• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಜ್ಯ

ಸುನಾಮಿ ಅಣಕು ಕಾರ್ಯಾಚರಣೆ

May 18, 2017 by Sachin Hegde Leave a Comment

ಕಾರವಾರ:ರಕ್ಷಣಾ ಸಚಿವಾಲಯದ ನೌಕಾಪಡೆ, ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಾಗಿ ಮಾನವಿಯ ನೆರವು ಮತ್ತು ವಿಪತ್ತು ನಿರ್ವಹಣೆ ಸಂಸ್ಥೆಗಳ ಸಹಯೋಗದೊಂದಿಗೆ ಕಾರವಾರದಲ್ಲಿ ಮೇ 20 ರವರೆಗೆ ಸುನಾಮಿ ಅಣಕು ಕಾರ್ಯಾಚರಣೆ ನಡೆಸುತ್ತಿವೆ. ಎಲ್ಲಾ ರೀತಿಯ ಪ್ರಕೃತಿ ವಿಕೋಪಗಳ ನರ್ವಹಣೆ ಯೋಜನೆಗಳನ್ನು ಮೌಲಿಕರಿಸುವ ಉದ್ದೇಶದಿಂದ ಸುನಾಮಿ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಯಾಚರಣೆಯನ್ನು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಸುನಾಮಿ … [Read more...] about ಸುನಾಮಿ ಅಣಕು ಕಾರ್ಯಾಚರಣೆ

ಸೈಕಲ್ ಮೇಲೆ ಪ್ರವಾಸ ಕೈಗೊಂಡಿರುವ ಅಜೀತ ಸತರಾ

May 18, 2017 by Sachin Hegde Leave a Comment

ಕಾರವಾರ:ಕಲ್ಕತ್ತಾ ಮೂಲದ ವ್ಯಕ್ತಿಯೊಬ್ಬರು ಸೈಕಲ್ ಮೂಲಕ ಪ್ರವಾಸ ನಡೆಸುತ್ತಿದ್ದು, ಗುರುವಾರ ಕಾರವಾರ ಪ್ರವೇಶಿಸಿದರು. ಅಜೀತ ಸತರಾ ಸೈಕಲ್ ಪ್ರವಾಸ ಕೈಗೊಂಡವರು. ಈಗಾಗಲೇ ಐದು ರಾಜ್ಯಗಳನ್ನು ಸುತ್ತಿದ ಇವರು ಮುಂದೆ ಗೋವಾ ಹಾಗೂ ಮಹಾರಾಷ್ಟ್ರ ಸಂಚರಿಸಲಿದ್ದಾರೆ. ಭೇಟಿ ನೀಡಿದ ತಾಣಗಳ ಫೋಟೋ ಸಂಗ್ರಹಿಸಿ, ಈ ಬಗ್ಗೆ ಅದ್ಯಯನ ನಡೆಸುವ ಕೆಲಸದಲ್ಲಿ ಅಜೀತ ನಿರತರಾಗಿದ್ದಾರೆ. ಮೂರು ತಿಂಗಳ ಹಿಂದೆ ಇವರ ಪ್ರವಾಸ ಆರಂಭವಾಗಿದ್ದು, ಇದು ಅಂತ್ಯಗೊಂಡ ನಂತರ ಈ ಬಗ್ಗೆ ಪುಸ್ತಕ … [Read more...] about ಸೈಕಲ್ ಮೇಲೆ ಪ್ರವಾಸ ಕೈಗೊಂಡಿರುವ ಅಜೀತ ಸತರಾ

ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿಗೆ ತೊಡಗಿಸಿಕೊಳ್ಳಬೇಕು

May 17, 2017 by Sachin Hegde Leave a Comment

ಕಾರವಾರ:ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿಗೆ ತೊಡಗಿಸಿಕೊಳ್ಳಬೇಕು ಎಂದು ಗೋವಾ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಅನಿಲ ಪೊವಾರ ಹೇಳಿದರು. ವಿಜ್ಞಾನ ಕೇಂದ್ರದಲ್ಲಿ ನಡೆದ ವಿಜ್ಞಾನ ಮಾದರಿ ತಯಾರಿಕಾ ಶಿಬಿರದಲ್ಲಿ ಅವರು ಮಾತನಾಡಿದರು. ಪಾಲಕರು ಹೆಚ್ಚಿನ ಅಂಕ ಪಡೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುವದು ಸರಿಯಲ್ಲ. ಅದರ ಬದಲು ಪಟ್ಯೇತರ ಚಟುವಟಿಕೆಗಳತ್ತವೂ ಆಸಕ್ತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಸದಾಶಿವಗಡದ … [Read more...] about ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿಗೆ ತೊಡಗಿಸಿಕೊಳ್ಳಬೇಕು

ಎಸ್.ಎಸ್.ಎಲ್.ಸಿ. : ವಿನಯಾ ನಾಯ್ಕ ರಾಜ್ಯಕ್ಕೆ 7ನೇ ರ‍್ಯಾಂಕ್

May 15, 2017 by Gaju Gokarna Leave a Comment

ಹೊನ್ನಾವರ:ಇಲ್ಲಿಯ ನ್ಯೂ ಇಂಗ್ಲಿಷ್ ಸ್ಕೂಲ್‍ನ ಆಂಗ್ಲ ಮಾಂಧ್ಯಮ ವಿದ್ಯಾರ್ಥಿನಿ ವಿನಯ ಅಶೋಕ ನಾಯ್ಕ ಈಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 99.4 ಅಂಕ ಪಡೆದು ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆಯುವುದರ ಮೂಲಕ ಜಿಲ್ಲೆಗೆ ಅಭಿಮಾನ ಮೂಡಿಸಿದ್ದಾಳೆ. ಕುಮಟಾ ತಾಲೂಕಿನ ಹೊಳೆಗದ್ದೆಯ ಶಿಕ್ಷಕ ದಂಪತಿ ಅಶೋಕ ನಾಯ್ಕ ಹಾಗೂ ಭಾರತಿ ನಾಯ್ಕ ಅವರ ಮಗಳಾದ ಈಕೆ ತಾನು ನರಶಾಸ್ತ್ರದಲ್ಲಿ ಸಂಸೋಧನೆ ಮಾಡಬೇಕೆಂದು ಆಸೆ ಪಟ್ಟಿರುವುದಾಗಿ ತಿಳಿಸಿದ್ದಾಳೆ. ಇವಳ ಸಾಧನೆಗೆ ಹೊನ್ನಾವರ … [Read more...] about ಎಸ್.ಎಸ್.ಎಲ್.ಸಿ. : ವಿನಯಾ ನಾಯ್ಕ ರಾಜ್ಯಕ್ಕೆ 7ನೇ ರ‍್ಯಾಂಕ್

ಗೋ ಪ್ರಾಣ ಭೀಕ್ಷಾ ಅಭಿಯಾನ,55,555 ಸಂಗ್ರಹ

May 13, 2017 by Sachin Hegde Leave a Comment

ಕಾರವಾರ:ಭದ್ರಾ ಹೊಟೇಲ್ ಬಳಿ ನಡೆದ ಗೋ ಪ್ರಾಣ ಭೀಕ್ಷಾ ಅಭಿಯಾನದಿಂದ ಸಂಗ್ರಹಿಸಿದ 55,555 ರೂಪಾಯಿ ಹಣವನ್ನು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಹಸ್ತಾಂತರಿಸಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಗೋವುಗಳ ಮೇವು ಸಂಗ್ರಹಣೆಗಾಗಿ ಕಾರವಾರದ ಗೋ ಪರಿವಾರದವರು ಈ ಹಣ ಸಂಗ್ರಹಿಸಿದ್ದರು. ಈ ವೇಳೆ ಆಶಿರ್ವಚನ ನೀಡಿದ ರಾಘವೇಶ್ವರ ಭಾರತೀ ಸ್ವಾಮೀಜಿ, ಬರಗಾಲಕ್ಕೆ ತುತ್ತಾಗಿರುವ ಅದೆಷ್ಟೊ ಪ್ರದೇಶಗಳಲ್ಲಿ ಗೋವುಗಳು ಮೇವಿಲ್ಲದೆ ಹಸಿವಿನಿಂದ … [Read more...] about ಗೋ ಪ್ರಾಣ ಭೀಕ್ಷಾ ಅಭಿಯಾನ,55,555 ಸಂಗ್ರಹ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar