ಹೊನ್ನಾವರ ಬಸ್ ನಿಲ್ಧಾಣ ಕನಸು ಇದೀಗ ನನಸಾಗುವತ್ತ ಸಾಗಿದ್ದು ಶನಿವಾರ ಶಾಸಕ ದಿನಕರ ಶೆಟ್ಟಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಿ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆ ನಡೆಸಿದರು. ಮಳೆಗಾದಲ್ಲಿ ಮಳೆನೀರು ಸೋರುವ ಕೆಲ ವರ್ಷದ ಹಿಂದೆ ಗೊಡೆ ಕುಸಿತದಿಂದ ಸಾರ್ವಜನಕರ ಆತಂಕಕ್ಕೆ ಕಾರಣವಾಗಿದ್ದ ಪಟ್ಟಣದ ಸುಸಜ್ಜೀತ ಬಸ್ ನಿಲ್ಧಾಣ ನಿರ್ಮಾಣಕ್ಕೆ ಕೆಲವೇ ದಿನದಲ್ಲಿ ಗ್ರೀನ್ ಸಿಗ್ನಲ್ ಸಿಗುವುದು … [Read more...] about ಸುಸಜ್ಜೀತ ಬಸ್ ನಿಲ್ಧಾಣದ ನಿರ್ಮಾಣಕ್ಕೆ ಶಾಸಕ ದಿನಕರ ಶೆಟ್ಟಿ ಯಿಂದ ಪರಿಶೀಲನೆ
ಪರಿಶೀಲನೆ
ಭತ್ತದ ಗದ್ದೆಗಳಲ್ಲಿ ಕಂದು ಜಿಗಿ ಹುಳು ಬಾಧೆ ,ಕೃಷಿ ವಿಜ್ಞಾನಿಗಳ ತಂಡ ಭೇಟಿ ಪರಿಶೀಲನೆ
ಹಳಿಯಾಳ:- ಹಳಿಯಾಳ ಹಾಗೂ ದಾಂಡೇಲಿಯ ಕೆಲವು ಭಾಗದಲ್ಲಿ ಭತ್ತದ ಗದ್ದೆಗಳಲ್ಲಿ ಕಂಡು ಬಂದಿರುವ ಕಂದು ಜಿಗಿ ಹುಳ ಮತ್ತು ಬಿಳಿ ಬೆನ್ನಿನ ಜಿಗಿ ಹುಳ ಬಾಧಿತ ಪ್ರದೇಶಗಳಿಗೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಸಕ್ತ ಸಾಲಿನಲ್ಲಿ ಉತ್ತಮ ಭತ್ತದ ಬೆಳೆಯ ಇಳುವರಿಯನ್ನು ನೀರಿಕ್ಷೀಸಿದ್ದ ರೈತರಲ್ಲಿ ಈ ಹುಳದ ಬಾಧೆಯಿಂದ ಹಳಿಯಾಳ ಹೋಬಳಿಯ ಕೇರವಾಡ, ತೇರಗಾಂವ, ಮಂಗಳವಾಡ, ಕಳಸಾಪೂರ ಹಾಗೂ ದಾಂಡೇಲಿ ಹೋಬಳಿಯ ಯಡೋಗಾ, ಬಿದ್ರೋಳ್ಳಿ, ಹಂದ್ಲಿ ಗ್ರಾಮಗಳಲ್ಲಿ … [Read more...] about ಭತ್ತದ ಗದ್ದೆಗಳಲ್ಲಿ ಕಂದು ಜಿಗಿ ಹುಳು ಬಾಧೆ ,ಕೃಷಿ ವಿಜ್ಞಾನಿಗಳ ತಂಡ ಭೇಟಿ ಪರಿಶೀಲನೆ
ಹಾಸ್ಟೇಲ್ಗಳಿಗೆ ನ್ಯಾಯಾಧೀಶರ ದಿಢೀರ ಭೇಟಿ ,ಪರಿಶೀಲನೆ
ಹಳಿಯಾಳ : ತಾಲೂಕಿನಲ್ಲಿರುವ ವಿವಿಧ ಹಾಸ್ಟೇಲ್ ಮತ್ತು ಆಶ್ರಮ ಶಾಲೆಗಳಿಗೆ ಹಳಿಯಾಳ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಶಿಲ್ಪಾ ಎಚ್.ಎ. ಮತ್ತು ಕಿರಿಯ ನ್ಯಾಯಾಧೀಶ ಬಸವರಾಜ ಸನದಿ ಅವರು ಕಾನೂನು ಸೇವಾ ಸಮಿತಿಯ ಸದಸ್ಯೆ ನ್ಯಾಯವಾದಿ ಸುರೇಖಾ ಗುನಗಾ ಅವರೊಂದಿಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ತೇರಗಾಂವ ಗ್ರಾಮದಲ್ಲಿರುವ ಬಾಲಕರ ವಸತಿ ನಿಲಯ, ಪಟ್ಟಣದ ಕೆಎಚ್ಬಿ ಕಾಲೋನಿಯಲ್ಲಿರುವ ಸರ್ಕಾರಿ ಮೆಟ್ರಿಕ್ … [Read more...] about ಹಾಸ್ಟೇಲ್ಗಳಿಗೆ ನ್ಯಾಯಾಧೀಶರ ದಿಢೀರ ಭೇಟಿ ,ಪರಿಶೀಲನೆ
ಹೊನ್ನಾವರ ಪಟ್ಟಣದ ಬಂದರು ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಿಸಲು ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಸ್ಥಳ ಪರಿಶೀಲನೆ
ಹೊನ್ನಾವರ: ಸಾರ್ವಜನಿಕರ ಬಹುದಿನದ ಬೇಡಿಕೆಯಾದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ನಿರ್ಮಿಸಲು ಕಾರ್ಯೊನ್ಮುಖವಾಗಿರುವ ಶಾಸಕ ದಿನಕರ ಶೆಟ್ಟಿಯವರು ಪಟ್ಟಣದ ಬಂದರು ಪ್ರದೇಶದಲ್ಲಿ ಬಂದರು ಇಲಾಖೆಯ ಸ್ಥಳವನ್ನು ಸೂಕ್ತವೆಂದು ಪರಿಶೀಲನೆ ನಡೆಸಿದರು. ನಂತರ ಇದಕ್ಕೆ ಸಂಭಂದಿಸಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಸ್ ಡಿಪೋ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು. ಬಂದರು ಅಧಿಕಾರಿ ದೀಪಕ್ ಅವರನ್ನು ಕರೆಯಿಸಿ ಸ್ಥಳದ ದಾಖಲೆ ಪತ್ರವನ್ನು ಸಿದ್ದಪಡಿಸಲು … [Read more...] about ಹೊನ್ನಾವರ ಪಟ್ಟಣದ ಬಂದರು ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಿಸಲು ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಸ್ಥಳ ಪರಿಶೀಲನೆ
ಸಚಿವ ಆರ್.ವಿ.ದೇಶಪಾಂಡೆ ತಾಲೂಕಿನ ಮುರ್ಕವಾಡ ಕೆರೆಗೆ ಭೆಟಿ ನೀಡಿ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ
ಹಳಿಯಾಳ : ಕಾಳಿನದಿ ನೀರಾವರಿ ಯೋಜನೆ ಜಾರಿಯಾಗಿ ಕೆರೆಗಳಿಗೆ ನೀರು ತುಂಬಿ ಕುಡಿಯಲು ಹಾಗೂ ನೀರಾವರಿಗಾಗಿ ಸಾಕಷ್ಟು ನೀರು ಸಂಗ್ರಹಗೊಳ್ಳಬೇಕೆಂಬ ಸದುದ್ದೇಶದಿಂದ ಮುಂದಾಲೋಚನೆ ಹೊಂದಿ ಈಗಾಗಲೇ ತಾಲೂಕಿನ 110 ಕೆರೆಗಳ ಹೂಳೆತ್ತಲಾಗಿದ್ದು ಉಳಿದ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಕೂಡ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಶನಿವಾರ ನಸುಕಿನ ಜಾವ ತಾಲೂಕಿನ ಮುರ್ಕವಾಡ ಗ್ರಾಮದ ಕೆರೆ ಹೂಳೆತ್ತುವ ಪ್ರದೇಶಕ್ಕೆ ಜನಪ್ರತಿನಿಧಿಗಳು … [Read more...] about ಸಚಿವ ಆರ್.ವಿ.ದೇಶಪಾಂಡೆ ತಾಲೂಕಿನ ಮುರ್ಕವಾಡ ಕೆರೆಗೆ ಭೆಟಿ ನೀಡಿ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ