• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೈದ್ಯರ

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿಗಳ ನೀರ್ಲಕ್ಷ್ಯತನದಿಂದ ಬಾಣಂತಿ ಸಾವು ಆರೋಪ;ವೈದ್ಯಾಧಿಕಾರಿಗಳೊಂದಿಗೆ ಮಹತ್ವಪೂರ್ಣ ಸಭೆ

January 16, 2018 by Yogaraj SK Leave a Comment

ಹಳಿಯಾಳ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿಗಳ ನೀರ್ಲಕ್ಷ್ಯತನದಿಂದ ಬಾಣಂತಿ ಸಾವು ಆರೋಪ,  ಆಸ್ಪತ್ರೆಯ ಎದುರು ಶನಿವಾರ ಶವ ಇಟ್ಟು ಪ್ರತಿಭಟನೆ ಹಾಗೂ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನಾ ಮೇರವಣೀಗೆ, ಪ್ರತಿಭಟನಾಕಾರರ ಆಕ್ರೊಶ ಹಿನ್ನೆಲೆಯಲ್ಲಿ ಮಂಗಳವಾರ ತಹಶೀಲ್ದಾರ್ ಹಾಗೂ ತಾಲೂಕಾ ದಂಡಾಧಿಕಾರಿ ವಿದ್ಯಾಧರ ಗುಳಗುಳಿ ಅವರು ತಹಶೀಲ್ದಾರ್ ಕಚೇರಿಯಲ್ಲಿ ನೊಂದ ಕುಟುಂಬ, ಪ್ರತಿಭಟನಾಕಾರರು ಹಾಗೂ ತಾಲೂಕಾ ವೈದ್ಯಾಧಿಕಾರಿಗಳೊಂದಿಗೆ ಮಹತ್ವಪೂರ್ಣ ಸಭೆ ನಡೆಸಿದರು.    … [Read more...] about ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿಗಳ ನೀರ್ಲಕ್ಷ್ಯತನದಿಂದ ಬಾಣಂತಿ ಸಾವು ಆರೋಪ;ವೈದ್ಯಾಧಿಕಾರಿಗಳೊಂದಿಗೆ ಮಹತ್ವಪೂರ್ಣ ಸಭೆ

ಜಿಲ್ಲೆಯಲ್ಲಿ ವೈದ್ಯರ ಮುಷ್ಕರ – 534 ಆಸ್ಪತ್ರೆಗಳು ಬಂದ್ ; ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ವೈದ್ಯಾಧಿಕಾರಿಗಳು

November 4, 2017 by Sachin Hegde Leave a Comment

ಕಾರವಾರ:ಪೂರ್ವಾಗೃಹ ಪೀಡಿತವಾಗಿರುವ ರಾಜ್ಯ ಸರ್ಕಾರ ವೈದ್ಯರ ಮೇಲೆ ನಿಯಂತ್ರಣ ಹೇರುವ ಕಾಯಿದೆಯನ್ನು ಜಾರಿಗೆ ತಂದರೆ ಕರ್ನಾಟಕ ತೊರೆದು ಇತರೆ ರಾಜ್ಯದಲ್ಲಿ ವೃತ್ತಿ ಜೀವನ ನಡೆಸುವದಾಗಿ ಭಾರತೀಯ ವೈದ್ಯಕೀಯ ಸಂಘದವರು ಎಚ್ಚರಿಸಿದ್ದಾರೆ. ಬುಧವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಸುರೇಶ್ ಭಟ್ಟ, ಕರ್ನಾಟಕ ಸರ್ಕಾರವೂ ಖಾಸಗಿ ವೈದ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ದೂರಿದರು. ಖಾಸಗಿ ವೈದ್ಯರನ್ನು ತನ್ನ … [Read more...] about ಜಿಲ್ಲೆಯಲ್ಲಿ ವೈದ್ಯರ ಮುಷ್ಕರ – 534 ಆಸ್ಪತ್ರೆಗಳು ಬಂದ್ ; ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ವೈದ್ಯಾಧಿಕಾರಿಗಳು

ಶಸ್ತ್ರಚಿಕಿತ್ಸಾ ತಜ್ಞರನ್ನು ನೇಮಿಸುವಂತೆ ಪಟ್ಟಣದ ರಿಕ್ಷಾಚಾಲಕರ ಸಂಘ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

August 10, 2017 by Gaju Gokarna Leave a Comment

ಹೊನ್ನಾವರ : ಸರಕಾರಿ ಆಸ್ಪತ್ರೆಗೆ ಶಸ್ತ್ರಚಿಕಿತ್ಸಾ ತಜ್ಞರನ್ನು ನೇಮಿಸುವಂತೆ ಪಟ್ಟಣದ ರಿಕ್ಷಾಚಾಲಕರ ಸಂಘ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹೊನ್ನಾವರ ತಾಲೂಕಾ ಆಸ್ಪತ್ರೆ ಉತ್ತಮ ವೈದ್ಯರ ತಂಡದೊಂದಿಗೆ ಸುಸಜ್ಜಿತ ಆಸ್ಪತ್ರೆಯಾಗಿದೆ. ಆದರೆ ಕೆಲವೊಂದು ಗಂಭೀರ ನ್ಯೂನ್ಯತೆಗಳು ಎದ್ದು ಕಾಣುತ್ತಿದೆ. ಈ ಬಗ್ಗೆ ಕಳೆದ 2-3 ವರ್ಷಗಳಿಂದ ಮನವಿ ನೀಡಿದರೂ ಯಾವುದೇ ಸ್ಪಂಧನೆ ದೊರೆತಿಲ್ಲ. ತಾಲೂಕಿನ ಜನಸಂಖ್ಯೆ ಹೆಚ್ಚಾದಂತೆ ರೋಗಿಗಳ ಸಂಖ್ಯೆಯು … [Read more...] about ಶಸ್ತ್ರಚಿಕಿತ್ಸಾ ತಜ್ಞರನ್ನು ನೇಮಿಸುವಂತೆ ಪಟ್ಟಣದ ರಿಕ್ಷಾಚಾಲಕರ ಸಂಘ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ನಿರ್ಲಕ್ಷ್ಯ ಖಂಡಿಸಿ ;ಪ್ರತಿಭಟನೆ

August 5, 2017 by Sachin Hegde Leave a Comment

ಕಾರವಾರ:ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ನಿರ್ಲಕ್ಷ್ಯ ಖಂಡಿಸಿ ಶುಕ್ರವಾರ ರೋಗಿಗಳು ಪ್ರತಿಭಟಿಸಿದರು. ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಗೆ ಆಗಮಿಸಿದ್ದ ಕೆಲ ರೋಗಿಗಳು ವೈದ್ಯರು ಸಿಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ತೀವ್ರ ನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಲು ತೆರಳಿದಾಗ ಅಲ್ಲಿ ವೈದ್ಯರಿಲ್ಲದಿರುವರಿಂದ ರೋಗಿ ಪರದಾಡುವಂತಾಯಿತು. ವೈದ್ಯರ ಲಭ್ಯತೆ ಇಲ್ಲದಿರುವ ಕುರಿತು ಸಹಾಯವಾಣಿಗೆ … [Read more...] about ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ನಿರ್ಲಕ್ಷ್ಯ ಖಂಡಿಸಿ ;ಪ್ರತಿಭಟನೆ

ಹೊನ್ನಾವರ ಜೀವನಧಾರಾ ಟ್ರಸ್ಟ್‍ನಿಂದ ಮಾನಸಿಕ ರೋಗಿಗೆ ಪುನರ್ವಸತಿ

July 20, 2017 by Gaju Gokarna Leave a Comment

ಹೊನ್ನಾವರ;ಕೆಲವೇ ದಿನಗಳ ಹಿಂದೆ ನೊಂದಣಿಯಾದ ಜೀವನಧಾರಾ ಟ್ರಸ್ಟ್ (ರಿ.) ರಸ್ತೆಯಲ್ಲಿ ಮಾನಸಿಕ ರೋಗಿಯಾಗಿ ಅಲೆಯುತ್ತಿದ್ದ ಬಿಹಾರಿನ ಮೂಲದ ಮಹಿಳೆಯನ್ನು ಪೋಲೀಸರ ಹಾಗೂ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯ ವೈದ್ಯರ ಸಹಕಾರದಿಂದ ಉಡುಪಿಯ ಕಟಪಾಡಿಯಲ್ಲಿರುವ ಮಾನಸಿಕ ರೋಗಿಗಳ ಶುಶ್ರೂಷೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಹೊನ್ನಾವರದ ಜೀವನಧಾರಾ ಟ್ರಸ್ಟಿನ ಅಧ್ಯಕ್ಷÀ ರೊ|| ಜಾಕಿ ಡಿಸೋಜಾ ರವರು ಇತರ ಎಲ್ಲ ಟ್ರಸ್ಟಿಗಳ ಸಹಕಾರದೊಂದಿಗೆ ಸೇರಿಸಿದ್ದಾರೆ.ಅನಾಥರಾಗಿ ಮಾನಸಿಕ … [Read more...] about ಹೊನ್ನಾವರ ಜೀವನಧಾರಾ ಟ್ರಸ್ಟ್‍ನಿಂದ ಮಾನಸಿಕ ರೋಗಿಗೆ ಪುನರ್ವಸತಿ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar