ಹಳಿಯಾಳ :ಸದೃಡವಾದಆರೋಗ್ಯಕ್ಕೆ ಸುದರ್ಶನಕ್ರಿಯಾಯೋಗತುಂಬಾ ಸಹಾಯಕ, ಇಂದಿನ ಯಾಂತ್ರಿಕ ಬದುಕಿನಲ್ಲಿದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ನಾವು ಯೋಗದಕಡೆಗೆ ಸಾಗಬೇಕಾಗಿದೆ. ಇಡೀಜಗತ್ತುಇಂದುಯೋಗದಕಡೆ ಹೆಜ್ಜೆ ಹಾಕುತ್ತಿದೆ.ಅಶಾಂತಿಯ ಬದುಕಿನಲ್ಲಿಆನಂದವನ್ನುಅನುಭವಿಸಲು “ಆನಂದಅನುಭೂತಿ ” ಶಿಬಿರ ತುಂಬಾ ಸಹಕಾರಿಯಾಗಿದೆ. ಎಂದು ಹೈದರಾಬಾದಿನ ಕೃಷಿ ವಿಸ್ತರಣಾಕೇಂದ್ರದಡೆಪ್ಯೂಡಿಡೈರೆಕ್ಟ್ರ್ಯುವ ವಿಜ್ಞಾನಿ ಡಾ||ಮಹಾಂತೆಶ ಶಿರೂರ ಶಿಬಿರಾರ್ಥಿಗಳಿಗೆ ಕರೆ ನೀಡಿದರು. ಅವರು … [Read more...] about ಸದೃಡವಾದಆರೋಗ್ಯಕ್ಕೆ ಸುದರ್ಶನಕ್ರಿಯೆ :ಡಾ|| ಮಹಾಂತೇಶ ಶಿರೂರ
ಮಾನಸಿಕ ಆರೋಗ್ಯ
ಯೋಗದಿಂದ ಕೇವಲ ದೈಹಿಕ ಆರೋಗ್ಯ ಸದೃಡ ಮಾಡಿಕೊಳ್ಳುವುದಲ್ಲ, ಮಾನಸಿಕ ಆರೋಗ್ಯ ಸದೃಡ ಮಾಡಿಕೊಳ್ಳಲು ಯೋಗ ಮಾಡಬೇಕಾಗಿದೆ;ಶಿಕ್ಷಣಾಧಿಕಾರಿ ಗಿರಿಶ್ ಪದಕಿ
ಹೊನ್ನಾವರ: “ಯೋಗ ಎನ್ನವುದು ಇಂದಿನ ಯುವ ಜನಾಂಗಕ್ಕೆ ಅತಿಮುಖ್ಯವಾಗಬೇಕಿದೆ. ಯೋಗದಿಂದ ಕೇವಲ ದೈಹಿಕ ಆರೋಗ್ಯ ಸದೃಡ ಮಾಡಿಕೊಳ್ಳುವುದಲ್ಲ, ಮಾನಸಿಕ ಆರೋಗ್ಯ ಸದೃಡ ಮಾಡಿಕೊಳ್ಳಲು ಯೋಗ ಮಾಡಬೇಕಾಗಿದೆ” ಎಂದು ಯೋಗದ ಹಿನ್ನಲೆ ಹಾಗೂ ಮಹತ್ವದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿ ವಿವರಿಸಿದರು. ಅವರು ಯೋಗ ದಿನಾಚರಣೆ ನಿಮಿತ್ತ ಪಟ್ಟಣದ ಬ್ರದರ್ಸ್ ಸ್ಕೂಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.ತಾಲೂಕಾ ಪಂಚಾಯತ್, ಯುವ … [Read more...] about ಯೋಗದಿಂದ ಕೇವಲ ದೈಹಿಕ ಆರೋಗ್ಯ ಸದೃಡ ಮಾಡಿಕೊಳ್ಳುವುದಲ್ಲ, ಮಾನಸಿಕ ಆರೋಗ್ಯ ಸದೃಡ ಮಾಡಿಕೊಳ್ಳಲು ಯೋಗ ಮಾಡಬೇಕಾಗಿದೆ;ಶಿಕ್ಷಣಾಧಿಕಾರಿ ಗಿರಿಶ್ ಪದಕಿ
ಲಾಯನ್ಸ್ ಕ್ಲಬ್ನಿಂದ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ
ಹೊನ್ನಾವರ ಪ್ರಭಾತನಗರದ ಲಾಯನ್ಸ್ ಸಭಾಭವನದಲ್ಲಿ ಲಾಯನ್ಸ್ ಕ್ಲಬ್ ಮತ್ತು ಸುವಿಧಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಮಕ್ಕಳಿಗೆ ಬರುವ ಕ್ಯಾನ್ಸರ್ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರಾಗಿ ಬಂದ ಹೊನ್ನಾವರ ಸರಕಾರಿ ದವಾಖಾನೆಯ ಹಿರಿಯ ಸರ್ಜನ್ರಾದ ಲಯನ್ ಡಾ|| ಮಂಜುನಾಥ ಶೆಟ್ಟಿ ಮಾತನಾಡಿ ಇಂದಿನ ಆಧುನಿಕ ಜೀವನ ಶೈಲಿ ಮತ್ತು ಪಾಲಕರ ಒತ್ತಡದ ಕೆಲಸದಲ್ಲಿ ಮಕ್ಕಳ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗದೇ … [Read more...] about ಲಾಯನ್ಸ್ ಕ್ಲಬ್ನಿಂದ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ
ಮಾನಸಿಕ ಆರೋಗ್ಯ ಕಾನೂನುಗಳ ಸಮರ್ಪಕ ಅನುಷ್ಠಾನ ಅಗತ್ಯ ;ಶಿವಕುಮಾರ ಬಿ.
ಕಾರವಾರ: ಮಾನಸಿಕ ಆರೋಗ್ಯ ಕಾನೂನುಗಳ ಸಮರ್ಪಕ ಅನುಷ್ಠಾನ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ನ್ಯಾಯಿಕ ದಂಡಾಧಿಕಾರಿ ಶಿವಕುಮಾರ ಬಿ. ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಂiÀiವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್, ಬಾಪೂಜಿ ನರ್ಸಿಂಗ್ ವಿದ್ಯಾಲಯ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ವಿವಿಧ ಸ್ವಯಂಸೇವಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ … [Read more...] about ಮಾನಸಿಕ ಆರೋಗ್ಯ ಕಾನೂನುಗಳ ಸಮರ್ಪಕ ಅನುಷ್ಠಾನ ಅಗತ್ಯ ;ಶಿವಕುಮಾರ ಬಿ.