ಕಾರವಾರ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 231.1 ಮಿಮಿ ಮಳೆಯಾಗಿದ್ದು ಸರಾಸರಿ 21 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 987.6 ಮಿಮಿ ಇದ್ದು, ಇದುವರೆಗೆ ಸರಾಸರಿ 390.5 ಮಿ.ಮಿ ಮಳೆ ದಾಖಲಾಗಿದೆ. ಅಂಕೋಲಾ 7.4 ಮಿ.ಮೀ, ಭಟ್ಕಳ 31.8 ಮಿ.ಮೀ, ಹಳಿಯಾಳ 9.2 ಮಿ.ಮೀ. , ಹೊನ್ನಾವರ 43.2 ಮಿ.ಮೀ, ಕಾರವಾರ 27 ಮಿ.ಮೀ, ಕುಮಟಾ 21.6 ಮಿ.ಮೀ, ಮುಂಡಗೋಡ 4.8 ಮಿ.ಮೀ, ಸಿದ್ದಾಪುರ 41.4 ಮಿ.ಮೀ, ಶಿರಸಿ 19.5 ಮಿ.ಮೀ., … [Read more...] about ಜಿಲ್ಲೆಯಾದ್ಯಂತ ಮಳೆಯ ಸರಾಸರಿ ಪ್ರಮಾಣ
ಪ್ರಮಾಣ
ಪ್ರಮಾಣ ವಚನ ಬೋಧಿಸಿ,ದೀಪ ಪ್ರಜ್ವಲಿಸುವುದರ ಮೂಲಕ ಸಂಸತ್ ಗೆ ಚಾಲನೆ
ಹೊನ್ನಾವರ ;ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಮತದಾನದ ಮೂಲಕ ರಚಿಸಲ್ಪಟ್ಟ ಶಾಲಾ ಸಂಸತನ್ನು ಶಾಲೆಯ ಸಭಾಂಗಣದಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ,ದೀಪ ಪ್ರಜ್ವಲಿಸುವುದರ ಮೂಲಕ ಎಸ್. ಡಿ. ಎಮ್. ಕಾಲೇಜಿನ ಸಂಗೀತ ವಿಭಾಗದ ಉಪನ್ಯಾಸಕ ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಸಂಸತ್ ಗೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿ ಎಸ್. ಎಸ್. ಎಲ್. ಸಿ. ನಂತರ ಮಾಡಿಕೊಳ್ಳುವ ಆಯ್ಕೆ ಮುಂದಿನ ಜೀವನವನ್ನು … [Read more...] about ಪ್ರಮಾಣ ವಚನ ಬೋಧಿಸಿ,ದೀಪ ಪ್ರಜ್ವಲಿಸುವುದರ ಮೂಲಕ ಸಂಸತ್ ಗೆ ಚಾಲನೆ
ದಾಂಡೇಲಿ ರೋಟರಿ ಕ್ಲಬಿನ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ರವಿ ನಾಯಕ
ದಾಂಡೇಲಿ :ರೋಟರಿ ಕ್ಲಬಿನ ಮುಖ್ಯ ಉದ್ದೇಶ ಜನಪರ ಸೇವೆ ರೋಟರಿ ಸದಸ್ಯನಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿಗುವ ಭಾಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಸೇವೆಗಾಗಿಯೇ ರೋಟರಿ ಕ್ಲಬ್ ಜಗತ್ತಿನಲ್ಲಿ ಒಂದು ಅತ್ಯುತ್ತ,ಮ ಸೇವಾ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ರೋಟರಿ ಕ್ಲಬಿನ ಮಾಜಿ ಪ್ರಾಂತಪಾಲ ಗುರುದತ್ತ ಭಕ್ತಾ ನುಡಿದರು. ಅವರು ನಗರದಲ್ಲಿ ಬುಧುವಾರ ಸಂಜೆ ರೋಟರಿ ಶಾಲೆಯ ಸಭಾಂಗಣದಲ್ಲಿ ಜರುಗಿದ 2017-18ರ ನಗರದ ರೋಟರಿ ಕ್ಲಬಿನ ಪದಾಧಿಕಾರಿಗಳ ಪದಗ್ರಹಣ … [Read more...] about ದಾಂಡೇಲಿ ರೋಟರಿ ಕ್ಲಬಿನ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ರವಿ ನಾಯಕ
ಹನುಮಾನ ನಗರದಲ್ಲಿ ನಡೆದ 6 ತಿಂಗಳ ಗಾರ್ಮೇಂಟ್ಸ್ ಮೆಕಿಂಗ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಸಮುದಾಯ ಅಭಿವೃದ್ಧಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ ಇವರ ವತಿಯಿಂದ ಭಟ್ಕಳ ಹನುಮಾನ ನಗರದಲ್ಲಿ ನಡೆದ ಉಚಿತ 6 ತಿಂಗಳ ಗಾರ್ಮೇಂಟ್ಸ್ ಮೆಕಿಂಗ್ ತರಬೇತಿ ಪಡೆದ 23 ಅಭ್ಯರ್ಥಿಗಳಿಗೆ ಉಪಪ್ರಾಚಾರ್ಯರು ಹಾಗೂ ಸಂಯೋಜನಾಧಿಕಾರಿಯರಾದ ಕೆ.ಮರಿಸ್ವಾಮಿ ಯವರು ಮತ್ತು ಮುಖ್ಯ ಅತಿಥಿಗಳಾಫಿû ಆಗಮಿಸಿದ ಉದ್ಯಮಿ ಗೊವಿಂದ ನಾಯ್ಕರವರು ಯಶಸ್ವಿಯಾಗಿ ಮುಗಿಸುದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಶುಭಕೋರಿದರು . ಈ ಸಂದರ್ಭದಲ್ಲಿ ತರಬೇತಿ ಶಿಕ್ಷಕಿ ಯಮುನಾ … [Read more...] about ಹನುಮಾನ ನಗರದಲ್ಲಿ ನಡೆದ 6 ತಿಂಗಳ ಗಾರ್ಮೇಂಟ್ಸ್ ಮೆಕಿಂಗ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ನಗರ ಸಭೆಯ ಇತಿಹಾಸದಲ್ಲೆ ಭಾರಿ ಪ್ರಮಾಣದಲ್ಲಿ ಅತಿಕ್ರಮಣ,ಕಳಂಕ ತರುತ್ತಿರುವ ಸಾಳೊಂಕೆಯವರ ಆಡಳಿತ
ದಾಂಡೇಲಿ :ಜಿಲ್ಲೆಯ ಮೊದಲ ನಗರ ಸಭೆ ಎಂಬ ಶ್ರೇಯಸ್ಸನ್ನು ಹೊಂದಿರುವ ದಾಂಡೇಲಿ ನಗರ ಸಭೆ ಇತ್ತೀಚಿನ ವರ್ಷಗಳಲ್ಲಂತೂ ಹಲವಾರು ಎಡವಟ್ಟುಗಳ ಮೂಲಕ ನರಕ ಸಭೆಯಾಗಿ ಮಾರ್ಪಡುತ್ತಿರುವುದರ ಜೊತೆಗೆ ಸಚಿವ ದೇಶಪಾಂಡೆಯವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿರುವುದಕ್ಕೆ ನಗರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.ಕಾನೂನನ್ನು ಪಾಲಿಸಬೇಕಾದ ನಗರ ಸಭೆ ಕಾನೂನುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದೆ ಹಲವಾರು ಅದ್ವಾನಗಳಿಗೆ ಕಾರಣವಾಗಿದೆ. ಹಿರಿಯ … [Read more...] about ನಗರ ಸಭೆಯ ಇತಿಹಾಸದಲ್ಲೆ ಭಾರಿ ಪ್ರಮಾಣದಲ್ಲಿ ಅತಿಕ್ರಮಣ,ಕಳಂಕ ತರುತ್ತಿರುವ ಸಾಳೊಂಕೆಯವರ ಆಡಳಿತ