ಹೊನ್ನಾವರ , ಶತಮಾನೋತ್ಸವದ ಹೊಸ್ತಿಲಲ್ಲಿ ಇರುವಗ್ರಾಹಕ ಸ್ನೇಹಿಯಾಗಿರುವಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಹೊನ್ನಾವರಅರ್ಬನಬ್ಯಾಂಕಿಗೆಉತ್ತಮಕಾರ್ಯನಿರ್ವಹಣೆಯನ್ನುಪರಿಗಣ ಸಿ ರಾಜ್ಯದಉತ್ತಮಅರ್ಬನ ಬ್ಯಾಂಕಪ್ರಶಸ್ತಿ ಪ್ರದಾನ ಮಾಡಲಾಗಿದೆ. ಶಿಕ್ಷಕರ ಸದನ, ಕೆ.ಜಿರಸ್ತೆ ಬೆಂಗಳೂರಿನಲ್ಲಿ ನಡೆದ65ನೇ ಅಖಿಲ ಭಾರತ ಸಹಕಾರ ಸಪ್ತಾಹ-2018 ಸಮಾರಂಭದಲ್ಲಿಮಾನ್ಯಸಹಕಾರ ಸಚಿವರಾದ ಬಂಡೆಪ್ಪಖಾಶೆಂಪೂರ ಹಾಗೂ ಮಾಜಿ ಸಚಿವರಾದ ಎಚ್. ಕೆ ಪಾಟೀಲ ಇನ್ನಿತರಗಣ್ಯರ … [Read more...] about ಹೊನ್ನಾವರಅರ್ಬನ್ ಬ್ಯಾಂಕಿಗೆರಾಜ್ಯದಉತ್ತಮಅರ್ಬನ ಬ್ಯಾಂಕ ಪ್ರಶಸ್ತಿ
ರಾಜ್ಯದ
ದಿ: 18ರಂದು ಪ್ರಥಮ ಬಾರಿಗೆ ಸಾಂಸ್ಕøತಿಕ ವೈಭವ
ಹಳಿಯಾಳ : ಹಳಿಯಾಳ ಹಬ್ಬದ ಅಂಗವಾಗಿ ಮೂಡಬಿದಿರೆ “ಆಳ್ವಾಸ ಶಿಕ್ಷಣ ಪ್ರತಿಷ್ಠಾನ”ರವರಿಂದ ದೇಶ, ವಿದೇಶ, ರಾಜ್ಯದ ವಿವಿಧ ಭಾಗಗಳಲ್ಲಿ ಕಲಿಯುತ್ತಿರುವ 26 ಸಾವಿರ ವಿದ್ಯಾರ್ಥಿಗಳಲ್ಲಿ 350 ವಿದ್ಯಾರ್ಥಿಗಳಿಂದ ನಡೆಸಿ ಕೊಡುವ “ಸಾಂಸ್ಕøತಿಕ ವೈಭವ ಹಳಿಯಾಳದಲ್ಲಿ ಪ್ರಥಮ ಬಾರಿಗೆ ದಿ: 18ರಂದು ನಡೆಯಲಿದೆ ಎಂದು ನುಡಿಸಿರಿ ವಿರಾಸತ್ನ ಸಂಚಾಲಕನಾಗರಾಜ ಶೆಟ್ಟಿಹೇಳಿದರು. ಪಟ್ಟಣದ ವಿ.ಆರ್.ಡಿ.ಎಮ್.ಟ್ರಸ್ಟ್ನ ದೇಶಪಾಂಡೆ ಭವನದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ … [Read more...] about ದಿ: 18ರಂದು ಪ್ರಥಮ ಬಾರಿಗೆ ಸಾಂಸ್ಕøತಿಕ ವೈಭವ
ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಒಂದಾಗಿ ಶ್ರಮಿಸಿದರೆ ಸಮಾಜದ, ರಾಜ್ಯದ, ರಾಷ್ಟ್ರದ ಪ್ರಗತಿ ಸಾಧ್ಯ; ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ವೀರಶೈವ-ಲಿಂಗಾಯತ ಸಮಾಜ ಬುದ್ಧಿವಂತ, ಕ್ರಿಯಾಶೀಲ, ಸಮಾಜವಾಗಿದ್ದು ರಾಜ್ಯದ ಅಭಿವೃದ್ಧಿಗಾಗಿ ಹಲವಾರು ನಾಯಕರು ಶ್ರಮಿಸಿದ್ದಾರೆ. ಕಾಂಗ್ರೇಸ ಜಾತ್ಯಾತೀತ ವ್ಯವಸ್ಥೆಯಲ್ಲಿ ವಿಶ್ವಾಸ ಇಟ್ಟ ಪಕ್ಷವಾಗಿದ್ದು ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಒಂದಾಗಿ ಶ್ರಮಿಸಿದರೆ ಸಮಾಜದ, ರಾಜ್ಯದ, ರಾಷ್ಟ್ರದ ಪ್ರಗತಿ ಸಾಧ್ಯ ಎಂದು ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಪಟ್ಟಣದ ಖಾಜಿಗಲ್ಲಿಯಲ್ಲಿರುವ ಶ್ರೀ ದುರುದುಂಡೆಶ್ವರ ಮಟ್ಟಕ್ಕೆ ಪ್ರವಾಸೋದ್ಯಮ ಇಲಾಖೆ ಯೋಜನೆ ಅಡಿ 50 … [Read more...] about ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಒಂದಾಗಿ ಶ್ರಮಿಸಿದರೆ ಸಮಾಜದ, ರಾಜ್ಯದ, ರಾಷ್ಟ್ರದ ಪ್ರಗತಿ ಸಾಧ್ಯ; ಸಚಿವ ಆರ್.ವಿ.ದೇಶಪಾಂಡೆ
ಮಧ್ಯಂತರ ಚುನಾವಣೆ ನಡೆಯುವುದು ಖಚಿತವೆಂಬ ಸಂಕೇತ,ಶಾಸಕ ಸುನೀಲ್ ಹೆಗಡೆ
ಹಳಿಯಾಳ:ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಚೆಗೆ ನೀಡುತ್ತಿರುವ ಹೇಳಿಕೆಗಳು ಹಾಗೂ ಅವರ ಒಟ್ಟಾರೆ ವರ್ತನೆ ಗಮನಿಸಿದರೆ, ಮಧ್ಯಂತರ ಚುನಾವಣೆ ನಡೆಯುವುದು ಖಚಿತವೆಂಬ ಸಂಕೇತ ದೊರಕುತ್ತಿವೆ, ಎಂದು ಬಿ.ಜೆ.ಪಿ. ಮುಖಂಡ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದ್ದಾರೆ. ಅವರು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯ ಸರ್ಕಾರ ಸಂಪೂರ್ಣವಾಗಿ ದೀವಾಳಿಯಾಗಿದ್ದು, ಸರ್ಕಾರ ಸಾಲದ ಹೊರೆಯಲ್ಲಿ ಮುಳುಗಿದೆ ಎಂದು ಗಂಭೀರವಾಗಿ ಅಪಾದಿಸಿದರು. ಮುಖ್ಯಮಂತ್ರಿ … [Read more...] about ಮಧ್ಯಂತರ ಚುನಾವಣೆ ನಡೆಯುವುದು ಖಚಿತವೆಂಬ ಸಂಕೇತ,ಶಾಸಕ ಸುನೀಲ್ ಹೆಗಡೆ
ಪ್ರವಾಸೋಧ್ಯಮಕ್ಕೆ ದೇಶಪಾಂಡೆ ಕೊಡುಗೆ ಅನನ್ಯ-ಡಿ.ಟಿ.ಎ
ದಾಂಡೇಲಿ;ರಾಜ್ಯದ ಪ್ರಭಾವಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆಯವರು ಪ್ರವಾಸೋಧ್ಯಮ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡುವುದರ ಮೂಲಕ ಪ್ರವಾಸೋದ್ಯಮದ ಪುರೋ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆಂದು ಡಿ.ಟಿ.ಎ (ದಾಂಡೇಲಿ ಪ್ರವಾಸೋದ್ಯಮಿಗಳ ಸಂಘ) ಹೇಳಿದೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ದಾಂಡೇಲಿ ಪ್ರವಾಸೋದ್ಯಮಿಗಳ ಸಂಘದ ನಿರ್ಗಮಿತ ಅಧ್ಯಕ್ಷ ಅನಿಲ್ ದಂಡಗಲ್ ಮತ್ತು ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಕೀರ್ತಿ … [Read more...] about ಪ್ರವಾಸೋಧ್ಯಮಕ್ಕೆ ದೇಶಪಾಂಡೆ ಕೊಡುಗೆ ಅನನ್ಯ-ಡಿ.ಟಿ.ಎ