ಹೊನ್ನಾವರ –ಮಂಗಳವಾರ ರಾತ್ರಿ ಮಂಕಿ ರೇಲ್ವೇ ಸ್ಟೇಷನ್ಬಳಿ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು ತನಿಖೆಯಲ್ಲಿ ಮೃತ ವ್ಯಕ್ತಿ ದೆಹಲಿ ಮೂಲದ ಸಂತೋಷಕುಮಾರ್.ಎಂ ಎಂದು ಗುರುತಿಸಲಾಗಿದೆ.ಮಂಗಳವಾರ ರಾತ್ರಿ 10 -50 ರ ಸುಮಾರಿಗೆ ತ್ರಿವೇಂದ್ರಮ್ದಿಂದ ನಿಜಾಮುದ್ದಿನ್ಗೆ ಹೋಗುವ ಪ್ರಯಾಣಿಕರ ರೈಲು ಕ್ರಾಸಿಂಗ್ ಸಲುವಾಗಿ ಮಂಕಿ ರೇಲ್ವೇ ಸ್ಟೇಷನ್ ನಿಂತಿರುವಾಗ 11 -35 ರ ಸುಮಾರಿಗೆ ದೆಹಲಿಯಿಂದ ತ್ರಿವೇಂದ್ರಮ್ಗೆ ಹೋಗುವ ಪ್ರಯಾಣಿಕರ ರೈಲು … [Read more...] about ಮಂಕಿ ರೇಲ್ವೆ ಸ್ಟೇಷನ್ಬಳಿ ದೆಹಲಿ ಮೂಲದ ವ್ಯಕ್ತಿಯ ಶವ ಪತ್ತೆ
ಶವ ಪತ್ತೆ
ಮೂರು ಅಪರಿಚಿತ ಶವ ಪತ್ತೆ
ಹೊನ್ನಾವರ: ತಾಲೂಕಿನ ಮಂಕಿಯ ಕೊಪ್ಪದಮಕ್ಕಿ ಅರಬ್ಬಿ ಸಮುದ್ರದ ತೀರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೂರು ಅಪರಿಚಿತ ಮಹಿಳೆ ಮತ್ತು ಮಕ್ಕಳ ಶವ ಪತ್ತೆಯಾಗಿದೆ.ಬೆಳ್ಳಂ ಬೆಳಿಗ್ಗೆ ಮಹಿಳೆ ಮತ್ತು ಮಕ್ಕಳು ಶವವಾಗಿ ಪತ್ತೆಯಾಗಿರುವುದನ್ನು ನೋಡಿ ಸ್ಥಳಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೊಪ್ಪದಮಕ್ಕಿ ಅರಬ್ಬಿ ಸಮುದ್ರದ ತೀರದಲ್ಲಿ ಒರ್ವ ಮಹಿಳೆ ಹಾಗೂ ಇರ್ವರು ಹೆಣ್ಣುಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬಂತಾದರು ಶಂಕಾಸ್ಪದ … [Read more...] about ಮೂರು ಅಪರಿಚಿತ ಶವ ಪತ್ತೆ
ಹೆಸ್ಕಾ ವಿಭಾಗದಲ್ಲಿ ಜ್ಯುನಿಯರ್ ಲೈನ್ಮೇನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದವನ ಶವ ಪತ್ತೆ
ಹೊನ್ನಾವರ:ಹಳದಿಪುರದ ಬಡಗಣೆ ಸೇತುವೆ ಬಳಿ ಹೆಸ್ಕಾ ವಿಭಾಗದಲ್ಲಿ ಜ್ಯುನಿಯರ್ ಲೈನ್ಮೇನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದವನ ಶವ ಪತ್ತೆ ಹೊನ್ನಾವರ ತಾಲೂಕಿನ ಹಳದಿಪುರದ ಬಡಗಣೆ ಸೇತುವೆ ಬಳಿ ಶುಕ್ರವಾರ ಬೆಳಗಿನ ಜಾವ 10 ಗಂಟೆಯ ಸಮಯದಲ್ಲಿ ಮೂಲತಃ ಮಂಕಿ ನಿವಾಸಿಯಾದ ಈಶ್ವರ ಮಂಜಯ್ಯ ನಾಯ್ಕ ಶವವು ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಮಂಕಿಯ ಗುಳದಕೇರಿ ನಿವಾಸಿಯಾದ ಈಶ್ವರ ನಾಯ್ಕ ಹೊನ್ನಾವರ ಹೆಸ್ಕಾ ವಿಭಾಗದಲ್ಲಿ ಕಿರಿಯ ಮಾರ್ಗದಾಳುವಾಗಿ ಕತ್ಯರ್ವ … [Read more...] about ಹೆಸ್ಕಾ ವಿಭಾಗದಲ್ಲಿ ಜ್ಯುನಿಯರ್ ಲೈನ್ಮೇನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದವನ ಶವ ಪತ್ತೆ
ಗಲಭೆಯಲ್ಲಿ ನಾಪತ್ತೆಯಾದವನ ಶವ ಪತ್ತೆ : ಮತ್ತೆ ಉದ್ವಿಗ್ನ ಪರಿಸ್ಥಿತಿ ಸೃಷ್ಠಿ
ಹೊನ್ನಾವರ :ಪಟ್ಟಣದಲ್ಲಿ ಬುಧವಾರ ನಡೆದ ಗಲಭೆಯ ಸಂದರ್ಭದಲ್ಲಿ ನಾಪತ್ತೆಯಾದ ಪರೇಶ ಎಂಬ ಯುವಕನ ಶವ ಶುಕ್ರವಾರ ಬೆಳಿಗ್ಗೆ ಪಟ್ಟಣದ ಬಸ್ ನಿಲ್ದಾಣದ ಬಳಿಯ ಶೆಟ್ಟಿಕೆರೆಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕಿನಾದ್ಯಂತ ಜನರು ಆಗಮಿಸುತ್ತಿದ್ದು ಮತ್ತೆ ಉದ್ವಿಗ್ನ ಸ್ಥಿತಿಯುಂಟಾಗಿದೆ. ಗಲಭೆಯ ದಿನ ನಾಪತ್ತೆಯಾದ ಯುವಕನನ್ನು ಪತ್ತೆಹಚ್ಚಬೇಕು ಎಂದು ಪಟ್ಟಣದ ದುರ್ಗಾಕೇರಿಯ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ … [Read more...] about ಗಲಭೆಯಲ್ಲಿ ನಾಪತ್ತೆಯಾದವನ ಶವ ಪತ್ತೆ : ಮತ್ತೆ ಉದ್ವಿಗ್ನ ಪರಿಸ್ಥಿತಿ ಸೃಷ್ಠಿ