸಾರ್ವಜನೀಕರ ಸ್ಪರ್ದಾಮನೋಭಾವನೆಯನ್ನು ಶ್ಲಾಘೀಸಿದರು. ಶನಿವಾರ ಪಟ್ಟಣದ ಬಹುತೇಕ ಎಲ್ಲಾ ಬಡಾವಣೆಗಳು ವಿಧ ವಿಧದ ರಂಗೋಲಿಗಳಿಂದ ಆಕರ್ಷಕವಾಗಿ ಕಾಣುತ್ತಿದ್ದವು ಇದಕ್ಕೆ ಕಾರಣ ಕರಾವಳಿ ಉತ್ಸವದ … [Read more...] about ಉತ್ಸವದ ಅಂಗವಾಗಿ ನಡೆದ ಮನೆ ಮನೆಗೆ ರಂಗೋಲಿ ಸ್ಪರ್ದೆ
ಪತ್ನಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ
ಪತ್ನಿ ಹತ್ಯೆ ಮಾಡಿದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಸಿದ್ದಾಪುರದ ಭಂಡಾರಕೇರಿ ಗ್ರಾಮದ ಬಂಗಾರೇಶ್ವರ ಮಂಜುನಾಥ ನಾಯ್ಕ ಎಂಬಾತ ಐದು ವರ್ಷಗಳ ಹಿಂದೆ ಇನ್ನೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದು, ಈ ವಿಚಾರವಾಗಿ ಪತ್ನಿ ಸುಶೀಲಾ ನಾಯ್ಕರೊಂದಿಗೆ ಜಗಳ ಉಂಟಾಗಿತ್ತು. ಇದೇ ಜಗಳ ತಾರಕ್ಕಕ್ಕೇರಿದಾಗ ಬಡಿಗೆಯಿಂದ ಹೊಡೆದು ಸುಶೀಲಾರನ್ನು ಬಂಗಾರೇಶ್ವರ ಮಂಜುನಾಥ ನಾಯ್ಕ ಕೊಲೆ ಮಾಡಿದ ಬಗ್ಗೆ 2012ರ ಡಿಸೆಂಬರ್ 4ರಂದು … [Read more...] about ಪತ್ನಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ
ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ,ದೇಹದಾನ
ಕಾರವಾರ:ಸಾವಿನ ನಂತರವೂ ತಮ್ಮ ಸೇವೆ ಸಲ್ಲಿಕೆಗಾಗಿ ನಿವೃತ್ತ ಅಧಿಕಾರಿಯೊಬ್ಬರು ಪತ್ನಿಯೊಂದಿಗೆ ದೇಹದಾನ ನೊಂದಣಿ ಮಾಡಿಸಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಮರಣಾ ನಂತರ ದೇಹದಾನ ನಡೆಸುವದಾಗಿ ಅವರ್ಸಾದ ಕಮಲಾಕರ ನಾಯಕ (75) ಹಾಗೂ ಸೌಭಾಗ್ಯ (56) ದಂಪತಿಗಳು ಹೇಳಿದ್ದು, ಜಿಲ್ಲಾ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆ ತಮ್ಮ ದೇಹವನ್ನು ಒಪ್ಪಿಸುವದಾಗಿ ತಿಳಿಸಿದ್ದಾರೆ. ನಿವೃತ್ತ ಬಂದರು ಉಪ ಸಂರಕ್ಷಣಾಧಿಕಾರಿಯಾಗಿರುವ ಕಮಲಾಕರ ನಾಯಕ … [Read more...] about ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ,ದೇಹದಾನ