ಹಳಿಯಾಳ :- ಕಳೆದ ಅಗಸ್ಟ್ ತಿಂಗಳ ದಿ.6 ರಿಂದ 9 ರ ವರೆಗೆ ಹಳಿಯಾಳದ ದುಸಗಿ ಹಳ್ಳದಲ್ಲಿ ಪ್ರವಾಹ ಉಂಟಾಗಿ ಸೇತುವೆ ಬಳಿಯ ರಾಜ್ಯ ಹೆದ್ದಾರಿ ಕೊಚ್ಚಿಕೊಂಡು ಹೋಗಿದ್ದನ್ನು ಮರೆಯುವ ಮೊದಲೆ ಈಗ ಮತ್ತೇ ಸೇತುವೆಗೆ ತಾಗಿರುವ ಮಣ್ಣು ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತಿರುವುದು ಜನರ ನಿದ್ದೆಗೆಡಿಸಿದೆ. ದುಸಗಿ ಹೊಸ ಸೇತುವೆಯ ಪಕ್ಕದಲ್ಲೇ ಹಳೆ ಸೇತುವೆ ಕೂಡ ಇದೆ ಇಲ್ಲಿ ಸೇತುವೆಗೆ ತಾಗಿ ಇತ್ತೀಚೆಗೆ ಕೊಚ್ಚಿಕೊಂಡು ಹೊಗಿದ್ದ ರಸ್ತೆಗೆ ಮಣ್ಣು, ಖಡಿ ಹಾಕಿ ತಾತ್ಕಾಲಿಕ … [Read more...] about ಹಳಿಯಾಳದ ದುಸಗಿ ಸೇತುವೆ ಬಳಿ ಮಣ್ಣು ಕುಸಿತ – ಆತಂಕದಲ್ಲಿ ಜನತೆ
ಬಳಿ
ಆರೊಳ್ಳಿ ತಿರುವಿನಲ್ಲಿ ಅಪಘಾತ, ಸ್ಥಳದಲ್ಲಿಯೇ 3 ಸಾವು 8 ಮಂದಿ ಗಂಭೀರ ಗಾಯ
https://www.youtube.com/watch?v=CSGTO9BWR1U&feature=youtu.beಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು ಆರೋಳ್ಳಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಸ್ಕಾಪಿಯೋ ಕಾರು ರಸ್ತೆಯ ಪಕ್ಕದ ಗುಡ್ಡಕ್ಕೆ ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟು 8 ಮಂದಿ ಗಂಭಿರವಾಗಿ ಗಾಯಗೊಂಡ ದುರ್ಘಟನೆ ಸೋಮವಾರ ಮದ್ಯರಾತ್ರಿ ಸುಮಾರು 2 ಘಂಟೆ ಸಮಯದಲ್ಲಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ … [Read more...] about ಆರೊಳ್ಳಿ ತಿರುವಿನಲ್ಲಿ ಅಪಘಾತ, ಸ್ಥಳದಲ್ಲಿಯೇ 3 ಸಾವು 8 ಮಂದಿ ಗಂಭೀರ ಗಾಯ
565 ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ ಶ್ರೇಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ – ಸಚಿವ ಆರ್ ವಿ ದೇಶಪಾಂಡೆ
https://www.youtube.com/watch?v=WT-8BIz-Yxwಹಳಿಯಾಳ: ಎಲ್ಲಕ್ಕಿಂತ ರಾಷ್ಟ್ರ ದೊಡ್ಡದು, ನಾಡಿನ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ರಾಷ್ಟ್ರದ ಐಕ್ಯತೆ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು ಎಂದು ಕಂದಾಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಸಚಿವರು ತಮ್ಮ ಸ್ನೇಹಿತ ಸಂಸದರು, ರಾಜ್ಯ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಕಂಪೆನಿಗಳ … [Read more...] about 565 ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ ಶ್ರೇಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ – ಸಚಿವ ಆರ್ ವಿ ದೇಶಪಾಂಡೆ
ಹಳಿಯಾಳದ ಮಾವಿನ ಕೊಪ್ಪ ಬಳಿ ಬೈಕ್ ಲಾರಿ ನಡುವೆ ಅಪಘಾತ ಇಬ್ಬರು ಬೈಕ್ ಸವಾರ ಯುವಕರ ದುರ್ಮರಣ
ಹಳಿಯಾಳ:- ಹಳಿಯಾಳ-ಧಾರವಾಡ ರಾಜ್ಯ ಹೆದ್ದಾರಿಯ ಮಾವಿನಕೊಪ್ಪ ಚೆಕ್ಪೊಸ್ಟ್ ಬಳಿ ಟ್ರಕ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೃತ ದುರ್ದೈವಿ ಯುವಕರನ್ನು ಧಾರವಾಡ ಜಿಲ್ಲೆ ನಾಲಗಾವಿಯ ವಿಠ್ಠಲ ಜಗ್ಗು ಕೊಕರೆ (19) ಮತ್ತು ಹಂಚಿನಕುಮರಿ ಗ್ರಾಮದ ತುಕಾರಾಮ ವಿಠ್ಠಲ ತೊರವತ(12) ಎಂದು ಗುರುತಿಸಲಾಗಿದೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ … [Read more...] about ಹಳಿಯಾಳದ ಮಾವಿನ ಕೊಪ್ಪ ಬಳಿ ಬೈಕ್ ಲಾರಿ ನಡುವೆ ಅಪಘಾತ ಇಬ್ಬರು ಬೈಕ್ ಸವಾರ ಯುವಕರ ದುರ್ಮರಣ
ಪರವಾನಗಿ ಇಲ್ಲದೇ ಹೊರ ರಾಜ್ಯದಿಂದ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಾಟ ;ಆರೋಪಿಗಳ ವಶ
ಹೊನ್ನಾವರ: ಯಾವುದೇ ಪರವಾನಗಿ ಇಲ್ಲದೇ ಹೊರ ರಾಜ್ಯದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 30 ಜಾನುವಾರುಗಳನ್ನು ಆರೋಪಿಗಳ ಸಮೇತ ವಶಕ್ಕೆ ಪಡೆದ ಪ್ರಕರಣ ನಡೆದಿದೆ.ತಾಲೂಕಿನ ಮಂಕಿ ಠಾಣಾ ವ್ಯಾಪ್ತಿಯ ಅನಂತವಾಡಿ ಚೆಕ್ ಪೊಸ್ಟ ಬಳಿ ರಾತ್ರಿ ಸಮಯದಲ್ಲಿ ವಾಹನವನ್ನು ತಪಾಸಣೆ ಮಾಡುತ್ತಿದ್ದಾಗÀ ಎಚ್.ಆರ್ 46 ಬಿ. 5391 ನೊಂದಣೆ ಸಂಖ್ಯೆ ಹೊಂದಿರುವ ಲಾರಿಯಲ್ಲಿ 25 ಕೋಣ ಹಾಗೂ 5 ಎಮ್ಮೆಗಳನ್ನು ಹಿಂಸಾತ್ಮಕವಾಗಿ ಉಸಿರಾಡಲು ಯೋಗ್ಯವಲ್ಲದ ರೀತಿಯಲ್ಲಿ ಸಾಗಾಟ ನಡೆಸಿದ್ದಾರೆ … [Read more...] about ಪರವಾನಗಿ ಇಲ್ಲದೇ ಹೊರ ರಾಜ್ಯದಿಂದ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಾಟ ;ಆರೋಪಿಗಳ ವಶ