ಹೊನ್ನಾವರ : 2018-19 ನೇ ಸಾಲಿನಲ್ಲಿ ವಿತರಿಸಿರುವ ಬಸ್ ಪಾಸ್ನಲ್ಲಿ ಗೇರುಸೊಪ್ಪಾ, ಹೀರೆಬೈಲ್, ಗುಂಡಿಬೈಲ್, ಇತರ ಕಡೆ ಹೋಗುವ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಬಸ್ಟ್ಯಾಂಡ್ಗೆ ಹೋಗಲು ಅವಕಾಶವಿಲ್ಲ. ಹೋಗುವುದಾದರೆ 7 ರೂಪಾಯಿ ಟಿಕೇಟ್ ತೆಗೆಯಬೇಕಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಒಂದೇ ಕಡೆ ಬಸ್ ಹತ್ತುವುದರಿಂದ ವಿದ್ಯಾರ್ಥಿನಿಯರಿಗೆ ಬಹಳಷ್ಟು ತೊಂದರೆಯಾಗುತ್ತದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಪಟ್ಟಣದಲ್ಲಿ ಇರುವುದರಿಂದ ಅನಿವಾರ್ಯವಾಗಿ ಬಸ್ಟ್ಯಾಂಡ್ಗೆ … [Read more...] about ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮಾಡಿದ ಅವಾಂತರಕ್ಕೆ ವಿದ್ಯಾರ್ಥಿಗಳ ಆಕ್ರೂಶ ; ಶಾಸಕ ಸುನೀಲ ನಾಯ್ಕ ಬಳಿ ತಮಗಾಗುವ ತೊಂದರೆ ಬಗ್ಗೆ ಮನವಿ ಸಲ್ಲಿಸಿದಾಗ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಶಾಸಕರಿಂದ ಸೂಚನೆ
ಬಳಿ
ಸೂರಜ್ ನಾಯ್ಕ ಸೋನಿ ಬ್ರಹತ್ ಪಾದಯಾತ್ರೆ;ಶ್ರೀ ಋಷಿಕುಮಾರ ಸ್ವಾಮಿಜಿ ಸಾಥ್
ಹೊನ್ನಾವರ: ಕುಮಟಾ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಬ್ರಹತ್ ಪಾದಯಾತ್ರೆಗೆ ಶ್ರೀ ಋಷಿಕುಮಾರ ಸ್ವಾಮಿಜಿ ಸಾಥ್ ನೀಡಿದರು, ಪಟ್ಟಣದ ದಂಡಿನದುರ್ಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸೂರಜ್ ದಂಪತಿಗಳು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆಯ ಮೂಲಕ ಪಟ್ಟಣದ ಬಜಾರ್ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಿ ಶರಾವತಿ ಸರ್ಕಲ್ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಸೂರಜ್ ನಾಯ್ಕ ಸೋನಿ ಮಾತನಾಡಿ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. … [Read more...] about ಸೂರಜ್ ನಾಯ್ಕ ಸೋನಿ ಬ್ರಹತ್ ಪಾದಯಾತ್ರೆ;ಶ್ರೀ ಋಷಿಕುಮಾರ ಸ್ವಾಮಿಜಿ ಸಾಥ್
ದಿ. 3 ರಂದು ಹೊನ್ನಾವರ ಪಟ್ಟಣಕ್ಕೆ ಆರ್. ವಿ. ದೇಶಪಾಂಡೆ
ಹೊನ್ನಾವರ : ಕರ್ನಾಟಕ ವಿಧಾನಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೆನರ್ ಮತ್ತು ಕರ್ನಾಟಕ ಸರಕಾರದ ಜನಪ್ರಿಯ ಹಿರಿಯ ಸಚಿವ ಆರ್. ವಿ. ದೇಶಪಾಂಡೆಯವರು ಚುನಾವಣಾ ಪ್ರಚಾರಾರ್ಥ ಬರುವ ಗುರುವಾರ ದಿ. 3 ರಂದು ಹೊನ್ನಾವರಕ್ಕೆ ಆಗಮಿಸಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅವರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಜನಪ್ರಿಯ ಶಾಸಕಿ ಶಾರದಾ ಶೆಟ್ಟಿಯವರ … [Read more...] about ದಿ. 3 ರಂದು ಹೊನ್ನಾವರ ಪಟ್ಟಣಕ್ಕೆ ಆರ್. ವಿ. ದೇಶಪಾಂಡೆ
ಮದುವೆ ನಡೆಯುತ್ತಿದ್ದ ವೇಳೆ ಹಾರುವ ಹಾವು ಪ್ರತ್ಯಕ್ಷ
ಕಾರವಾರ:ಗೋಪಿಶಟ್ಟಾ ಬಳಿಯ ಭಗತವಾಡದಲ್ಲಿನ ರಾಮನಾಥ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿದ್ದ ವೇಳೆ ಹಾವು ಪ್ರತ್ಯಕ್ಷಗೊಂಡ ಕಾರಣ ಜನ ಆತಂಕಕ್ಕಿಡಾದರು. ಅಲ್ಲಿಯೇ ಇದ್ದ ಉರಗಪ್ರೇಮಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟರು. ಸೆರೆ ಸಿಕ್ಕ ಹಾವನ್ನು ಹಾರುವ ಹಾವು ಎಂದು ಗುರುತಿಸಲಾಗಿದ್ದುಮ 3.5 ಅಡಿ ಉದ್ದವಿತ್ತು. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇವು ಕಾಣಿಸುತ್ತವೆ. ಇದು ವಿಷಕಾರಿ ಹಾವಾಗಿದೆ ಎಂದು ವೀರೆಂದ್ರ ಪವಾರ್ ಮಾಹಿತಿ ನೀಡಿದರು. … [Read more...] about ಮದುವೆ ನಡೆಯುತ್ತಿದ್ದ ವೇಳೆ ಹಾರುವ ಹಾವು ಪ್ರತ್ಯಕ್ಷ
ಅಕ್ರಮವಾಗಿ ಕಟ್ಟುತ್ತಿರುವ ಬಹುಮಹಡಿ ಕಟ್ಟಡ
ಹೊನ್ನಾವರ: ಪಟ್ಟಣದ ರಾಮತೀರ್ಥ ಗುಡ್ಡದ ಬಳಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಬಹುಮಹಡಿ ಕಟ್ಟಡ ಅಕ್ರಮವಾಗಿ ತಲೆ ಎತ್ತುತ್ತಿದ್ದು, ಕಂದಾಯ ಮತ್ತು ಅರಣ್ಯ ಇಲಾಖೆಯ ಎಲ್ಲಾ ನೀತಿ, ನಿಯಮಾವಳಿಗಳನ್ನು ಗಾಳಿಗೆ ತೂರಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಹೊನ್ನಾವರ ಪಟ್ಟಣ ಪಂಚಾಯತ ನಿರ್ಗಮಿತ ಅಧ್ಯಕ್ಷೆ ಜೈನಾಬಿ ಇಸ್ಮಾಯಿಲ್ ಸಾಬ ಗಂಭೀರ ಆರೋಪಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೊನ್ನಾವರ: ಪಟ್ಟಣದ ರಾಮತೀರ್ಥ ಗುಡ್ಡದ ಬಳಿ … [Read more...] about ಅಕ್ರಮವಾಗಿ ಕಟ್ಟುತ್ತಿರುವ ಬಹುಮಹಡಿ ಕಟ್ಟಡ