ಹೊನ್ನಾವರ: ತಾಲೂಕಿನ ಮಂಕಿಯ ಕೊಪ್ಪದಮಕ್ಕಿ ಅರಬ್ಬಿ ಸಮುದ್ರದ ತೀರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೂರು ಅಪರಿಚಿತ ಮಹಿಳೆ ಮತ್ತು ಮಕ್ಕಳ ಶವ ಪತ್ತೆಯಾಗಿದೆ.ಬೆಳ್ಳಂ ಬೆಳಿಗ್ಗೆ ಮಹಿಳೆ ಮತ್ತು ಮಕ್ಕಳು ಶವವಾಗಿ ಪತ್ತೆಯಾಗಿರುವುದನ್ನು ನೋಡಿ ಸ್ಥಳಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೊಪ್ಪದಮಕ್ಕಿ ಅರಬ್ಬಿ ಸಮುದ್ರದ ತೀರದಲ್ಲಿ ಒರ್ವ ಮಹಿಳೆ ಹಾಗೂ ಇರ್ವರು ಹೆಣ್ಣುಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬಂತಾದರು ಶಂಕಾಸ್ಪದ … [Read more...] about ಮೂರು ಅಪರಿಚಿತ ಶವ ಪತ್ತೆ
ಮೂರು
ಅನಾನಿಮಸ್ ಆಲ್ಕೋಹಾಲಿಕ್ಸ್ ಸಂಘಟನೆಯವರಿಂದ ಮೂರು ದಿನಗಳ ಕಾಲ ಶಿಬಿರ
ಅನಾನಿಮಸ್ ಆಲ್ಕೋಹಾಲಿಕ್ಸ್ ಸಂಘಟನೆಯವರಿಂದ ಮದ್ಯ ವ್ಯಸನ ತ್ಯಜಿಸಲು ಮುರುಡೇಶ್ವರದ ಆರ್ಎನ್ಎಸ್ ಹೈವೇ ಹೊಟೇಲ್ನಲ್ಲಿ ಆ.18ರಿಂದ ಮೂರು ದಿನಗಳ ಕಾಲ ಶಿಬಿರ ನಡೆಯಲಿದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು 9901876180ನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ. … [Read more...] about ಅನಾನಿಮಸ್ ಆಲ್ಕೋಹಾಲಿಕ್ಸ್ ಸಂಘಟನೆಯವರಿಂದ ಮೂರು ದಿನಗಳ ಕಾಲ ಶಿಬಿರ
ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಹಳಿಯಾಳ :ಸತತ ಮೂರು ವರ್ಷದ ಬರಗಾಲದಿಂದ ಆರ್ಥಿಕವಾಗಿ ತತ್ತರಿಸಿದ ರೈತರ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು ಹಾಗೂ ಸಕ್ಕರೆ ಕಾರ್ಖಾನೆಯವರು ರೈತರ 2 ನೇ ಕಂತಿನ ಬಾಕಿ ಹಣವನ್ನು ಕೂಡಲೇ ನೀಡಬೇಕೆಂದು ಆಗ್ರಹಿಸಿ ಬುಧವಾರ ಪಟ್ಟಣದ ಶಿವಾಜಿ ವೃತ್ತದಲ್ಲಿ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ರಸ್ತಾರೊಖೋ ನಡೆಸಿ ಪ್ರತಿಭಟಿಸಿದರು. ಕರ್ನಾಟಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ 153 ಒಕ್ಕೂಟಗಳಿಂದ ಹಾಗೂ ರಾಜ್ಯ ಕಬ್ಬು ಬೆಳೆಗಾರ … [Read more...] about ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಸಮುದ್ರಕ್ಕಿಳಿದ ಬೋಟ್ಗಳು
ಕಾರವಾರ: ಮೂರು ತಿಂಗಳ ನಂತರ ಹಲವು ಯಾಂತ್ರಿಕೃತ ಬೋಟ್ಗಳು ಮಂಗಳವಾರ ಮತ್ಸ್ಯಭೇಟೆಗಾಗಿ ಸಮುದ್ರಕ್ಕಿಳಿದಿದ್ದು, ಮೊದಲ ದಿನ ಮೀನುಭೇಟೆಯೂ ನಡೆದಿದೆ. ಮತ್ಸ್ಯ ಸಂತತಿ ಕಾಲವಾಗಿದ್ದರಿಂದ ಜಿಲ್ಲಾಡಳಿತವೂ ತಿಂಗಳುಗಳ ಕಾಲ ಯಾಂತ್ರಿಕೃತ ಮೀನುಗಾರಿಕೆ ನಿಷೇಧಿಸಿತ್ತು. ಇದರಿಂದ ಬೋಟ್ಗಳು ಬೈತಖೋಲ್ ಬಂದರಿನಲ್ಲಿ ಲಂಗರು ಹಾಕಿದ್ದವು. ಅಗಷ್ಟ 1ರಂದು ನಿಷೇಧ ತೆರವಾಗುವದರ ಹಿನ್ನಲೆಯಲ್ಲಿ ಬೋಟ್ಗಳನ್ನು ಅಲಂಗರಿಸಿ ಪೂಜಿಸಲಾಗಿತ್ತು. ಲಂಗರು ಹಾಕಿದ್ದ ವೇಳೆ ಬೋಟ್ಗಳಿಗೆ ಬಣ್ಣ … [Read more...] about ಸಮುದ್ರಕ್ಕಿಳಿದ ಬೋಟ್ಗಳು
ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ
ಕಾರವಾರ:ಅಬಕಾರಿ ಇಲಾಖೆಯಲ್ಲಿನ ಅನುಪಯುಕ್ತ ವಾಹನಗಳ ಹರಾಜು ಪ್ರಕ್ರಿಯೆ ಸೋಮವಾರ ನಡೆದಿದ್ದು, ಬಹುತೇಕರು ಸಾರಿಗೆ ಅಧಿಕಾರಿಗಳು ನಿಗದಿ ಪಡಿಸಿದಕ್ಕಿಂತಲೂ ಕನಿಷ್ಟ ಬೆಲೆಗೆ ಹರಾಜು ಕೂಗಿದರು. ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತಲೂ ಕಡಿಮೆ ಬೆಲೆಗೆ ವಾಹನಗಳನ್ನು ಬಿಡುವದಿಲ್ಲ ಎಂದು ಅಬಕಾರಿ ಇಲಾಖೆಯವರು ಸ್ಪಷ್ಟ ಪಡಿಸಿದರು. ಆದರೂ ಮೂರು ಕಾಸಿನ ದರಕ್ಕೆ ಕೂಗುವವರ ಸಂಖ್ಯೆ ಕಡಿಮೆಯಿರಲಿಲ್ಲ. ಸೋಮವಾರ ಬೆಳಗ್ಗೆ ನಡೆಯಬೇಕಿದ್ದ ಹರಾಜು ಪ್ರಕ್ರಿಯೆ ಜಿ.ಎಸ್.ಟಿ … [Read more...] about ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ