ಹೊನ್ನಾವರ:ಸಮಾಜಕ್ಕೆ ತನ್ನಿಂದಾಗುವ ಸೇವೆಯನ್ನು ಮಾಡಲು ಸದಾ ಕಾಲ ಸಿದ್ದರಿರುವ ವಿದ್ಯಾರ್ಥಿ ಸಮುದಾಯವೆಂದರೆ ಬಿ.ಎಸ್.ಡಬ್ಲು ವಿದ್ಯಾರ್ಥಿಗಳು. ಇವರು ಮುಂದಿನ ದಿನದಲ್ಲಿ ಉಜ್ವಲ ಭಾರತವನ್ನು ನಿರ್ಮಿಣಕ್ಕೆ ಮುನ್ನುಡಿ ಬರೆಯವರರು ಎಂದು ಜಿಲ್ಲಾ ಪಂಚಾಯತ ಸದಸ್ಯೆ ಶ್ರೀ ಕಲಾ ಶಾಸ್ತ್ರಿ ಅಭಿಪ್ರಾಯಪಟ್ಟರು. ಅವರು ಹೊನ್ನಾವರ ತಾಲೂಕಿನ ನಗರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಅರೇಅಂಗಡಿ ಸಿರಿ ಬಿಎಸ್.ಡಬ್ಲು ಕಾಲೇಜಿನ ಗ್ರಾಮೀಣ ಸಮಾಜ ಕಾರ್ಯ ತರಬೇತಿ … [Read more...] about ಸಿರಿ ಬಿ.ಎಸ್.ಡಬ್ಲು ಕಾಲೇಜಿನ ಗ್ರಾಮೀಣ ತರಬೇತಿ ಶಿಬಿರ ಸಮಾರೊಪ
ಮಾಡಿದ
ತಾಲೂಕಾ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಛಾಯಾ ಸುತಾರ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಹಳಿಯಾಳ: ಇತ್ತೀಚಿಗೆ ಸ್ಥಳೀಯ ಶಿವಾಜಿ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕಾಳಗಿನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಛಾಯಾ ದಯಾನಂದ ಸುತಾರ್ 100 ಮೀಟರ್, 200ಮೀಟರ್, ಹಾಗೂ ಗುಂಡು ಎಸೆತ ಸ್ಪರ್ಥೆಯಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ. ಈ ಸಾಧನೆಗೆ ಶಾಲೆಯ ಸಿಬ್ಬಂದಿ ವರ್ಗ ಗ್ರಾಮದ ಜನತೆ ಹಾಗೂ ಶಾಲಾಭಿವೃದ್ಧಿ ಸಮೀತಿ ಛಾಯಾಗೆ ಶುಭ ಕೊರಿದ್ದಾರೆ. … [Read more...] about ತಾಲೂಕಾ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಛಾಯಾ ಸುತಾರ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಪರೇಶ ಮೇಸ್ತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡಿದ ಎಮ್.ಆರ್.ಪಿ.ಎಲ್ ಕಂಪನಿಯ ಸಿಬ್ಬಂದಿಗಳು
ಹೊನ್ನಾವರ : ಪಟ್ಟಣದ ಪರೇಶ ಮೇಸ್ತನ ಮನೆಗೆ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಮಂಗಳೂರಿನ ಎಮ್.ಆರ್.ಪಿ.ಎಲ್ ಕಂಪನಿಯ ಸಿಬ್ಬಂದಿಗಳು ಭೇಟಿ ನೀಡಿ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡಿದರು. ತಂದೆ ಕಮಲಾಕರ ಮೇಸ್ತ ಅವರಿಗೆ 34.000 ರೂ ನೀಡಿದರು. ಈ ಸಂದರ್ಭದಲ್ಲಿ ಕಂಪನಿಯ ಅಭಿಲಾಶ್ ಕಟಿಲ್, ಶರತ್, ಸ್ಥಳೀಯರಾದ ಪ್ರಶಾಂತ ನಾಯ್ಕ, ಹೇಮಂತ್ ಗಾಂವಕರ್, ಉಮೇಶ ಸಾರಂಗ್, ಮಹೇಶ್ ಮೇಸ್ತ, ಪವನಕುಮಾರ್ ಶೆಟ್ಟಿ ಇತತರು ಇದ್ದರು. … [Read more...] about ಪರೇಶ ಮೇಸ್ತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡಿದ ಎಮ್.ಆರ್.ಪಿ.ಎಲ್ ಕಂಪನಿಯ ಸಿಬ್ಬಂದಿಗಳು
ಅಂಧರ ಬಾಳಿಗೆ ಬೆಳಕಾಗುವ ಸದುದ್ದೇಶ;ನೇತ್ರದಾನ ಮಾಡಿದ ಯುವಬಳಗ
ಹಳಿಯಾಳ:ನೇತ್ರದಾನದಿಂದ ಸ್ಪೂರ್ತಿಗೊಂಡ ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮದ ‘ಯುವಬಳಗ’ ತಂಡದ 15 ಯುವಕರು ನೇತ್ರದಾನ ಮಾಡುವ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಇತರ ಯುವಕರಿಗೆ ಪ್ರೇರಣೆ ನೀಡಿರುವ ವಿಶಿಷ್ಠ ಕಾರ್ಯಕ್ರಮ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಜೀವಿತಾವಧಿಯ ನಂತರ ಅಂಧರ ಬಾಳಿಗೆ ಬೆಳಕಾಗುವ ಸದುದ್ದೇಶಕ್ಕಾಗಿ ಎಲ್ಲಾ ‘ಯುವಬಳಗ’ ತಂಡದ ಸದಸ್ಯರು ಸ್ವಇಚ್ಚೆಯಿಂದ ನೇತ್ರದಾನ ಮಾಡಲು ತಾವಾಗೆ ಮುಂದೆ ಬಂದು ಸರ್ಕಾರಿ ಆಸ್ಪತ್ರೆಯ … [Read more...] about ಅಂಧರ ಬಾಳಿಗೆ ಬೆಳಕಾಗುವ ಸದುದ್ದೇಶ;ನೇತ್ರದಾನ ಮಾಡಿದ ಯುವಬಳಗ
ನೌಕಾನೆಲೆ ಯೋಜನೆಗೆ ಭೂಮಿ ತ್ಯಾಗ ಮಾಡಿದ ಬಹುತೇಕರಿಗೆ ಈಗಾಗಲೇ ಪರಿಹಾರ ವಿತರಣೆ ಮಾಡಲಾಗುತ್ತಿದ್ದು,ಉಳಿದವರಿಗೂ ಸೂಕ್ತ ಪರಿಹಾರ ಒದಗಿಸಲಾಗುವದು; ಜಿಲ್ಲಾಧಿಕಾರಿ ಎಸ್.ಎಸ್. ನಕುಲ್
ಕಾರವಾರ: ದೇಶದ ರಕ್ಷಣೆಗಾಗಿ ಸ್ಥಾಪಿತವಾಗಿರುವ ನೌಕಾನೆಲೆ ಯೋಜನೆಗೆ ಭೂಮಿ ತ್ಯಾಗ ಮಾಡಿದ ಬಹುತೇಕರಿಗೆ ಈಗಾಗಲೇ ಪರಿಹಾರ ವಿತರಣೆ ಮಾಡಲಾಗುತ್ತಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಉಳಿದವರಿಗೂ ಸೂಕ್ತ ಪರಿಹಾರ ಒದಗಿಸಲಾಗುವದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದರು. ಐ.ಎನ್.ಎಸ್ ಚಾಪೆಲ್ ಯುದ್ದನೌಕೆ ವಸ್ತು ಸಂಗ್ರಹಾಲಯದ ಆವರಣದಲ್ಲಿ ಶನಿವಾರ ನಡೆದ ವಿಜಯ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೀಬರ್ಡ ಮೊದಲನೆ ಹಂತಕ್ಕಾಗಿ … [Read more...] about ನೌಕಾನೆಲೆ ಯೋಜನೆಗೆ ಭೂಮಿ ತ್ಯಾಗ ಮಾಡಿದ ಬಹುತೇಕರಿಗೆ ಈಗಾಗಲೇ ಪರಿಹಾರ ವಿತರಣೆ ಮಾಡಲಾಗುತ್ತಿದ್ದು,ಉಳಿದವರಿಗೂ ಸೂಕ್ತ ಪರಿಹಾರ ಒದಗಿಸಲಾಗುವದು; ಜಿಲ್ಲಾಧಿಕಾರಿ ಎಸ್.ಎಸ್. ನಕುಲ್